This page has not been fully proofread.

೪೨೩]
 
ವಿವೇಕಚೂಡಾಮಣಿ
 
ಅಜ್ಞಾನ-ಹೃದಯಗ್ರಂಥರ್ವನಾಶೋ
ಅನಿಚೂರ್ವಿಷಯಃ ಕಿ೦ ನು ಪ್ರವೃ ಕಾರಣಂ ಸ್ವತಃ
 
ಯದ್ಯಶೇಷತಃ
 
೨೧೭
 
॥ ೪೨೨ ॥
 
"ಅಜ್ಞಾನ-ಹೃದಯ- ಗ್ರಂಥಃ - ಅಜ್ಞಾನವೆಂಬ ಹೃದಯದ ಗ್ರಂಥಿಯ
ವಿನಾಶಃ : ವಿನಾಶವು ಅಶೇಷತಃ ಯದಿ – ಸಂಪೂರ್ಣವಾಗಿ ಉಂಟಾದರೆ [ಆಗ}
ಅನಿಚ್ಛಃ-ಇಚ್ಛಿಸದವನಿಗೆ ವಿಷಯಃ - ವಿಷಯವು ಸ್ವತಃ ತಾನೇ ಪ್ರವೃತ್ತೇಃ =
ಪ್ರವೃತ್ತಿಗೆ ಕಾರಣಂ ಕಿಂ ನು ಕಾರಣವಾಗುತ್ತದೆಯೇ?
 
೪೨೨. ಅಜ್ಞಾನವೆಂಬ ಹೃದಯಗ್ರಂಥಿಯು ಸಂಪೂರ್ಣವಾಗಿ ನಾಶ
ವಾಗಿದ್ದರೆ ಯಾವುದನ್ನೂ ಇಚ್ಛಿಸದವನಿಗೆ ವಿಷಯವು ತಾನಾಗಿಯೇ ಪ್ರವೃತ್ತಿಗೆ
ಕಾರಣವಾಗುತ್ತದೆಯೇ?
 
ವಾಸನಾಽನುದಯೋ ಭೋಗ್ಯ ವೈರಾಗ್ಯಸ್ಯ ತದಾವಧಿಃ ।
ಅಹಂಭಾವೋದಯಾಭಾವೋ ಬೋಧಸ್ಯ ಪರಮಾವಧಿಃ ।
ಲೀನವೃತ್ತೇರನುತ್ಪತ್ತಿರ್ಮಯರ್ಾದೋಪರತೇಸ್ತು ಸಾ ॥ ೪೨೩ ೪
 
[ಯದಾ - ಯಾವಾಗ ಭೋಗ್ಯ - ವಿಷಯಭೋಗದಲ್ಲಿ ವಾಸನಾ ಅನು.
ದಯಃ - ವಾಸನೆಯು ಉಂಟಾಗುವುದಿಲ್ಲವೊ ತದಾ. ಆಗ ವೈರಾಗ್ಯಸ್ಯ ವೈರಾಗ್ಯದ
ಅವಧಿಃ - ಎಲ್ಲೆಯು; ಅಹಂಭಾವ. ಉದಯ. ಅಭಾವಃ - ಅಹಂಕಾರೋದಯದ
ಶೂನ್ಯತೆಯೇ ಬೋಧಸ್ಯ - ಜ್ಞಾನದ ಪರಮಾವಧಿಃ ಕೊನೆಯ ಎಲ್ಲೆಯು; ಲೀನ
ವೃತ್ತ - ಲಯವಾದ ಅಂತಃಕರಣವೃತ್ತಿಯ ಸಾ ಅನುತ್ಪತ್ತಿ - ಆ ಅನುತ್ಪತ್ತಿಯೇ
ಉಪರತೇಃ = ಉಪರತಿಯ ಮರ್ಯಾದಾ - ಎಲ್ಲೆಯು.
 
=>
 
೪೨೩. ಯಾವಾಗ ವಿಷಯಭೋಗದಲ್ಲಿ ವಾಸನೆಯು ಉಂಟಾಗುವು
ದಿಲ್ಲವೋ ಆಗ ವೈರಾಗ್ಯದ ಎಲ್ಲೆಯನ್ನು ಸೇರಿದಂತಾಗುವುದು; ಅಹಂಭಾವವು
ಉಂಟಾಗದಿರುವುದೇ ಜ್ಞಾನದ ಕೊನೆಯ ಎಲ್ಲೆ; ಮತ್ತು ಲಯವಾದ ಅಂತಃ
ಕರಣವೃತ್ತಿಯು ಪುನಃ ಉತ್ಪನ್ನವಾಗದಿರುವುದೇ ಉಪರತಿಯ ಎಲ್ಲೆಯು.
 
[ಬ್ರಹ್ಮಲೋಕವನ್ನು ತೃಣವೆಂದು ಭಾವಿಸುವುದು ವೈರಾಗ್ಯದ ಎಲ್ಲೆಯು; ದೇಹಾ
ತ್ಮದ ಐಕ್ಯದಂತೆ ಜೀವ ಪರಮಾತ್ಮರ ಐಕ್ಯವಾದಾಗ ಜ್ಞಾನವು ಸಮಾಪ್ತಿಯನ್ನು
ಹೊಂದುತ್ತದೆ; ಸುಷುಪ್ತಿಯಲ್ಲಿರುವ ಹಾಗೆ ದೈತಪ್ರಪಂಚವು ಲಯವಾಗುವುದು
ಉಪರತಿಯ ಎಲ್ಲೆಯು ಬ್ರಹ್ಮಲೋಕ ತೃಣೀಕಾರೋ ವೈರಾಗ್ಯ ಸಾವಧಿರ್ಮತಃ
ದೇಹಾತ್ಮವತ್ ಪರಾತ್ಮತ್ವ. ದಾರ್ಥ್ ಬೋಧಃ ಸಮಾಪ್ಯತೇ । ಸುಪ್ತನನ್
ವಿಸ್ಮೃತಿಃ ಸೀಮಾ ಭವೇದುಪರಮಸ್ಯ ಹಿ! (ಪಂಚದಶಿಯ ಚಿತ್ರದೀಪಪ್ರಕರಣ-
೨೮೫-೨೮೬). ]