This page has not been fully proofread.

ವಿವೇಕಚೂಡಾಮಣಿ
 
೪೫೯,. ದೇಹವೇ ಆತ್ಮನು ಎಂದು ತಿಳಿದಿರುವವರೆಗೆ ಪ್ರಾರಬ್ಧವು ಸಿದ್ಧಿಸು
-
ವುದು. ಆದರೆ (ಸ್ಥಿತಪ್ರಜ್ಞನಿಗೆ) ದೇಹಾತ್ಮಭಾವವಿರುವುದೆಂದು ಯಾರೂ ಒಪ್ಪಿ
-
ಕೊಳ್ಳುವುದಿಲ್ಲ. ಆದುದರಿಂದ (ಆತ್ಮನಲ್ಲಿ) ಪ್ರಾರಬ್ಧವನ್ನು ಕಲ್ಪಿಸಕೂಡದು.
 
೪೬೨]
 

 
ಶರೀರಸ್ಕಾಯಾಪಿ ಪ್ರಾರಬ್ ಕಲ್ಪನಾ ಭ್ರಾಂತಿರೇವ ಹಿ।

ಅಧ್ಯಸ್ತಸ್ಯ ಕುತಃ ಸತ್ತ್ವಮಸತ್ತ್ವಸ್ಯ ಕುತೋ
ಜನಿಃ ।
ಅಜಾತಸ್ಯ ಕುತೋ
 
ಜನಿಃ ।
 
ನಾಶಃ ಪ್ರಾರಬ್ಧ ಮಸತಃ ಕುತಃ
 
೨೩೩
 
॥ ೪೬೦ ॥
 

 
ಶರೀರಸ್ಯ ಅಪಿ- = ಶರೀರಕ್ಕೂ
 
ಪ್ರಾರಬ್ಧ
, ಪ್ರಾರಬ್ಧಕಲ್ಪನಾ -= ಪ್ರಾರಬ್ಧವನ್ನು ಕಲ್ಪಿಸು
ವುದು
-
ವುದು,
ಭ್ರಾಂತಿಃ ಏವ = ಭ್ರಾಂತಿಯೇ; ಹಿ = ಏಕೆಂದರೆ, ಅಧ್ಯಸ್ತಸ್ಯ -= ಆರೋಪಿತ
-
ವಾಗಿರುವುದಕ್ಕೆ ಸತ್ಯ - ಅಸ್ತಿತ್ವವು, ಸತ್ತ್ವಂ = ಅಸ್ತಿತ್ವವು, ಕುತಃ = ಎಲ್ಲಿಂದ ಬರುವುದು? ಅಸತ್ಯಸ್ಯ
ತ್ವಸ್ಯ =
ಅಸ್ತಿತ್ವವಿಲ್ಲದಿರುವುದಕ್ಕೆ, ಜನಿಃ = ಜನ್ಮವು ಕುತಃ? ಅಜಾತಸ್ಯ, = ಹುಟ್ಟದಿರುವುದಕ್ಕೆ
,
ನಾಶಃ -= ನಾಶವು, ಕುತಃ? ಅಸತಃ -= ಇಲ್ಲದಿರುವುದಕ್ಕೆ, ಪ್ರಾರಬ್ಧಂ = ಪ್ರಾರಬ್ಧವು
 

ಕುತಃ?
 

 
೪೬೦,. ಶರೀರಕ್ಕೂ ಕೂಡ ಪ್ರಾರಬ್ಧವನ್ನು ಕಲ್ಪಿಸುವುದು ಭ್ರಾಂತಿಯೇ

ಸರಿ; ಏಕೆಂದರೆ ಆರೋಪಿತವಾಗಿರುವುದಕ್ಕೆ ಅಸ್ತಿತ್ವವು ಎಲ್ಲಿಂದ ಬರುವುದು?

ಅಸ್ತಿತ್ವವಿಲ್ಲದಿರುವುದಕ್ಕೆ ಜನ್ಮವು ಎಲ್ಲಿಂದ ಬರುವುದು? ಜನ್ಮವಿಲ್ಲದಿರುವುದಕ್ಕೆ

ನಾಶವು ಎಲ್ಲಿಂದ ಬರುವುದು? ಇಲ್ಲದೆ ಇರುವುದಕ್ಕೆ ಪ್ರಾರಬ್ಧವು ಎಲ್ಲಿಂದ
 

ಬರುವುದು?
 
ಜಡಾನ್ ॥ ೪೬೧ ।
 

 
 
 
ಜ್ಞಾನೇನಾಜ್ಞಾನ ಕಾರ್ಯಸ್ಯ ಸಮೂಲಸ್ಯ ಲಯೋ ಯದಿ ।

ತಿಷ್ತ್ಯಯಂ ಕಥಂ ದೇಹ ಇತಿ ಶಂಕಾವತೋ
ಜಡಾನ್ ॥ ೪೬೧ ॥
 
ಸಮಾಧಾತುಂ ಬಾಹ್ಯದೃಷ್ಟಾಟ್ಯಾ, ಪ್ರಾರಬ್ಧಂ ವದತಿ ಶ್ರುತಿಃ ।

ನ ತು ದೇಹಾದಿ-ಸತ್ಯತ್ವ-ಬೋಧನಾಯ ವಿಪಶ್ಚಿತಾಮ್ ॥ ೪೬೨ ॥
 
2
 

 
ಜ್ಞಾನೇನ -= ಜ್ಞಾನದಿಂದ, ಸಮೂಲಸ್ಯ = ಮೂಲವಾದ
ಅಜ್ಞಾನದೊಂದಿಗೆ
,
ಅಜ್ಞಾನ -ಕಾರ್ಯಸ್ಯ- = ಅಜ್ಞಾನದ ಕಾರ್ಯದ, ಲಯಃ ಯದಿ = ನಾಶವಾಗುವುದಾದರೆ
,
ಅಯಂ ದೇಹಃ = ಈ ದೇಹವು, ಕಥಂ = ಹೇಗೆ, ತಿಷ್ತಿ = ನಿಂತಿರುವುದು, ಇತಿ
=
ಹೀಗೆಂದು, ಶಂಕಾವತಃ = ಸಂದೇಹವುಳ್ಳ, ಜಡಾನ್ -= ಜಡರನ್ನು ಕುರಿತು, ಸಮಾ.
-
ಧಾತುಂ- = ಸಮಾಧಾನಪಡಿಸಲು, ಬಾಹ್ಯದೃಷ್ಟಾ-ಟ್ಯಾ= ಹೊರಗಿನ ದೃಷ್ಟಿಯಿಂದ, ಶ್ರುತಿಃ
=
ಶ್ರುತಿಯು, ಪ್ರಾರಬ್ಧಂ = ಪ್ರಾರಬ್ಧವನ್ನು ವದತಿ –, ವದತಿ = ಹೇಳುತ್ತದೆ, ವಿಪಶ್ಚಿತಾಂ-
=
ಜ್ಞಾನಿಗಳಿಗೆ, ದೇಹಾದಿ -ಸತ್ಯತ್ವ ಬೋಧನಾಯ -= ದೇಹಾದಿಗಳ ಅಸ್ತಿತ್ವವನ್ನು ಉಪ
-
ದೇಶಿಸಲು, ನ ತು = ಅಲ್ಲ.