This page has been fully proofread once and needs a second look.

೧೯೮
 
ವಿವೇಕಚೂಡಾಮಣಿ
 
ವಿಶುದ್ಧ ಮಂತಃಕರಣಂ ಸ್ವರೂಪೇ

ನಿವೇಶ್ಯ ಸಾಕ್ಷಿಣ್ಯವಬೋಧಮಾತ್ರೆರೇ

ಶನೈಃ ಶನೈರ್ನಿಶ್ಚಲತಾಮುಪಾನಯನ್
 
[

ಪೂರ್ಣ೦ ಸ್ವಮೇವಾನುವಿಲೋಕಯೇತ್ ತತಃ ॥
೩೮೨
 
0.
 
ಪೂರ್ಣ೦ ಸ್ವಮೇವಾನುವಿಲೋಕಯೇತ್ ತತಃ ॥ ೩೮೨ ।
||
 
ಅವಬೋಧ ಮಾತ್ರೆ »ರೇ= ಕೇವಲ ಜ್ಞಾನಸ್ವರೂಪನಾದ, ಸಾಕ್ಷಿಣಿ-= ಸಾಕ್ಷಿಯಾದ
,
ಸ್ವರೂಪೇ= ಆತ್ಮನಲ್ಲಿ, ವಿಶುದ್ಧಂ= ವಿಶುದ್ಧವಾದ, ಅಂತಃಕರಣಂ = ಅಂತಃಕರಣ
-
ವನ್ನು, ನಿವೇಶ-ಶ್ಯ=ನಿಲ್ಲಿಸಿ, ಶನೈಃ ಶನೈಃ= ಮೆಲ್ಲಮೆಲ್ಲಗೆ, ನಿಶ್ಚಲತಾಂ= ನಿಶ್ಚಲತೆಯನ್ನು
,
ಉಪಾನಯನ್ -= ಹೊಂದಿಸುವವನಾಗಿ, ತತಃ = ಅನಂತರ, ಪೂರ್ಣ೦=ಪೂರ್ಣನಾದ
 
,
ಸ್ವಮ್ ಏವ -= ಆತ್ಮನನ್ನೇ, ಅನುವಿಲೋಕಯೇತ್ -= ಸಾಕ್ಷಾತ್ಕರಿಸಬೇಕು.
 

 
೩೮೨. ಕೇವಲ ಜ್ಞಾನಸ್ವರೂಪನೂ ಸಾಕ್ಷಿಯೂ ಆದ ಆತ್ಮನಲ್ಲಿಯೇ

ವಿಶುದ್ಧವಾದ ಅಂತಃಕರಣವನ್ನು ನಿಲ್ಲಿಸಿ, ಮೆಲ್ಲಮೆಲ್ಲಗೆ ಅದಕ್ಕೆ ನಿಶ್ಚಲತೆ
-
ಯನ್ನು ಹೊಂದಿಸಿ, ಅನಂತರ ಪೂರ್ಣನಾದ ಆತ್ಮನನ್ನೇ ಸಾಕ್ಷಾತ್ಕರಿಸಬೇಕು.

 
ದೇಹೇಂದ್ರಿಯ-ಪ್ರಾಣ-ಮನೋಹವಾದಿಭಿಃ
ಸ್ನಾ

ಸ್ವಾ
ಜ್ಞಾನ ಕೃಪೆಕ್ಲೃಪ್ತೈರಖಿಲೈರುಪಾಧಿಭಿಃ ।

ವಿಮುಕ್ತಮಾತ್ಮಾನಮಖಂಡರೂಪಂ
 

ಪೂರ್ಣಂ ಮಹಾಕಾಶವಿವಾವಲೋಕಯೇತ್ II ೩೮೩ ॥

 
ಸ್ವ-ಅಜ್ಞಾನ- ಕೃಪೈಃ -ಕ್ಲೃಪ್ತೈಃ = ತನ್ನ ಅಜ್ಞಾನದಿಂದ ಕಲ್ಪಿತವಾಗಿರುವ, ಅಖಿ
ಲೈಃ=
ಸಮಸ್ತವಾದ, ದೇಹ-ಇಂದ್ರಿಯ-ಪ್ರಾಣ- ಮನಃ- ಅಹಮ್- ಆದಿಭಿಃ= ದೇಹ

ಇಂದ್ರಿಯ ಪ್ರಾಣ ಮನಸ್ಸು ಅಹಂಕಾರ ಮೊದಲಾದ, ಉಪಾಧಿಭಿಃ= ಉಪಾಧಿಗಳಿಂದ
ನಿ
,
ವಿ
ಮುಕ್ತಂ = ಬಿಡಲ್ಪಟ್ಟಿರುವ, ಅಖಂಡರೂಪಂ = ಅಖಂಡರೂಪನಾದ, ಪೂರ್ಣ೦=
ಣಂ=
ಪೂರ್ಣನಾದ, ಆತ್ಮಾನಂ,= ಆತ್ಮನನ್ನು, ಮಹಾಕಾಶಮ್ ಇವ-= ಮಹಾಕಾಶದಂತೆ
,
ಅವಲೋಕಯೇತ್ -= ಸಾಕ್ಷಾತ್ಕರಿಸಬೇಕು.
 
=
 

 
೩೮೩,. ತನ್ನ ಅಜ್ಞಾನದಿಂದ ಕಲ್ಪಿತವಾದ ದೇಹ ಇಂದ್ರಿಯ ಪ್ರಾಣ

ಮನಸ್ಸು ಅಹಂಕಾರ ಮೊದಲಾದ ಯಾವ ಉಪಾಧಿಗಳೂ ಇಲ್ಲದ, ಅಖಂಡ

ರೂಪನೂ ಪೂರ್ಣನೂ ಆದ ಆತ್ಮನನ್ನು ಮಹಾಕಾಶದಂತೆ ಸಾಕ್ಷಾತ್ಕರಿಸ
-
ಬೇಕು.
 

 
ಘಟ-ಕಲಶ-ಕುಸೂಲ-ಸೂಚಿ-ಮುಖ್ಯ-
ಯೈ-
ರ್ಗಗನಮುಪಾಧಿಶತೈರ್ವಿಮುಕ್ತ ಮೇಕಮ್ ।

ಭವತಿ ನ ವಿವಿಧಂ ತಥೈವ ಶುದ್ಧಂ
 

ಪರಮಹಮಾದಿ-ವಿಮುಕ್ತಮೇಕಮೇವ ॥ ೩೮೪
 
||