This page has not been fully proofread.

౧ లల
 
ವಿವೇಕಚೂಡಾಮಣಿ
 
ನಿರಂತರಾಭ್ಯಾಸವಶಾತ್ ತದಿಂ
ದಿತ್ಥಂ
ಪಕ್ಕಂವಂ ಮನೋ
ಬ್ರಹ್ಮಣಿ ಲೀಯತೇ ಯದಾ
ತದಾ
ಸಮಾಧಿ: ಸವಿಕಲ್ಪ ಧಿಃ ಸವಿಕಲ್ಪವರ್ಜಿತಃ
 

ಸ್ವತೋದ್ವಯಾನಂದ-ರಸಾನುಭಾವಕಃ ॥ ೩೬೧
 
ಬ್ರಹ್ಮಣಿ ಲೇಯತೇ ಯದಾ ।
 
[೩೬೧
 

 
ಇತ್ಥಂ = ಹೀಗೆ, ನಿರಂತರ -ಅಭ್ಯಾಸ, -ವಶಾತ್ -= ನಿರಂತರ -ಧ್ಯಾನಾಭ್ಯಾಸದ ವಶ
-
ದಿಂದ, ತತ್ ಮನಃ = ಆ ಮನಸ್ಸು, ಪಕ್ವc -ವಂ = ಪಕ್ವವಾಗಿ, ಯದಾ -= ಯಾವಾಗ
,
ಬ್ರಹ್ಮಣಿ = ಬ್ರಹ್ಮದಲ್ಲಿ, ಲೀಯತೇ = ಲಯವಾಗುತ್ತದೆಯೊ, ತದಾ- = ಆಗ, ಸ್ವತಃ = ತಾನೇ
,
ಅದ್ವಯಾನಂದ ರಸ, -ರಸ-ಅನುಭಾವಕಃ -= ಬ್ರಹ್ಮಾನಂದ -ರಸಾನುಭವಕ್ಕೆ ಕಾರಣವಾದ
,
ಸವಿಕಲ್ಪವರ್ಜಿತಃ = ವಿಕಲ್ಪರಹಿತವಾದ, ಸಮಾಧಿಃ = ಸಮಾಧಿಯಾಗುತ್ತದೆ.
 
=
 

 
೩೬೧. ಹೀಗೆ ನಿರಂತರಧ್ಯಾನಾಭ್ಯಾಸದ ವಶದಿಂದ ಆ ಮನಸ್ಸು ಪಕ್ವ
-
ವಾಗಿ ಯಾವಾಗ ಬ್ರಹ್ಮದಲ್ಲಿ ಲಯವಾಗುತ್ತದೆಯೋ ಆಗ ತಾನೇ ಬ್ರಹ್ಮಾನಂದ

ರಸದ ಅನುಭವಕ್ಕೆ ಕಾರಣವಾದ ನಿರ್ವಿಕಲ್ಪ ಸಮಾಧಿಯಾಗುತ್ತದೆ.
 

 
ಸಮಾಧಿನಾನೇನ ಸಮಸ್ತ-ವಾಸನಾ-

ಗ್ರಂಥೇರ್ವಿನಾಶೋಖಿಲಕರ್ಮನಾಶಃ ।

ಅಂತರ್ಬಹಿಹಿಃ ಸರ್ವತ ಏವ ಸರ್ವದಾ
 

ಸ್ವರೂಪ-ವಿಸ್ಫೂರ್ತಿರಯತ್ನತಃ ಸ್ಯಾತ್ I ೩೬೨ ॥

 
ಅನೇನ ಸಮಾಧಿನಾ -= ಈ ಸಮಾಧಿಯಿಂದ ಸಮಸ್ತ, ಸಮಸ್ತ-ವಾಸನಾ-ಗ್ರಂ
ಸಮಸ್ತ ವಾಸನಾ
ಥೇಃ =
ಸಮಸ್ತ ವಾಸನಾ-
ಗ್ರಂಥಿಯ, ವಿನಾಶಃ -= ನಾಶವೂ, ಅಖಿಲ. -ಕರ್ಮ-ನಾಶಃ ಸಮಸ್ತ
= ಸಮಸ್ತ
ಕರ್ಮಗಳ ನಾಶವೂ, [ಆಗಿ] ಅಂತಃ = ಒಳಗೂ, ಬಹಿಃ = ಹೊರಗೂ, ಸರ್ವತಃ ಏವ
=
ಎಲ್ಲಾ ಕಡೆಗಳಲ್ಲಿಯೂ, ಸರ್ವದಾ = ಯಾವಾಗಲೂ, ಅಯತ್ನತಃ = ಯಾವ ಪ್ರಯ
-
ತ್ನವೂ ಇಲ್ಲದೆ, ಸ್ವರೂಪ -ವಿಸ್ಪೂರ್ತಿಃ -= ಆತ್ಮಸ್ವರೂಪದ ಪ್ರಕಾಶವು ಸ್ಯಾತ್ =
, ಸ್ಯಾತ್ =
ಉಂಟಾಗುತ್ತದೆ.
 

 
೩೬೨. ಈ ನಿರ್ವಿಕಲ್ಪ -ಸಮಾಧಿಯಿಂದ ಸಮಸ್ತ ವಾಸನಾ-ಗ್ರಂಥಿಯ

ನಾಶವೂ (ಸಂಚಿತವಾದ) ಸಮಸ್ತಕರ್ಮಗಳ ನಾಶವೂ ಆಗಿ, ಒಳಗೂ

ಹೊರಗೂ ಎಲ್ಲಾ ಕಡೆಗಳಲ್ಲಿಯೂ ಯಾವಾಗಲೂ ಯಾವ ಪ್ರಯತ್ನವೂ

ಇಲ್ಲದೆ ಆತ್ಮಸ್ವರೂಪದ ಪ್ರಕಾಶವು ಉಂಟಾಗುತ್ತದೆ.
 

 
ಶ್ರುತೇಃ ಶತಗುಣಂ ವಿದ್ಯಾನ್ಮನನಂ ಮನನಾದಪಿ ।

ನಿದಿಧ್ಯಾಸಂ ಲಕ್ಷಗುಣಮನಂತಂ ನಿರ್ವಿಕಲ್ಪ ಕಮ್ ॥ ೩೬೩ ॥