This page has not been fully proofread.

ವಿವೇಕಚೂಡಾಮಣಿ
 

 
ಜಹಿ ಮಲಮಯಕೋಶೇsಹಂಧಿಯೋತ್ಥಾಪಿತಾಶಾಂ
ಪ್ರಸಭಮನಿಲಕ ಲಿಂಗದೇಹೇsಪಿ ಪಶ್ಚಾತ್ ।
ನಿಗಮ-ಗದಿತ ಕೀರ್ತಿ೦ ನಿತ್ಯಮಾನಂದಮೂರ್ತಿ೦
ಸ್ವಯಮಿತಿ ಪರಿಚೀಯ ಬ್ರಹ್ಮರೂಪೇಣ ತಿಮ್ಮ ॥ ೩೯೪ ॥
ಮಲಮಯ ಕೋಶ- ಮಲಮಯವಾದ ಈ ದೇಹದಲ್ಲಿ ಅಹಂಧಿಯಾ
'ನಾನು' ಎಂಬ ಬುದ್ಧಿಯಿಂದ ಉತ್ಥಾಪಿತ. ಆಶಾಂ - ಉತ್ಪನ್ನವಾದ ಆಶೆಯನ್ನು
ಜಹಿ = ತೊರೆ; ಪಶ್ಚಾತ್ = ಅನಂತರ ಅನಿಲ ಕ ಲಿಂಗದೇಹೇ ಅಪಿ- ವಾಯು
ವಿನಂತಿರುವ ಲಿಂಗಶರೀರದಲ್ಲಿಯೂ ಕೂಡ [ಆಶೆಯನ್ನು] ಪ್ರಸಭಂ = ಬಲಾತ್ಕಾರ
ದಿಂದ [ತೊರೆ]; ನಿಗಮಗದಿತ ಕೀರ್ತಿ೦ ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿ
ಯುಳ್ಳವನೂ ನಿತ್ಯಮ್ - ನಿತ್ಯನೂ ಆನಂದಮೂರ್ತಿ೦ ಆನಂದಸ್ವರೂಪನೂ ಆದ
(ಪರಮಾತ್ಮನೇ] ಸ್ವಯಂ - ನಾನು ಇತಿ – ಎಂದು ಪರಿಚೀಯ - ನಿಶ್ಚಯಿಸಿಕೊಂಡು
ಬ್ರಹ್ಮರೂಪೇಣ - ಬ್ರಹ್ಮರೂಪದಿಂದ ತಿಷ್ಯ- ನಿಲ್ಲು.
 
=
 
೦೪
 
೩೯೪. ಮಲಮಯವಾದ ಈ ಸ್ಕೂಲದೇಹದಲ್ಲಿ 'ನಾನು' ಎಂಬ
ಬುದ್ಧಿಯಿಂದ ಉತ್ಪನ್ನವಾದ ಆಶೆಯನ್ನು ತೊರೆ; ಅನಂತರ ವಾಯುವಿನಂತಿ
ರುವ ಲಿಂಗಶರೀರದಲ್ಲಿಯೂ ಕೂಡ (ಆಶೆಯನ್ನು) ಬಲಾತ್ಕಾರದಿಂದ (ತೊರೆ).
ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿಯುಳ್ಳವನೂ ನಿತ್ಯನೂ ಆನಂದ
 
ಸ್ವರೂಪನೂ ಆದ (ಪರಮಾತ್ಮನೇ) ನಾನು ಎಂದು ನಿಶ್ಚಯಿಸಿಕೊಂಡು
 
ಬ್ರಹ್ಮರೂಪದಿಂದ ನಿಲ್ಲು.
 
ಶವಾಕಾರಂ ಯಾವದ್ ಭಜತಿ ಮನುಜಸ್ತಾವದಶುಚಿಃ
 
[೩೯೪
 
ಪರೇಭ್ಯಃ ಸ್ಯಾತ್ ಕೇಶೋ
ಯದಾತ್ಮಾನಂ ಶುದ್ಧಂ ಕಲಯತಿ ಶಿವಾಕಾರಮಚಲಮ್
ತದಾ ತೇಭೋ
 
ಮುಕ್ಕೊ ಭವತಿ ಹಿ ತದಾಹ ಶ್ರುತಿರಸಿ ॥ ೩೯೫ ॥
ಮನುಜಃ – ಮನುಷ್ಯನು ಯಾವತ್ ಎಲ್ಲಿಯ ವರೆಗೆ ಶವಾಕಾರಂ - ಹೆಣದ
ರೂಪವನ್ನು ಭಜತಿ - ಸೇವಿಸುತ್ತಾನೆ ತಾವತ್ - ಅಲ್ಲಿಯ ವರೆಗೆ ಅಶುಚಿಃ =
ಅಶುಚಿಯಾಗಿರುತ್ತಾನೆ; [ಮತ್ತು] ಪರೇಭ್ಯಃ = ಶತ್ರುಗಳಿಂದ ಕೇಶಃ ಸ್ಯಾತ್ -
ಕೇಶವುಂಟಾಗುತ್ತದೆ; ಜನನ ಮರಣ-ವ್ಯಾಧಿ ನಿಲಯಃ= ಜನ್ಮಮರಣ-ವ್ಯಾಧಿಗಳಿಗೆ
ಆಶ್ರಯನಾಗುತ್ತಾನೆ; ಯದಾ - ಯಾವಾಗ ಆತ್ಮಾನಂ ತನ್ನನ್ನು ಶುದ್ಧಂ – ಶುದ್ಧ
ನೆಂದೂ ಶಿವಾಕಾರಂ ಮಂಗಳಸ್ವರೂಪನೆಂದೂ ಅಚಲ ಅಚಲನೆಂದೂ ಕಲ.
ಯತಿ - ತಿಳಿಯುತ್ತಾನೆಯೊ ತದಾ ಆಗ ತೇಭ್ಯಃ = ಆ ಕೇಶಗಳಿಂದ ಮುಕ್ತಃ
ಭವತಿ - ಮುಕ್ತನಾಗುತ್ತಾನೆ; ಶ್ರುತಿಃ ಅಪಿ = ಉಪನಿಷತ್ತೂ ತತ್ ಹಿ = ಅದನ್ನೇ
ಆಹ . ಹೇಳುತ್ತದೆ.
 
ಜನನ-ಮರಣ-ವ್ಯಾಧಿ-ನಿಲಯಃ 1