This page has not been fully proofread.

ವಿವೇಕಚೂಡಾಮಣಿ
 
[೩೫೭
 
ಆಗುತ್ತಾನೆ. ಆದುದರಿಂದ ಉಪಾಧಿಯ ನಾಶಕ್ಕಾಗಿ ಜ್ಞಾನಿಯು ಯಾವಾ
-
ಗಲೂ ನಿರ್ವಿಕಲ್ಪ ಸಮಾಧಿಯ ನಿಷ್ಠೆಯಲ್ಲಿಯೇ ಇರಬೇಕು.
 

 
[^
೮೬
 
[೧
] ಸ್ಪಟಿಕದ ಕೆಳಗಿರುವ ಹೂವನ್ನು ತೆಗೆದಾಗ ಅದು ಸ್ವಚ್ಛವಾಗಿ ಕಾಣುತ್ತದೆ.]
ಸತಿ ಸಕ್ಕೂ

 
ಸತಿ ಸಕ್ತೋ
ನರೋ ಯಾತಿ ಸದ್ಭಾವಂ ಹೈಹ್ಯೇಕನಿಷ್ಠಯಾ ।

ಕೀಟಿ ಕೋ ಭ್ರಮರಂ ಧ್ಯಾಯನ್ ಭ್ರಮರತ್ಯಾವಾಯ ಕಲ್ಪತೇ ॥ ೩೫೭ ॥
 
ಸತಿ -

 
ಸತಿ =
ಬ್ರಹ್ಮದಲ್ಲಿ ಸಕ್ತ, ಸಕ್ತಃ = ಆಸಕ್ತನಾಗಿರುವ, ನರಃ = ಮನುಷ್ಯನು, ಏಕ
-
ನಿಷ್ಠಯಾ = ತದೇಕನಿಷ್ಠೆಯಿಂದಲೇ, ಸದ್ಭಾವಂ = ಬ್ರಹ್ಮಭಾವವನ್ನು ಯಾತಿ, ಯಾತಿ = ಹೊಂದು
-
ತ್
ತಾನೆ; ಕೀಟಕಃ - ಕೀಟವು ಭ್ರಮರ ಭ್ರಮರವನ್ನು, ಭ್ರಮರಂ = ಭ್ರಮರವನ್ನು, ಧ್ಯಾಯನ್ = ಚಿಂತಿಸುತ್ತ
,
ಭ್ರಮರಾಯ ಕಲ್ಪತೇ = ಭ್ರಮರವೇ ಆಗುತ್ತದೆ.
 
13
 

 
೩೫೭. ಸದ್ರೂಪವಾದ ಬ್ರಹ್ಮದಲ್ಲಿ ಆಸಕ್ತನಾಗಿರುವ ಮನುಷ್ಯನು

ತದೇಕನಿಷ್ಠೆಯಿಂದ ತಾನೇ ಬ್ರಹ್ಮಭಾವವನ್ನು ಹೊಂದುತ್ತಾನೆ. ಕೀಟವು

ಭ್ರಮರವನ್ನೇ ಚಿಂತಿಸುತ್ತ ತಾನೂ ಭ್ರಮರವಾಗುತ್ತದೆ.
 
(

 
[
ಸಮಾಧಿನಿಷ್ಠನಾದವನಿಗೆ ಹೇಗೆ ಬ್ರಹ್ಮಾಕಾರವುಂಟಾಗುತ್ತದೆಂದು ದೃಷ್ಟಾಂತದ

ಮೂಲಕ ಹೇಳಿದೆ.]
 

 
ಕ್ರಿಯಾಂತರಾಸಕ್ತಿಮಪಾಸ್ಯ ಕೀಟಕೊ
 
ಕೋ
ಧ್ಯಾಯನ್ನಲಿತ್ವಂ ಹ್ಯಲಿಭಾವಮೃಚ್ಛತಿ ।

ತಥೈವ ಯೋಗೀ ಪರಮಾತ್ಮತಮ್ಮ
 
ತ್ತ್ವಂ
ಧ್ಯಾತ್ವಾ ಸಮಾಯಾತಿ ತದೇಕನಿಷ್ಠಯಾ ॥ ೩೫೮ ॥

 
ಕೀಟಕಃ = ಕೀಟವು, ಕ್ರಿಯಾ. -ಅಂತರ -ಆಸಕ್ತಿ –ತಿಂ = ಬೇರೆ ಕೆಲಸದಲ್ಲಿ ಆಸಕ್ತಿ
ಯನ್ನು
-
ಯನ್ನು,
ಅಪಾಸ್ಯ -= ಬಿಟ್ಟು, ಅಲಿತ್ವಂ = ಭ್ರಮರಭಾವವನ್ನು, ಧ್ಯಾಯನ್= ಚಿಂತಿಸುತ್ತ
f
,
[
ಹೇಗೆ] ಅಲಿಭಾವಂ = ಭ್ರಮರಭಾವವನ್ನು, ಋಚ್ಛತಿ ಹಿ = ಹೊಂದುತ್ತದೆಯೊ, ತಥಾ

ಏವ = ಹಾಗೆಯೇ, ಯೋಗೀ = ಯೋಗಿಯು, ಪರಮಾತ್ಮಂತಂಮ-ತತ್ತ್ವಂ = ಪರಮಾತ್ಮತ
ವನ್ನು
ತ್ತ್ವ-
ವನ್ನು,
ತದೇಕನಿಷ್ಠಯಾ -= ತದೇಕನಿಷ್ಠೆಯಿಂದಲೇ, ಧ್ಯಾತ್ವಾ - ಧ್ಯಾನಿಸುತ್ತ [ಅದನ್ನೇ]

ಸಮಾಯಾತಿ -= ಹೊಂದುತ್ತಾನೆ.
 

 
೩೫೮,. ಹೇಗೆ ಕೀಟವು ಬೇರೆ ಕೆಲಸದಲ್ಲಿ ಆಸಕ್ತಿಯನ್ನು ಬಿಟ್ಟು ಭ್ರಮರ

ವನ್ನೇ ಚಿಂತಿಸುತ್ತ ಭ್ರಮರಭಾವವನ್ನೇ ಹೊಂದುತ್ತದೆಯೋ ಹಾಗೆಯೇ

ಯೋಗಿಯು ಪರಮಾತ್ಮತತ್ತ್ವವನ್ನು ತದೇಕ ನಿಷ್ಠೆಯಿಂದ ಧ್ಯಾನಿಸುತ್ತ ಅದೇ

ರೂಪವನ್ನು ಹೊಂದುತ್ತಾನೆ.