This page has been fully proofread once and needs a second look.

೧೯೬
 
ವಿವೇಕಚೂಡಾಮಣಿ
 
[೩೭೮
 
ಲಕ್ಷ್ಮೀ-ಯೇ=ಲಕ್ಷ್ಯವಾಗಿರುವ, ಬ್ರಹ್ಮಣಿ= ಬ್ರಹ್ಮದಲ್ಲಿ, ಮಾನಸಂ= ಮನಸ್ಸನ್ನು, ದೃಢ
-
ತರಂ-= ದೃಢವಾಗಿ, ಸಂಸ್ಥಾಪ್ಯ -= ನೆಲೆಗೊಳಿಸಿ, ಬಾಹೇಂಹ್ಯೇಂದ್ರಿಯಂ = ಬಾಹೇಂಹ್ಯೇಂದ್ರಿಯ

ಸಮುದಾಯವನ್ನು, ಸ್ವ ಸ್ಥಾನೇ -= ತಮ್ಮ ತಮ್ಮ ಗೋಲಕದಲ್ಲಿಯೇ, ವಿನಿವೇಶ್ಯ
=
ನಿಲ್ಲಿಸಿ, ನಿಶ್ಚಲತನುಃ -= ನಿಶ್ಚಲಶರೀರನಾಗಿ, ದೇಹಸ್ಥಿತಿಂ = ಶರೀರರಕ್ಷಣೆಯನ್ನು
,
ಉಪೇಕ್ಷ -ಷ್ಯ = ಉಪೇಕ್ಷಿಸಿ, ಬ್ರಹ್ಮಾಸ್ಮಿತ್ಮೈಕ್ಯಂ - ಬ್ರಹ್ಮಾಕ್ಯವನ್ನು= ಬ್ರಹ್ಮಾತ್ಮೈಕ್ಯವನ್ನು, ಉಪೇತೃ-
ತ್ಯ=
ಹೊಂದಿ, ತನ್ಮಯತಯಾ = ಬ್ರಹ್ಮಸ್ವರೂಪವೇ ಆಗಿರುವ, ಅಖಂಡವೃತ್ತಾತ್ಯಾ ಚ =

ಅಖಂಡಾಕಾರವೃತ್ತಿಯಿಂದ, ಅನಿಶಂ -= ಯಾವಾಗಲೂ ಆತ್ಮನಿ-, ಆತ್ಮನಿ=ನಿನ್ನಲ್ಲಿಯೇ
, ಬ್ರಹ್ಮಾ-
ನಂದರಸಂ -= ಬ್ರಹ್ಮಾನಂದರಸವನ್ನು, ಮುದಾ = ಸಂತೋಷದಿಂದ, ಪಿಬ-= ಕುಡಿ;

ಶೂನ್ಯಃ -ಯೈಃ = ಶೂನ್ಯವಾದ, ಅನ್ಯಃಯೈಃ ಭ್ರಮೈಃ -= ಇತರ ಭ್ರಮೆಗಳಿಂದ, ಕಿ೦-= ಪ್ರಯೋಜನ
 
ಬ್ರಹ್ಮಾ.
 
-
ವೇನು?
 

 
೩೭೭. ಲಕ್ಷ್ವಾಗಿರುವ ಬ್ರಹ್ಮದಲ್ಲಿ ಮನಸ್ಸನ್ನು ದೃಢವಾಗಿ ನೆಲೆ
-
ಗೊಳಿಸಿ, ಬಾಹೇಂಹ್ಯೇಂದ್ರಿಯಗಳನ್ನು ತಮ್ಮ ತಮ್ಮ ಗೋಲಕಗಳಲ್ಲಿಯೇ ನಿಲ್ಲಿಸಿ,

ಶರೀರವನ್ನು ನಿಶ್ಚಲವಾಗಿ ಮಾಡಿಕೊಂಡು, ಶರೀರ- ರಕ್ಷಣೆಯನ್ನು ಉಪೇಕ್ಷಿಸಿ,
ಬ್ರಹ್ಮಾತ್ಮ

ಬ್ರಹ್ಮಾತ್ಮೈ
ಕ್ಯವನ್ನು ಹೊಂದಿ, ಬ್ರಹ್ಮಸ್ವರೂಪವೇ ಆಗಿರುವ ಅಖಂಡಾಕಾರ

ವೃತ್ತಿಯಿಂದ ಯಾವಾಗಲೂ ನಿನ್ನಲ್ಲಿಯೇ ಬ್ರಹ್ಮಾನಂದರಸವನ್ನು ಸಂತೋಷ
-
ದಿಂದ ಕುಡಿ. ಶೂನ್ಯವಾದ ಇತರ ಭ್ರಮೆಗಳಿಂದ ಏನು ಪ್ರಯೋಜನ?
 

 
ಅನಾತ್ಮಚಿಂತನಂ ತ್ಯಾಯಕ್ತ್ವಾಶ್ಮಲಂ ದುಃಖಕಾರಣಮ್ ।

ಚಿಂತಯಾತ್ಮಾನಮಾನಂದರೂಪಂ ಯನ್ನುಮುಕ್ತಿ ಕಾರಣಮ್ ॥ ೩೭೮
 
||
 
ಸ್ಶ್ಮಲಂ=ಲ್ಮಲವಾದಶ್ಮಲವಾದ, ದುಃಖಕಾರಣಂ = ದುಃಖಕ್ಕೆ ಕಾರಣವಾದ, ಅನಾತ್ಮ
-
ಚಿಂತನಂ -= ಅನಾತ್ಮಚಿಂತನವನ್ನು ತ್ಯಾ -, ತ್ಯಕ್ತ್ವಾ = ತೊರೆದು, ಯತ್ = ಯಾವುದು
,
ಮುಕ್ತಿಕಾರಣಂ = ಮುಕ್ತಿಗೆ ಕಾರಣವಾಗಿರುವುದೋದೊ, ಆನಂದರೂಪಂ = [ಆ] ಆನಂದ

ರೂಪನಾದ, ಆತ್ಮಾನಂ - ಆತ್ಮನನ್ನು= ಆತ್ಮನನ್ನು, ಚಿಂತಯ -= ಧ್ಯಾನಿಸು.
 

 
೩೭೮,.ಶ್ಮಲವೂ ದುಃಖಕ್ಕೆ ಕಾರಣವೂ ಆಗಿರುವ ಅನಾತ್ಮಚಿಂತನ
-
ವನ್ನು ತೊರೆದು ಮುಕ್ತಿಗೆ ಕಾರಣನೂ ಆನಂದರೂಪನೂ ಆದ ಆತ್ಮನನ್ನೇ

ಧ್ಯಾನಿಸು.
 

 
ಏಷ ಸ್ವಯಂಜ್ಯೋತಿರ ಶೇಷಸಾಕ್ಷೀ

ವಿಜ್ಞಾನ ಕೋಶೇ ವಿಲಸತ್ಯಜಸ್ರಮ್ ।
ಲಕ್ಷಂ

ಲಕ್ಷ್ಯ್ಂ
ವಿಧಾಯ್ಕೆಯೈನಮಸದ್ವಿಲಕ್ಷಣ.
 
ಮು
-
ಖಂಡವೃತ್ತಾತ್ಮತತ್ಯಾಽಽತ್ಮತಯಾಽನುಭಾವಯ ॥ ೩೭೯ ॥