This page has not been fully proofread.

೩೭೭]
 
ವಿವೇಕಚೂಡಾಮಣಿ
 
೧೯೫
 
ನಿಃಸ್ಪೃಹನಾಗಿ ಶ್ರೇಯಸ್ಸಿಗೋಸ್ಕರ ಯಾವಾಗಲೂ ಸದ್ರೂಪನಾದ ಆತ್ಮನಲ್ಲಿ
ಸಮಾಹಿತನಾಗು.
 
ಆಶಾಂ ಛಿಂಧಿ ವಿಷಪಮೇಷು ವಿಷಯೇವ ಮೃತ್ಯೋಃ ಕೃತಿ
ಕ್ಯಾ ಜಾತಿ-ಕುಲಾಶ್ರಮೇಭಿಮತಿಂ ಮುಂಚಾತಿದೂರಾತ್
 

 
ಕ್ರಿಯಾಃ ।
 
ದೇಹಾದಾವಸತಿ ತ್ಯಜಾತ್ಮಧಿಷಣಾಂ ಪ್ರಜ್ಞಾಂ ಕುರುಸ್ವಾತ್ಮನಿ
ತ್ವಂ ದ್ರಷ್ಟಾಸ್ಯಮಲೋಸಿ ನಿರ್ದಯಪರಂ ಬ್ರಹ್ಮಾಸಿ ಯದ್ವಸ್ತುತಃ
 
। ೩೭೬ ।
 
ಅಶಾಂ =
 
ಮೃತ್ಯೋಃ =
ಕುಲ,
 
ವಿಷಪಮೇಷು - ವಿಷ ಸದೃಶಗಳಾದ ವಿಷಯೇಷು - ವಿಷಯಗಳಲ್ಲಿ
- ಆಶೆಯನ್ನು ಛಿಂಧಿ - ಕತ್ತರಿಸು; ಏಷಾ ಏವ ಈ ಆಶೆಯೇ
ಮೃತ್ಯುವಿಗೆ ಸೃತಿಃ - ದಾರಿಯು; ಜಾತಿ- ಕುಲ. ಆಶ್ರಮೇಷು - ಜಾತಿ,
ಆಶ್ರಮ-ಇವುಗಳಲ್ಲಿ ಅಭಿಮತಿಂ ಅಭಿಮಾನವನ್ನು ಕ್ಯಾ ಬಿಟ್ಟು, ಕ್ರಿಯಾ-
ಕಾವ್ಯ ಕರ್ಮಗಳನ್ನು ಅತಿದೂರಾತ್- ಅತಿ ದೂರದಿಂದಲೇ ಮುಂಚ ಬಿಟ್ಟು ಬಿಡು;
ಅಸತಿ - ಮಿಥ್ಯಾರೂಪವಾದ ದೇಹಾದ್ = ದೇಹಾದಿಗಳಲ್ಲಿ ಆತ್ಮಧಿಷಣಾಂ - ಆತ್ಮ
ಬುದ್ಧಿಯನ್ನು ತ್ಯಜ - ತೊರೆ, ಆತ್ಮನಿ - ಆತ್ಮನಲ್ಲಿಯೇ ಪ್ರಜ್ಞಾಂ ಕುರುಷ್ಟ - ಸಮಾ
ಹಿತನಾಗು; ಯತ್ – ಏಕೆಂದರೆ ವಸ್ತುತಃ = ನಿಜವಾಗಿ ತ್ವಂ- ನೀನು ದ್ರಷ್ಟಾ ಅಸಿ-
ಸಾಕ್ಷಿಯಾಗಿರುವೆ, ಅಮಲಃ ಅಸಿ - ಶುದ್ಧನಾಗಿರುವೆ, ನಿರ್ದಯಪರಂ ಬ್ರಹ್ಮ
ಅಸಿ - ನಿರ್ದಯವೂ ಪರವೂ ಆದ ಬ್ರಹ್ಮವಾಗಿರುವೆ.
 
೩೭೬, ವಿಷಸದೃಶಗಳಾದ ವಿಷಯಗಳಲ್ಲಿ ಆಶೆಯನ್ನು ಕತ್ತರಿಸು; ಈ
ಆಶೆಯೇ ಮೃತ್ಯುವಿಗೆ ದಾರಿಯು; ಜಾತಿ ಕುಲ ಆಶ್ರಮ-ಇವುಗಳಲ್ಲಿ ಅಭಿ
ಮಾನವನ್ನು ಬಿಟ್ಟು ಕಾಮ್ಯ ಕರ್ಮಗಳನ್ನು ಅತಿ ದೂರದಿಂದಲೇ ತ್ಯಜಿಸು;
ಮಿಥ್ಯಾರೂಪವಾದ ದೇಹಾದಿಗಳಲ್ಲಿ ಆತ್ಮಬುದ್ಧಿಯನ್ನು ತೊರೆದು, ಆತ್ಮ
ನಲ್ಲಿಯೇ ಸಮಾಹಿತನಾಗು; ಏಕೆಂದರೆ ನೀನು ನಿಜವಾಗಿ ಸಾಕ್ಷಿಯಾಗಿರುವೆ,
ಶುದ್ಧನಾಗಿರುವೆ, ಅದ್ವಿತೀಯವಾದ ಪರಬ್ರಹ್ಮವಾಗಿರುವೆ.
 
ಲಕ್ಷ್ಮೀ ಬ್ರಹ್ಮಣಿ ಮಾನಸಂ ದೃಢತರಂ ಸಂಸ್ಥಾಪ್ಯ ಬಾಹೇಂದ್ರಿಯಂ
ಸ್ವಸ್ಥಾನೇ ವಿನಿವೇಶ ನಿಶ್ಚಲತನುಪೇಕ್ಷ ದೇಹಸ್ಥಿತಿಮ್ ।
ಬ್ರಹ್ಮಾತ್ಮಮುಪೇತ್ಯ ತನ್ಮಯತಯಾ ಚಾಖಂಡವೃತಾನಿಶಂ
ಬ್ರಹ್ಮಾನಂದರಸಂ ಪಿತಾತ್ಮನಿ ಮುದಾ ಶೂನೈಃ ಕಿಮರ್ಭಮ್ಮೆ
 
॥ ೩೭೭ ।