This page has not been fully proofread.

ವಿವೇಕಚೂಡಾಮಣಿ
 
೪೩೮. ಯಾವನು ಜೀವ ಮತ್ತು ಬ್ರಹ್ಮ-- ಇವರಲ್ಲಾಗಲಿ, ಬ್ರಹ್ಮ

ಮತ್ತು ಜಗತ್ತು--ಇವುಗಳಲ್ಲಾಗಲಿ ಯಧಾರ್ಥದೃಷ್ಟಿಯಿಂದ ಭೇದವನ್ನು ಕಾಲ
-
ತ್ರಯದಲ್ಲಿಯೂ ಅರಿಯುವುದಿಲ್ಲವೋ ಅವನು ಜೀವನ್ಮುಕ್ತನು ಎನಿಸುವನು.

 
ಸಾಧುಭಿಃ ಪೂಜ್ಯ ಮಾನೇಸ್ಮಿನ್ ಪೀಡ್ಯಮಾನೇsಪಿ ದುರ್ಜನೈಃ 1

ಸಮಭಾವೋ ಭವೇದ್ಯಸ್ಯ ಸ ಜೀವನ್ಮುಕ್ತ ಇಷ್ಯತೇ
 
॥ ೪೩೯ ॥
 
១១ខ
 
[೪೩೯
 

 
ಅಸ್ಮಿನ್ [ಶರೀ ರೇ] -= ಈ ಶರೀರವು, ಸಾಧುಭಿಃ -= ಸಾಧುಗಳಿಂದ, ಪೂಜ್ಯ -

ಮಾನೇ -= ಗೌರವಿಸಲ್ಪಟ್ಟರೂ, ದುರ್ಜನೈಃ = ದುಷ್ಟರಿಂದ, ಪೀಡ್ ಮಾನೇ ಅಪಿ
=
ಪೀಡಿಸಲ್ಪಟ್ಟರೂ, ಯಸ್ಯ-= ಯಾವನಿಗೆ, ಸಮಭಾವಃ ಭವೇತ್ = ಸಮಭಾವವಿರು
-
ವುದೊ, ಸಃ ಜೀವನ್ಮುಕ್ತಃ ಇಷ್ಯತೇ
 
.
 
೪೩೯. ಸಾಧುಗಳು ಈ ಶರೀರವನ್ನು ಗೌರವಿಸಲಿ ಅಥವಾ ದುಷ್ಟರು

ಪೀಡಿಸಲಿ, ಯಾವನಿಗೆ ಸಮಭಾವವಿರುವುದೊ ಅವನು ಜೀವನ್ಮುಕ್ತನು
 

ಎನಿಸುವನು.
 

 
ಯತ್ರ ಪ್ರವಿಷ್ಟಾ ವಿಷಯಾಃ ಪರೇರಿತಾ

ನದೀಪ್ರವಾಹಾ ಇವ ವಾರಿರಾಶ್ಶೌ

ಲೀಯಂತಿ ಸನ್ಮಾತ್ರತಯಾ ನ ವಿಕ್ರಿಯಾ-

ಮುತ್ಪಾದಯಂತೋತ್ಯೇಷ ಯತಿರ್ವಿಮುಕ್
 
ತಃ ॥ ೪೪೦ ॥
 

 
ಪರ. -ಈರಿತಾಃ= = ಇತರರಿಂದ ಪ್ರೇರಿತವಾದ, ವಿಷಯಾಃ = ವಿಷಯಗಳು ಯತ್ರ-
, ಯತ್ರ =
ಯಾವನಲ್ಲಿ, ಪ್ರತಿಷ್ಟಾಃ- = ಪ್ರವೇಶಿಸಿದವುಗಳಾಗಿ ನಾ, ವಾರಿರಾಶ್-ಶೌ = ಸಮುದ್ರದಲ್ಲಿ [ಪ್ರವೇಶಿ
-
ಸಿದ'], ನದೀ ಪ್ರವಾಹಾಃ ಇವ = ನದೀಪ್ರವಾಹಗಳ ಹಾಗೆ, ಸನ್ಮಾತ್ರತಯಾ = ಬ್ರಹ್ಮಾ
-
-
ತ್ಮೈಕ್ಯ-
ಭಾವನೆಯಿಂದ, ಲೀಯಂತಿ .= ಲಯವಾಗುವುವೋ, ವಿಕ್ರಿಯಾಂ = ವಿಕಾರ
ವನ್ನು
-
ವನ್ನು,
ನ ಉತ್ಪಾದಯಂತಿ = ಉಂಟುಮಾಡುವುದಿಲ್ಲವೋ, ಏಷಃ ಯತಿಃ = ಈ

ಯತಿಯೇ, ವಿಮುಕ್ತಃ - ಮುಕ್ತನು.
 

 
೪೪೦
. ಇತರರಿಂದ ಪ್ರೇರಿತವಾಗಿ ಬರುವ ವಿಷಯಗಳು ಪ್ರವೇಶಿಸಿ
--
ಸಮುದ್ರವನ್ನು ಪ್ರವೇಶಿಸಿದ ನದೀಪ್ರವಾಹಗಳಂತೆ-- ಬ್ರಹಾತ್ಮೈಕ್ಯಭಾವನೆ
-
ಯಿಂದ ಯಾವ ಯತಿಯಲ್ಲಿ ಲಯವಾಗುವುವೋ ಮತ್ತು ಯಾವ ವಿಕಾರ
-
ವನ್ನೂ ಉಂಟುಮಾಡುವುದಿಲ್ಲವೋ ಅವನೇ ಮುಕ್ತನು.
 

 
[
ಜೀವನ್ಮುಕ್ತನು ಸ್ವತಃ ಬಹಿರ್ಮುಖನಾಗದಿದ್ದರೂ, ಇತರರು ಮಾಡುವ ಸ್ತುತಿ-

ನಿಂದೆಗಳು-- ಮತ್ತೊಬ್ಬರ ದೃಷ್ಟಿಯಿಂದ ಒಳ್ಳೆಯದು ಕೆಟ್ಟದು ಎನಿಸಿದ್ದರೂ--ಇವನಲ್ಲಿ

ಯಾವ ವಿಕಾರವನ್ನೂ ಉಂಟುಮಾಡದೆ ಅಡಗಿಹೋಗುವುವು. ಗೀತಾ ೨. ೭೦ ನೋಡಿ.]