This page has not been fully proofread.

ವಿವೇಕಚೂಡಾಮಣಿ
 
೪೧೩. ನಿತ್ಯ ನಿರ್ಮಲ ಜ್ಞಾನಾನಂದ ರೂಪವಾದ ಬ್ರಹ್ಮವನ್ನು ಹೊಂದಿ
ಜಡ ಮಲಿನ ರೂಪವಾದ ಈ ಸ್ಕೂಲದೇಹವನ್ನು ಬಹು ದೂರದಲ್ಲೇ
ಅನಂತರ, ಪುನಃ ಇದನ್ನು ಸ್ಮರಿಸಬೇಡ; ಏಕೆಂದರೆ ವಾಂತಿಮಾಡಿದ ವಸ್ತು
ವನ್ನು ಸ್ಮರಿಸಿದಾಗ ಅಸಹ್ಯವನ್ನುಂಟುಮಾಡುತ್ತದೆ.
 
ತೊರೆ.
 
೪೧೫]
 
ಸಮೂಲಮೇತತ್ ಪರಿದಹ್ಯ ವಹ
ಸದಾತ್ಮನಿ ಬ್ರಹ್ಮಣಿ ನಿರ್ವಿಕಲ್ಪ ।
ತತಃ ಸ್ವಯಂ ನಿತ್ಯ.ವಿಶುದ್ಧ- ಬೋಧಾ.
ನಂದಾತ್ಮನಾ ತಿಮ್ಮತಿ ವಿದ್ವರಿಷ್ಠ
 
೨೧೩
 
॥ ೪೧೪ ॥
 
ವಿದ್ವರಿಷ್ಯಃ - ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು ಏತತ್ – ಈ ಶರೀರವನ್ನು
ಸಮೂಲಂ- ಕಾರಣಸಹಿತವಾಗಿ ಸದಾತ್ಮನಿ - ಸತ್ಸ್ವರೂವವಾದ ನಿರ್ವಿಕ
ಬ್ರಹ್ಮಣಿ - ನಿರ್ವಿಕಲ್ಪ ಬ್ರಹ್ಮವೆಂಬ ವಹ - ಅಗ್ನಿಯಲ್ಲಿ ಹರಿದಹ ದಹಿಸಿ ತತಃ-
ಅನಂತರ ಸ್ವಯಂ- ತಾನು ನಿತ್ಯ ವಿರುದ್ಧ ಬೋಧಾನಂದ ಆತ್ಮನಾ = ನಿತ್ಯಶುದ್ಧ
ಜ್ಞಾನಾನಂದ ಸ್ವರೂಪದಿಂದ ತಿಸ್ಮೃತಿ ಇರುತ್ತಾನೆ.
 
೪೧೪,
 
ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು ಈ ಶರೀರವನ್ನು ಕಾರಣ
ಸಹಿತವಾಗಿ ಸರೂಪವಾದ ನಿರ್ವಿಕಲ್ಪ ಬ್ರಹ್ಮವೆಂಬ ಅಗ್ನಿಯಲ್ಲಿ ದಹಿಸಿ,
ಅನಂತರ ತಾನು ನಿತ್ಯಶುದ್ಧ ಜ್ಞಾನಾನಂದ ಸ್ವರೂಪದಿಂದ ಇರುತ್ತಾನೆ.
[೧ ಅಜ್ಞಾನದೊಂದಿಗೆ.]
 
ಪ್ರಾರಬ್ಧ-ಸೂತ್ರ-ಗ್ರಥಿತಂ ಶರೀರಂ
ಪ್ರಯಾತು ವಾ ತಿಷ್ಠತು ಗೋರಿವ ಪ್ರಕ್ ।
ನ ತತ್ ಪುನಃ ಪಶ್ಯತಿ ತತ್ತ್ವವೇತ್ತಾ-
SSನಂದಾತ್ಮನಿ ಬ್ರಹ್ಮಣಿ ಲೀನವೃತ್ತಿ
 
॥ ೪೧೫ ॥
 
ಆನಂದಾತ್ಮನಿ - ಆನಂದಸ್ವರೂಪವಾದ ಬ್ರಹ್ಮಣಿ, ಬ್ರಹ್ಮದಲ್ಲಿ ಲೀನವೃತ್ತಿ-
ಲಯವಾದ ವೃತ್ತಿಯುಳ್ಳ ತತ್ತ್ವವೇತಾ - ತತ್ತ್ವಜ್ಞಾನಿಯು--ಗೋಃ = ಗೋವಿನ
ಸಕ ಇವ - ಮಾಲೆಯು ಹೇಗೋ ಹಾಗೆ-ಪ್ರಾರಬ್ಧ - ಸೂತ್ರ-ಗ್ರಥಿತಂ ಪ್ರಾರಬ್ಧ
ವೆಂಬ ದಾರದಿಂದ ಪೋಣಿಸಲ್ಪಟ್ಟ ಶರೀರಂ = ಶರೀರವು ಪ್ರಯಾತು - ಹೋಗಲಿ
ವಾ = ಅಥವಾ ತಿಷ್ಠತು = ಇರಲಿ, ತತ್ = ಅದನ್ನು ಪುನಃ = ಮತ್ತೆ ನ ಪಶ್ಯತಿ
ನೋಡುವುದಿಲ್ಲ.
 
೪೧೫, ಗೋವಿನ ಕೊರಳಲ್ಲಿರುವ ಮಾಲೆಯಂತೆ ಪ್ರಾರಬ್ಧವೆಂಬ ದಾರ
ದಿಂದ ಪೋಣಿಸಲ್ಪಟ್ಟ ಈ ಶರೀರವು ಹೋಗಲಿ ಅಥವಾ ಇರಲಿ, ಆನಂದ