This page has been fully proofread once and needs a second look.

೩೭೭]
 
ವಿವೇಕಚೂಡಾಮಣಿ
 
೧೯೫
 
ನಿಃಸ್ಪೃಹನಾಗಿ ಶ್ರೇಯಸ್ಸಿಗೋಸ್ಕರ ಯಾವಾಗಲೂ ಸದ್ರೂಪನಾದ ಆತ್ಮನಲ್ಲಿ

ಸಮಾಹಿತನಾಗು.
 

 
ಆಶಾಂ ಛಿಂಧಿ ವಿಷೋಪಮೇಷು ವಿಷಯೇಷ್ವೇಷೈವ ಮೃತ್ಯೋಃ ಸೃತಿ-
ಸ್ತ್ಯಕ್ತ್ವಾ ಜಾತಿ-ಕುಲಾಶ್ರಮೇಷ್ವಭಿಮತಿಂ ಮುಂಚಾತಿದೂರಾತ್ ಕ್ರಿಯಾಃ ।
 
ದೇಹಾದಾವಸತಿ ತ್ಯಜಾತ್ಮಧಿಷಣಾಂ ಪ್ರಜ್ಞಾಂ ಕುರುಷ್ವಾತ್ಮನಿ
ತ್ವಂ ದ್ರಷ್ಟಾಸ್ಯಮಲೋಽಸಿ ನಿರ್ದ್ವಯಪರಂ ಬ್ರಹ್ಮಾಸಿ ಯದ್ವಸ್ತುತಃ || ೩೭೬ ||
 
ವಿಷಪಮೇಷು = ವಿಷಯೇವ ಮೃತ್ಯೋಃ ಕೃತಿ
ಕ್ಯಾ ಜಾತಿ-ಕುಲಾಶ್ರಮೇಭಿಮತಿಂ ಮುಂಚಾತಿದೂರಾತ್
 

 
ಕ್ರಿಯಾಃ ।
 
ದೇಹಾದಾವಸತಿ ತ್ಯಜಾತ್ಮಧಿಷಣಾಂ ಪ್ರಜ್ಞಾಂ ಕುರುಸ್ವಾತ್ಮನಿ
ತ್ವಂ ದ್ರಷ್ಟಾಸ್ಯಮಲೋಸಿ ನಿರ್ದಯಪರಂ ಬ್ರಹ್ಮಾಸಿ ಯದ್ವಸ್ತುತಃ
 
। ೩೭೬ ।
 
ಅಶಾಂ =
 
ಮೃತ್ಯೋಃ =
ಕುಲ,
 
ವಿಷಪಮೇಷು - ವಿಷ
ಸದೃಶಗಳಾದ, ವಿಷಯೇಷು -= ವಿಷಯಗಳಲ್ಲಿ
-
,
ಅಶಾಂ =
ಆಶೆಯನ್ನು, ಛಿಂಧಿ -= ಕತ್ತರಿಸು; ಏಷಾ ಏವ= ಈ ಆಶೆಯೇ
, ಮೃತ್ಯೋಃ =
ಮೃತ್
ಯುವಿಗೆ, ಸೃತಿಃ -= ದಾರಿಯು; ಜಾತಿ- ಕುಲ.- ಆಶ್ರಮೇಷು -= ಜಾತಿ,
ಕುಲ,
ಆಶ್ರಮ--ಇವುಗಳಲ್ಲಿ, ಅಭಿಮತಿಂ= ಅಭಿಮಾನವನ್ನು , ತ್ಯಕ್ಯಾತ್ವಾ= ಬಿಟ್ಟು, ಕ್ರಿಯಾ-
ಯಾಃ=
ಕಾವ್ಯ ಮ್ಯಕರ್ಮಗಳನ್ನು, ಅತಿದೂರಾತ್-= ಅತಿ ದೂರದಿಂದಲೇ, ಮುಂಚ =ಬಿಟ್ಟು ಬಿಡು;

