This page has not been fully proofread.

೨೧೨
 
ವಿವೇಕಚೂಡಾಮಣಿ
 
[೪೧೨
 
(ಹಾಗಾದರೆ) ಪುನಃ ಸಂಸಾರಮಾರ್ಗದಲ್ಲಿ ಪ್ರಯಾಣಮಾಡಲು ನೀನು ಬರು
ವುದಿಲ್ಲ.
 
[ ಅವನು ಹಿಂತಿರುಗುವುದಿಲ್ಲ' ನ ಚ ಪುನರಾವರ್ತತೇ (ಛಾಂದೋಗ್ಯ ಉ. ೮.
೧೫. ೧); ಆದರೆ, ಎಲೈ ಅರ್ಜುನ, ನನ್ನನ್ನು ಹೊಂದಿದರೆ ಪುನರ್ಜನ್ಮವಿಲ್ಲ' ಮಾಮು
ಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ । (ಗೀತಾ ೮. ೧೬) ಎಂದು ಶ್ರುತಿ
ಸ್ಮೃತಿಗಳು ಹೇಳುತ್ತವೆ.]
 
ಛಾಯೇವ ಪುಂಸಃ ಪರಿದೃಶ್ಯಮಾನ-
ರಾಭಾಸರೂಪೇಣ ಫಲಾನುಭೂತ್ಯಾ ।
ಶರೀರಮಾರಾಚ್ಛವವರ ಸಂ
 
॥ ೪೧೨ ॥
 
ಪುನರ್ನ ಸಂಧತ್ವ ಇದಂ ಮಹಾತ್ಮಾ
ಫಲಾನುಭೂತ್ಯಾ - ಪ್ರಾರಬ್ಧ ಕ ಕರ್ಮದ ಫಲವನ್ನು ಅನುಭವಿಸುತ್ತಿರುವುದ
ರಿಂದ ಪುಂಸಃ - ಮನುಷ್ಯನ ಛಾಯಾ ಇವ - ನೆರಳಿನಂತೆ ಆಭಾಸರೂಪೇಣ =
ಆಭಾಸರೂಪದಿಂದ ಪರಿದೃಶ್ಯ ಮಾನಂ- ಕಂಡು ಬರುತ್ತಿರುವ ಶವವತ್ – ಶವದಂತೆ
ಆ ರಾತ್ ನಿರಸ್ತಂ ದೂರದಿಂದಲೇ ತ್ಯಜಿಸಲ್ಪಟ್ಟ ಇದಂ ಶರೀರಂ - ಈ ಶರೀರವನ್ನು
ಮಹಾತ್ಮಾ ಮಹಾತ್ಮನಾದವನು ಪುನಃ = ಮತ್ತೆ ನ ಸಂಧತ್ತೇ ಸ್ವೀಕರಿಸುವುದಿಲ್ಲ.
೪೧೨. ಪ್ರಾರಬ್ಧಕರ್ಮಫಲವನ್ನು ಅನುಭವಿಸುತ್ತಿರುವುದರಿಂದ ಮನು
ಷ್ಯನ ನೆರಳಿನಂತೆ ಆಭಾಸರೂಪದಿಂದ ಕಂಡುಬರುತ್ತಿರುವ ಶರೀರವನ್ನು
ಶವದಂತೆ ದೂರ ತ್ಯಜಿಸಿದ ಮೇಲೆ, ಮಹಾತ್ಮನಾದವನು ಪುನಃ ಅದನ್ನು
ಸ್ವೀಕರಿಸುವುದಿಲ್ಲ.
 
ಸತತ-ವಿಮಲಬೋಧಾನಂದ ರೂಪಂ ಸಮೇತ್ಯ
 
ತ್ಯಜ ಜಡ ಮಲರೂಪೋಪಾಧಿಮೇತಂ ಸುದೂರೇ
ಅಥ ಪುನರಪಿ ನೈಷ ಸ್ಮರ್ಯತಾಂ ವಾಂತ-ವಸ್ತು
 
ಸ್ಮರಣ-ವಿಷಯ ಭೂತಂ ಕಲ್ಪತೇ ಕುತ್ಸನಾಯ ॥ ೪೧೩ ॥
ಸತತ ವಿಮಲ ಬೋಧ.ಆನಂದ ರೂಪಂ - ನಿತ್ಯ-ನಿರ್ಮಲ ಜ್ಞಾನಾನಂದ
ಸ್ವರೂಪವಾದ [ಬ್ರಹ್ಮವನ್ನು ಸಮೇತ್ಯ - ಹೊಂದಿ ಏತಂ - ಈ ಜಡ ಮಲ. ರೂಪ.
ಉಪಾಧಿಂ ಜಡ ಮಲಿನ ರೂಪವಾದ ದೇಹವನ್ನು ಸುದೂರೇ ಬಹುದೂರದಲ್ಲಿಯೇ
ತ್ಯಜ = ತೊರೆ; ಅಥ ಅನಂತರ ಪುನಃ ಅಪಿ – ಮತ್ತೆ ಏಷಃ - ಇದು ನ ಸ್ಮರ್ಯ-
ಸ್ಮರಿಸಲ್ಪಡದಿರಲಿ; ಏಕೆಂದರೆ ವಾಂತ. ವಸ್ತು - ವಾಂತಿಮಾಡಿದ ವಸ್ತುವು
ಸ್ಮರಣ- ವಿಷಯ ಭೂತಂ = ಸ್ಮೃತಿಗೆ ವಿಷಯವಾದಾಗ ಕುನಾಯ ಕಲ್ಪತೇ-
ಅಸಹ್ಯವನ್ನುಂಟುಮಾಡುತ್ತದೆ.
 
ತಾಂ
 
-