2023-03-16 14:31:11 by Vidyadhar Bhat
This page has not been fully proofread.
ರಾಗಿ, ಇಂದ್ರಿಯಗಳನ್ನು ಪೂರ್ಣವಾಗಿ ನಿಗ್ರಹಿಸಿದ ಮಹನೀಯರಾದ ಯತಿ
ಗಳು ಈ ಪರತತ್ತ್ವವನ್ನು ತಿಳಿದುಕೊಂಡು, ಕಡೆಗೆ ಆತ್ಮಜ್ಞಾನ ಪ್ರಸಾದದಿಂದ
ಪರಮಾನಂದವನ್ನೇ ಹೊಂದಿರುತ್ತಾರೆ.
೪೭೨]
ಭವಾನಪೀದಂ ಪರತತ್ತ್ವಮಾತ್ಮನಃ
ಸ್ವರೂಪಮಾನಂದಘನಂ ವಿಚಾರ್ಯ ।
ವಿಧೂಯ ಮೋಹಂ ಸ್ವಮನಃಪ್ರಕಲ್ಪಿತಂ
ಮುಕ್ತಃ ಕೃತಾರ್
೨೩೭
ಭವಾನ್ ಅಪಿ = ನೀನು ಕೂಡ, ಆತ್ಮನಃ
ಆನಂದಘನಂ = ಆನಂದಘನವಾದ
ವಿವೇಚಿಸಿ, ಸ್ವ-ಮನಃ-
ಮೋಹವನ್ನು
ಮುಕ್ತನಾಗಿ, ಕೃತಾರ್ಥಃ ಭವತು
೪೭೧. ನೀನು ಕೂಡ ಈ ಆತ್ಮನ ಸ್ವರೂಪವಾಗಿರುವ ಆನಂದಘನವಾದ
ಪರತತ್ತ್ವವನ್ನು ವಿವೇಚಿಸಿ, ನಿನ್ನ ಮನಸ್ಸಿನಲ್ಲಿ ಕಲ್ಪಿತವಾಗಿರುವ ಮೋಹ
ವನ್ನು ಕೊಡವಿಕೊಂಡು, ಜ್ಞಾನಿಯೂ ಮುಕ್ತನೂ ಆಗಿ ಕೃತಾರ್ಥನಾಗು.
ಸಮಾಧಿನಾ ಸಾಧು ವಿನಿಶ್ಚಲಾತ್ಮನಾ
ಪಶ್ಯಾತ್ಮತತ್ತ್ವಂ ಸ್
ನಿಃಸಂಶಯಂ ಸ
H
ಚ್
ಸಾಧು
ರುವ, ಸಮಾಧಿನಾ
ಜ್ಞಾನದೃಷ್ಟಿಯಿಂದ, ಆತ್ಮತತ್ತ್ವಂ
ಶ್ರವಣ
ಸಂಶಯವಿಲ್ಲದೆ, ಅವೇಕ್ಷಿತಃ ಚೇತ್
ಸಂಶಯವನ್ನುಂಟುಮಾಡುವುದಿಲ್ಲ.
೪೭೨
ಸ್ಪು
ಸ್ಫುಟವಾದ ಜ್ಞಾನದೃಷ್ಟಿಯ ಮೂಲಕ ಆತ್ಮತತ್ತ್ವವನ್ನು ಸಾಕ್ಷಾತ್ಕರಿಸು.