This page has been fully proofread once and needs a second look.

ವಿವೇಕಚೂಡಾಮಣಿ
 
[೨೫
 
ಮನಸ್ಸಿನಲ್ಲಿ ಕೊರಗದೆ ಮತ್ತು ಶೋಕಿಸದೆ ಸಹಿಸಿಕೊಂಡಿರುವುದನ್ನೇ ತಿತಿಕ್ಷೆ

ಎಂದು ಹೇಳುತ್ತಾರೆ.
 

ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯ ಬುದ್ಧ್ಯವಧಾರಣಮ್ ।

ಸಾ ಶ್ರದ್ಧಾ ಕಥಿತಾ ಸದ್ಭಿರ್ಯಯಾ ವಸ್ತೂ ಪಲಭ್ಯತೇ
 
|| ೨೫
 
||
 
ಶಾಸ್ತ್ರಸ್ಯ =ಶಾಸ್ತ್ರವನ್ನು, ಗುರುವಾಕ್ಯ ಸ್ಯ=ಗುರುವಾಕ್ಯವನ್ನು ಸತ್ಯ ಬುದ್ಧ ನ.
ಧ್ಯ ವ-
ಧಾರಣಂ -= ಸತ್ಯವೆಂಬ ಬುದ್ಧಿಯಿಂದ ನಿಶ್ಚಯಿಸುವುದು [ಯಾವುದೋ], ಯಯಾ
=
ಯಾವುದರಿಂದ, ವಸ್ತು -= ಬ್ರಹ್ಮವಸ್ತುವು, ಉಪಲಭ್ಯತೇ -= ಹೊಂದಲ್ಪಡುತ್ತದೆಯೋ
,
ಸಾ -= ಅದು, ಶ್ರದ್ಧಾ -= ಶ್ರದ್ಧೆಯೆಂದು ಸದ್ದಿತಿ -,ಸದ್ಭಿಃ = ಸಾಧುಗಳಿಂದ, ಕಥಿತಾ = ಹೇಳಲ್ಪಟ್ಟಿದೆ.

 
೨೫.
ಶಾಸ್ತ್ರ ಮತ್ತು ಗುರು ಉಪದೇಶಿಸುವ ವೇದಾಂತವಾಕ್ಯ-ಇವು

ಸತ್ಯವೆಂಬ ಬುದ್ಧಿಯಿಂದ
ಮನಸ್ಸಿನಲ್ಲಿ ನಿರ್ಧರಿಸಿಕೊಳ್ಳುವುದು ಶ್ರದ್ದೆ
ಧೆ [^೧]
ಎಂದು ಸಾಧುಗಳು ಹೇಳುತ್ತಾರೆ. ಇದು ಬ್ರಹ್ಮಸಾಕ್ಷಾತ್ಕಾರಕ್ಕೆ ಸಾಧನ
 
೨೫.
ಸತ್ಯವೆಂಬ
 
ಬುದ್ಧಿಯಿಂದ
 
-
ವಾಗಿರುವುದು.
 
(

 
[^
] ಇದು ಅಂಧಶ್ರದ್ಧೆಯಲ್ಲ, ದೃಢವಾದ ವಿಶ್ವಾಸ,. ಇಂಥ ದೃಢ ವಿಶ್ವಾಸವಿಲ್ಲದೆ

ಶಾಸ್ತ್ರಾಚಾರ್ಯರ ಉಪದೇಶವನ್ನು ಅನುಷ್ಠಿಸಲು ಸಾಧ್ಯವಾಗುವುದಿಲ್ಲ.
 
*
'
 

ಧರ್ಮದಲ್ಲಿ ಶ್ರದ್ಧೆಯಿಲ್ಲದಿರುವ ಮನುಷ್ಯರು ನನ್ನನ್ನು ಹೊಂದದೆ ಮೃತ್ಯು ಸಂಸಾರದ

ಮಾರ್ಗಕ್ಕೆ ಹಿಂತಿರುಗುತ್ತಾರೆ' ಅಶ್ರದ್ ಧಾನಾಃ ಪುರುಷಾ ಧರ್ಮಸ್ಯಾ ಸ್ಯ ಪರಂತಪ
|
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯು ಸಂಸಾರವರ್ತ್ಮನಿ || ಎಂದು ಗೀತೆಯಲ್ಲಿ
 

(೯, ೩.) ಹೇಳಿದೆ.]
 

 
ಸಮ್ಯಗಾಸ್ಥಾಪನಂ ಬುದ್ಧಃಧೇಃ ಶುದ್ಧೇ ಬ್ರಹ್ಮಣಿ ಸರ್ವದಾ ।

ತತ್ ಸಮಾಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ॥ ೨೬ ॥
 
2
 

 
ಶುದ್ಧೇ ಬ್ರಹ್ಮಣಿ = ಶುದ್ಧ ಬ್ರಹ್ಮಣಿ – ಶುದ್ಧ ಬ್ರಹ್ಮದಲ್ಲಿ, ಸರ್ವದಾ-=ಯಾವಾಗಲೂ ಬುದ್
ಧೇಃ=
ಬುದ್ಧಿಯನ್ನು ,ಸಮ್ಯ ಕ್ ಆಸ್ಥಾಪನಂ– ಚೆನ್ನಾಗಿ ನೆಲೆಗೊಳಿಸುವುದು [ಯಾವುದೋ]
,
ತತ್- ಅದು, ಸಮಾಧಾನಂ ಇತಿ = ಸಮಾಧಾನವೆಂದು, ಉಕ್ತಂ = ಹೇಳಲ್ಪಟ್ಟಿದೆ;

ಚಿತ್ತಸ್ಯ -= ಮನಸ್ಸಿನ, ಲಾಲನಂ = ಲಾಲನೆಯು, ನ ತು = ಅಲ್ಲ.
 
H
 

 
೨೬, ಶುದ್ಧ ಬ್ರಹ್ಮದಲ್ಲಿ ಬುದ್ಧಿಯನ್ನು ಯಾವಾಗಲೂ ಚೆನ್ನಾಗಿ ಸ್ಥಿರ
-
ಗೊಳಿಸುವುದೇ ಸಮಾಧಾನವೆಂದು ಹೇಳಲ್ಪಟ್ಟಿದೆ;[^೧] ಮನಸ್ಸಿನ ಲಾಲನೆಯು
[^೨]
ಸಮಾಧಾನವಲ್ಲ.
 

 
[^]' ಚಂಚಲವೂ ಅಸ್ಥಿರವೂ ಆದ ಮನಸ್ಸು ಯಾವ ಯಾವ ವಿಷಯದಿಂದ

ಹೊರಕ್ಕೆ ಬರುವುದೋ ಆಯಾ ವಿಷಯದಿಂದ ಮನಸ್ಸನ್ನು ನಿಗ್ರಹಿಸಿ ಆತ್ಮನಲ್ಲಿಯೇ