2023-03-14 04:58:01 by Vidyadhar Bhat
This page has not been fully proofread.
[೩೫೪
ಸತಿ (
ಸತಿ [ಸತಿ]
ವಸ್ತುಯಾಥಾತ್ಮದ ಅವಧಾರಣೆಯ ಮೂಲಕ, ಸರ್ವಃ ವಿಕಲ್ಪ
ಲ್ಲವೂ
೧೮೪
೩೫೩
'ನೀನು' 'ನಾನು' 'ಇದು'--ಎಂಬ ಕಲ್ಪನೆಯು ಬುದ್ಧಿದೋಷದಿಂದ ಉಂಟಾಗು
ತ್ತದೆ. ಇವನಿಗೆ ಸಮಾಧಿಯಲ್ಲಿ (ಪರಮಾರ್ಥತತ್ತ್ವವು) ಪ್ರಕಾಶಿಸುತ್ತಿರು
ವಾಗ ವಸ್ತುಯಾಥಾತ್
ವಿನಾಶವನ್ನು ಹೊಂದುತ್ತವೆ.
ಶಾಂತೋ ದಾಂತಃ ಪರಮುಪರತಃ
ಕುರ್ವನ್ನಿತ್ಯಂ ಕಲಯತಿ ಯತಿಃ ಸ್ವಸ್ಯ ಸರ್ವಾತ್ಮಭಾವಮ್ ।
ತೇನಾವಿದ್ಯಾ-ತಿಮಿರ-ಜನಿತಾನ್ ಸಾಧು ದಗ್
ಬ್ರಹ್ಮಾಕೃತ್ಯಾ ನಿವಸತಿ ಸುಖಂ ನಿಷ್ಕ್ರಿಯೋ
ವಿಕಲ್ಪಾನ್
ಶಾಂತಃ - ಶಾಂತನಾದ ದಾಂತಃ = ದಾಂತನಾದ ಪರಮ ಉಪರತಃ =
P
ಅತ್ಯಂತವಾಗಿ ಉಪರತನಾದ ಕ್ರಾಂತಿಯುಕ್ತಃ - ದ್ವಂದ್ವ ಸಹಿಷ್ಣುವಾದ ಯತಿಃ -
ಯತಿಯು ನಿತ್ಯಂ - ಯಾವಾಗಲೂ ಸಮಾಧಿಂ ಕುರ್ವನ್ - ಸಮಾಧಿಯನ್ನು
ಮಾಡುತ್ತ ಸ್ವಸ್ಯ = ತನ್ನ ಸರ್ವಾತ್ಮಭಾವಂ = ಸರ್ವಾತ್ಮಭಾವವನ್ನು ಕಲಯತಿ -
ಅನುಭವಿಸುತ್ತಾನೆ; ತೇನ ಆ ಸಮಾಧಿಯಿಂದ ಅವಿದ್ಯಾತಿಮಿರಜನಿತಾನ್ ಅವಿದ್ಯೆ
ಯೆಂಬ ಅಂಧಕಾರದಿಂದ ಉಂಟಾದ ವಿಕಲ್ಪಾನ್ ವಿಕಲ್ಪಗಳನ್ನು ಸಾಧು ದಾ
ಚೆನ್ನಾಗಿ ಸುಟ್ಟು ನಿಷ್ಕ್ರಿಯಃ - ನಿಷ್ಕ್ರಿಯವಾಗಿ ನಿರ್ವಿಕಲ್ಪ - ನಿರ್ವಿಕಲ್ಪನಾಗಿ
ಬ್ರಹ್ಮ. ಆಕೃತ್ಯಾ - ಬ್ರಹ್ಮಾಕಾರದಿಂದ ಸುಖಂ ನಿವಸತಿ - ಸುಖವಾಗಿರುತ್ತಾನೆ.
=
=
೩೫೪. ಶಾಂತನೂ ದಾಂತನೂ ಅತ್ಯಂತವಾಗಿ ಉಪರತನೂ ದ್ವಂದ್ವ
ಸಹಿಷ್ಣುವೂ ಆದ ಯತಿಯು ಯಾವಾಗಲೂ ಸಮಾಧಿಯನ್ನು ಮಾಡುತ್ತ,
ತನ್ನ ಸರ್ವಾತ್ಮಭಾವವನ್ನು ಅನುಭವಿಸುತ್ತಾನೆ. ಅವಿದ್ಯೆಯೆಂಬ ಅಂಧಕಾರ
ದಿಂದ ಉಂಟಾದ ವಿಕಲ್ಪಗಳನ್ನು ಆ ಸಮಾಧಿಯಿಂದ ಚೆನ್ನಾಗಿ ಸುಟ್ಟು,
ನಿಷ್ಕ್ರಿಯನೂ ನಿರ್ವಿಕಲ್ಪನೂ ಆಗಿ ಬಾಕಾರದಿಂದ ಸುಖವಾಗಿರುತ್ತಾನೆ.
[ಇಲ್ಲಿ ಸಮಾಧಿಯನ್ನೂ ಸಮಾಧಿಯ ಫಲವನ್ನೂ ಹೇಳಿದೆ.
೧ ಮನಸ್ಸನ್ನು ನಿಗ್ರಹಿಸಿದವನಾಗಿ,
ಬಾ ಂದ್ರಿಯಗಳನ್ನು ನಿಗ್ರಹಿಸಿದವನಾಗಿ,
೩ ಹೊರಗಿನ ವೃತ್ತಿಗಳನ್ನು ಅವಲಂಬಿಸದೆ.
9