This page has been fully proofread once and needs a second look.

೩೯೭]
 
ವಿವೇಕಚೂಡಾಮಣಿ
 
೨೦೫
 
೩೯೫,. ಮನುಷ್ಯನು ಎಲ್ಲಿಯ ವರೆಗೆ ಶವಾಕಾರವಾದ ಶರೀರವನ್ನು

ಸೇವಿಸುತ್ತಾನೆಯೋ ಅಲ್ಲಿಯ ವರೆಗೆ ಅಶುಚಿಯಾಗಿರುತ್ತಾನೆ, ಶತ್ರುಗಳಿಂದ
ಕೇ

ಕ್ಲೇ
ಶವನ್ನು ಪಡೆಯುತ್ತಾನೆ ಮತ್ತು ಜನ್ಮ-ಮರಣ -ವ್ಯಾಧಿಗಳಿಗೆ ಆಶ್ರಯ
-
ನಾಗಿರುತ್ತಾನೆ. ಯಾವಾಗ ತನ್ನನ್ನು ಶುದ್ಧನೆಂದೂ ಅಚಲನೆಂದೂ ಶಿವಾಕಾರ
-
ನೆಂದೂ ತಿಳಿಯುತ್ತಾನೆಯೊ ಆಗ ಆ ಕೇಕ್ಲೇಶಗಳಿಂದ ಮುಕ್ತನಾಗುತ್ತಾನೆ.

ಉಪನಿಷತ್ತೂ ಅದನ್ನೇ ಹೇಳುತ್ತದೆ.
 
[^ ]
 
[^೧] '
ಶರೀರವಿಲ್ಲದವನನ್ನು ಪ್ರಿಯಾಪ್ರಿಯಗಳು ಸೋಂಕುವುದೇ ಇಲ್ಲ' ಅಶರೀರಂ

ವಾವ ಸಂತಂ ನ ಪ್ರಿಯಾಪ್ರಿಯೇ ಸ್ಪೃಶತಃ (ಛಾಂದೋಗ್ಯ ಉ. ೮. ೧೨. ೧);
 
(

'
ಆಗ ಈ (ಆತ್ಮನು) ಅಶರೀರನೂ ಅಮೃತನೂ ಪರಮಾತ್ಮನೂ ಬ್ರಹ್ಮವೂ ತೇಜಸೂ

(ಆಗುತ್ತಾನೆ)' ಅಥಾಯಮಶರೀರೋಽಮೃತಃ ಪ್ರಾಣೋ ಬ್ರಹ್ಮೈವ ತೇಜ

ಏವ (ಬೃಹದಾರಣ್ಯಕ ಉ. ೪. ೪. ೭). ]
 

 
ಸ್ವಾತ್ಮನ್ಯಾರೋಪಿತಾಶೇಷಾಭಾಸವಸ್ತು-ನಿರಾಸತಃ ।

ಸ್ವಯಮೇವ ಪರಂ ಬ್ರಹ್ಮ ಪೂರ್ಣಮದ್ವಯಮಕ್ರಿಯಮ್ ॥ ೩೯೬ ॥
 

 
ಸ್ವಾತ್ಮನಿ -= ತನ್ನಲ್ಲಿ, ಆರೋಪಿತ. -ಅಶೇಷ -ಆಭಾಸವಸ್ತು-ನಿರಾಸತಃ= ಆರೋ
-
ಪಿಸಲ್ಪಟ್ಟ ಸಮಸ್ತ ಕಲ್ಪಿತವಸ್ತುಗಳ ನಿರಾಕರಣದಿಂದ, ಸ್ವಯಮ್ ಏವ -= ನಾನೇ
,
ಪೂರ್ಣ೦ಣಂ = ಪೂರ್ಣವೂ, ಅದ್ವಯಂ= ಅದ್ವಿತೀಯವೂ, ಅಕ್ರಿಯಂ = ನಿಷ್ಕ್ರಿಯವೂ
,
[ಆದ] ಪರಂ ಬ್ರಹ್ಮ= ಪರಬ್ರಹ್ಮವು [ಆಗುತ್ತಾನೆ).
 
].
 
೩೯೬,. ತನ್ನಲ್ಲಿ ಆರೋಪಿಸಲ್ಪಟ್ಟ ಕಲ್ಪಿತವಸ್ತುಗಳೆಲ್ಲವನ್ನೂ ನಿರಾ
-
ಕರಿಸುವುದರಿಂದ ತಾನೇ ಪೂರ್ಣವೂ ಅದ್ವಿತೀಯವೂ ನಿಷ್ಕ್ರಿಯವೂ ಆದ

ಪರಬ್ರಹ್ಮವಾಗುತ್ತಾನೆ.
 

 
ಸಮಾಹಿತಾಯಾಂ ಸತಿ ಚಿತ್ತವೃತ್ತೌ
ಪರಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ |
ನ ದೃಶ್ಯತೇ ಕಶ್ಚಿದಯಂ ವಿಕಲ್ಪಃ
ಪ್ರಜಲ್ಪ ಮಾತ್ರಃ ಪರಿಶಿಷ್ಯತೇ ತತಃ
॥ ೩೯೭
 
||
 
ನಿರ್ವಿಕಲ್ಪೇ = ನಿರ್ವಿಕಲ್ಪನಾದ, ಬ್ರಹ್ಮಣಿ = ಬ್ರಹ್ಮವಾದ, ಪರಾತ್ಮನಿ = ಪರ-
ಮಾತ್ಮನಲ್ಲಿ, ಚಿತ್ತವೃತ್ತೌ = ಚಿತ್ತ ವೃತ್ತಿಯು,
ಸಮಾಹಿತಾಯಾಂ ಸತಿ ಚಿತ್ತವೃತ್
ಪರಾತ್ಮನಿ ಬ್ರಹ್ಮಣಿ ನಿರ್ವಿಕ 1
ನ ದೃಶ್ಯತೇ ಕಶ್ಚಿದಯಂ ವಿಕಲ್ಪ
ಪ್ರಜಲ್ಪ ಮಾತ್ರಃ ಪರಿಶಿಷ್ಯತೇ ತತಃ
ನಿರ್ವಿಕ = ನಿರ್ವಿಕಲ್ಪನಾದ ಬ್ರಹ್ಮಣಿ = ಬ್ರಹ್ಮವಾದ ಪರಾತ್ಮನಿ - ಪರ
ಮಾತ್ಮನಲ್ಲಿ ಚಿತ್ತವೃತ್ = ಚಿತ್ತ ವೃತ್ತಿಯು ಸಮಾಹಿತಾಯಾಂ ಸತಿ
[ಸತ್ಯಾಂ] -
=
ಸಮಾಹಿತವಾದಾಗ, ಅಯಂ ಕಶ್ಚಿತ್ ವಿಕಲ್ಪಃ = ಈ ಯಾವ ಭೇದವೂ, ನ ದೃಶ್ಯತೇ-
=
ಕಂಡುಬರುವುದಿಲ್ಲ: ತತಃ = ಅನಂತರ, ಪ್ರಜಲ್ಪ ಮಾತ್ರ – ಬರಿಯ ರಃ =ಶಬ್ದ
ವೇ ಪರಿ-
ಶಿಷ್ಯತೇ = ಉಳಿದುಕೊಳ್ಳುತ್ತದೆ.
 
ಶಬ್ದವೇ ಪರಿ.