ಅಸತಿ -= ಮಿಥ್ಯಾರೂಪವಾದ, ದೇಹಾದ್ದೌ = ದೇಹಾದಿಗಳಲ್ಲಿ ಆತ್ಮ, ಆತ್ಮ-ಧಿಷಣಾಂ - ಆತ್ಮ
= ಆತ್ಮ
ಬುದ್ಧಿಯನ್ನು, ತ್ಯಜ -= ತೊರೆ, ಆತ್ಮನಿ -= ಆತ್ಮನಲ್ಲಿಯೇ, ಪ್ರಜ್ಞಾಂ ಕುರುಷ್ಟ -ವ = ಸಮಾ
-
ಹಿತನಾಗು; ಯತ್ = ಏಕೆಂದರೆ, ವಸ್ತುತಃ = ನಿಜವಾಗಿ, ತ್ವಂ-= ನೀನು, ದ್ರಷ್ಟಾಟ್ವಾ ಅಸಿ-
=
ಸಾಕ್ಷಿಯಾಗಿರುವೆ, ಅಮಲಃ ಅಸಿ -= ಶುದ್ಧನಾಗಿರುವೆ, ನಿರ್ದ್ವಯಪರಂ ಬ್ರಹ್ಮ

ಅಸಿ -= ನಿರ್ದಯವೂ ಪರವೂ ಆದ ಬ್ರಹ್ಮವಾಗಿರುವೆ.
 

 
೩೭೬,. ವಿಷಸದೃಶಗಳಾದ ವಿಷಯಗಳಲ್ಲಿ ಆಶೆಯನ್ನು ಕತ್ತರಿಸು; ಈ

ಆಶೆಯೇ ಮೃತ್ಯುವಿಗೆ ದಾರಿಯು; ಜಾತಿ ಕುಲ ಆಶ್ರಮ--ಇವುಗಳಲ್ಲಿ ಅಭಿ
-
ಮಾನವನ್ನು ಬಿಟ್ಟು ಕಾಮ್ಯ ಕರ್ಮಗಳನ್ನು ಅತಿ ದೂರದಿಂದಲೇ ತ್ಯಜಿಸು;

ಮಿಥ್ಯಾರೂಪವಾದ ದೇಹಾದಿಗಳಲ್ಲಿ ಆತ್ಮಬುದ್ಧಿಯನ್ನು ತೊರೆದು, ಆತ್ಮ
-
ನಲ್ಲಿಯೇ ಸಮಾಹಿತನಾಗು; ಏಕೆಂದರೆ ನೀನು ನಿಜವಾಗಿ ಸಾಕ್ಷಿಯಾಗಿರುವೆ,

ಶುದ್ಧನಾಗಿರುವೆ, ಅದ್ವಿತೀಯವಾದ ಪರಬ್ರಹ್ಮವಾಗಿರುವೆ.
 

 
ಲಕ್ಷ್ಮೀಯೇ ಬ್ರಹ್ಮಣಿ ಮಾನಸಂ ದೃಢತರಂ ಸಂಸ್ಥಾಪ್ಯ ಬಾಹೇಂಹ್ಯೇಂದ್ರಿಯಂ

ಸ್ವಸ್ಥಾನೇ ವಿನಿವೇಶ್ಯ ನಿಶ್ಚಲತನುಶ್ಚೋಪೇಕ್ಷ್ಯ ದೇಹಸ್ಥಿತಿಮ್ ।

ಬ್ರಹ್ಮಾತ್ಮೈಕ್ಯಮುಪೇತ್ಯ ತನ್ಮಯತಯಾ ಚಾಖಂಡವೃತಾತ್ತ್ಯಾಽನಿಶಂ

ಬ್ರಹ್ಮಾನಂದರಸಂ ಪಿತಾಬಾತ್ಮನಿ ಮುದಾ ಶೂನೈಃನ್ಯೈಃ ಕಿಮನ್ಯೈರ್ಭಮ್ಮೆ
 
ಭ್ರಮೈಃ ॥ ೩೭೭
 
||