This page has not been fully proofread.

ವಿವೇಕಚೂಡಾಮಣಿ
 
ಸಮಾಹಿತಾ ಯೇ ಪ್ರವಿಲಾಪ್ಯ ಬಾಹ್ಯಂ
ಪ್

ಶ್
ರೋತ್ರಾದಿ ಚೇತಃ ಸ್ವಮಹಂ ಚಿದಾತ್ಮನಿ ।

ತ ಏವ ಮುಕ್ತಾ ಭವಪಾಶಬಂಧ-
ಧೈ-
ರ್ನಾನ್ಯೇ ತು ಪಾರೋಕ್ಷ್ಯ-ಕಥಾಭಿಧಾಯಿನಃ ॥ ೩೫೫

 
ಯೇ = ಯಾರು, ಬಾಹ್ಯಂ -= ಹೊರಗಿನ ಪ್, ಶ್ರೋತ್ರಾದಿ = ಸ್ತೋತ್ರವೇ ಮೊದ
-
ಲಾದ ಸಮುದಾಯವನ್ನು, ಚೇತಃ = ಚಿತ್ವನ್ನು, ಸ್ವಮ್ ಅಹಂ = ತನ್ನ ಅಹಂಕಾರ
-
ವನ್ನು, ಚಿದಾತ್ಮನಿ- = ಚಿದಾತ್ಮನಲ್ಲಿ, ಪ್ರವಿಲಾ-ಪ್ಯ = ಲಯಮಾಡಿಕೊಂಡು, ಸಮಾಹಿತಾಃ
=
ಸಮಾಹಿತರಾಗಿರುವರೋ, ತೇ ಏವ = ಅಂತಹವರೇ, ಭವ -ಪಾಶ -ಬಂದ್ –ದೈಃ = ಸಂಸಾರ

ಪಾಶಗಳ ಬಂಧಗಳಿಂದ, ಮುಕ್ತಾಃ = ಮುಕ್ತಿಯನ್ನು ಹೊಂದಿರುವರು-- ಪಾರೋಕ್ಷ.
ಷ್ಯ-
ಕಥಾ -ಅಭಿಧಾಯಿನಃ = ಪರೋಕ್ಷವಾಗಿರುವ ಮಾತುಗಳನ್ನು ಆಡುವವರಾದ, ಅನ್
ಯೇ =
ಇತರರು, ನ ತು - ಅಲ್ಲ.
 
8 =
 
೩೫೬]
 
೧೮೫
 

 
೩೫೫. ಯಾರು ತಮ್ಮ ಹೊರಗಿನ ಪ್ಶ್ರೋತ್ರಾದಿ ಇಂದ್ರಿಯಸಮೂಹ

ವನ್ನೂ ಚಿತ್ರವನ್ನೂ ಅಹಂಕಾರವನ್ನೂ ಚಿದಾತ್ಮನಲ್ಲಿ ಲಯಮಾಡಿಕೊಂಡು

ಸಮಾಹಿತರಾಗಿರುವರೋ ಅವರೇ ಸಂಸಾರಪಾಶದ ಬಂಧಗಳಿಂದ ಮುಕ್ತ

ರಾಗಿರುವರು-- ಪರೋಕ್ಷವಾದ ಮಾತುಗಳನ್ನಾಡುವ ಇತರರಲ್ಲ.
 
[^]
 
[^೧]
ಸಮಾಧಿಯಿಲ್ಲದೆ ಕೇವಲ ಶ್ರವಣದಿಂದ ಬ್ರಹ್ಮಾನುಭವವು ಉಂಟಾಗುವುದಿಲ್ಲ

ಎಂಬುದು ತಾತ್ಪರ್ಯ.
 

 
ಉಪಾಧಿ-ಭೇದಾತ್ ಸ್ವಯಮೇವ ಭಿದ್ಯತೇ

ಚೋಪಾಧ್ಯಪೋಹೇ ಸ್ವಯಮೇವ ಕೇವಲಃ ।

ತಸ್ಮಾದುಪಾಧೆಧೇರ್ವಿಲಯಾಯ ವಿದ್ವಾನ್
 

ವಸೇತ್ ಸರ್ದಾದಾಽಕಲ್ಪ ಸಮಾಧಿನಿಷ್ಠಯಾ ॥ ೩೫೬
 
ತಾನೇ
 

 
ಉಪಾಧಿ, -ಭೇದಾತ್ = ಉಪಾಧಿಭೇದಗಳ ದೆಸೆಯಿಂದ, ಸ್ವಯಮ್ ಏವ
=
ತಾನೇ,
ಭಿದ್ಯತೇ -= ಭೇದಭಾವವನ್ನು ಹೊಂದುತ್ತಾನೆ, ಉಪಾಧಿ -ಅಪೋಹೇ ಚ =

ಮತ್ತು ಉಪಾಧಿಗಳ ನಿರಸನವಾದಾಗ, ಸ್ವಯಮ್ ಏವ = ತಾನೇ, ಕೇವಲಃ =

ಕೇವಲನಾಗುತ್ತಾನೆ; ತಸ್ಮಾತ್- = ಆದುದರಿಂದ, ವಿದ್ವಾನ್ -= ಜ್ಞಾನಿಯು, ಉಪಾಧೇಃ-
=
ಉಪಾಧಿಯ, ವಿಲಯಾಯ- = ನಾಶಕ್ಕಾಗಿ ಸದಾ-, ಸದಾ = ಯಾವಾಗಲೂ, ಅಕಲ್ಪ ಸಮಾಧಿ-
-ಸಮಾಧಿ-
ನಿಷ್ಯಾ -= ನಿರ್ವಿಕಲ್ಪ ಸಮಾಧಿ-ನಿಷ್ಠೆಯಿಂದ, ವಸೇತ್ -= ಇರಬೇಕು.
 

 
೩೫೬. ಆತ್ಮನು ಒಬ್ಬನೇ ಆಗಿದ್ದರೂ ಉಪಾಧಿಗಳ ಭೇದದಿಂದ ಭೇದ

ಭಾವವನ್ನು ಹೊಂದುತ್ತಾನೆ, ಉಪಾಧಿಗಳನ್ನು ತೆಗೆದುಹಾಕಿದಾಗ ಒಬ್ಬನೇ