This page has not been fully proofread.

ವಿವೇಕಚೂಡಾಮಣಿ
 
[೩೫೪
 
ಪ್ರಭವತಿ -= ಉಂಟಾಗುತ್ತದೆ; ಅಸ್ಯ -= ಇವನಿಗೆ ಸಮಾಧ, ಸಮಾಧೌ = ಸಮಾಧಿಯಲ್ಲಿ, ಪ್ರವಿಲ
ಸತಿ (
-
ಸತಿ [
ಸತಿ] -= [ಪರಮಾರ್ಥವು] ಪ್ರಕಾಶಿಸುತ್ತಿರುವಾಗ, ವಸ್ತುತತ್ತ್ವ. -ಅನಧೃತ್ಯಾ -
=
ವಸ್ತುಯಾಥಾತ್ಮದ ಅವಧಾರಣೆಯ ಮೂಲಕ, ಸರ್ವಃ ವಿಕಲ್ಪ -= ವಿಕಲ್ಪಗ
ಳೆ-
ಲ್ಲವೂ ನಿ, ವಿಲಯನಮ್ ಉಪಗಚ್ಛೇತ್ -= ವಿನಾಶವನ್ನು ಹೊಂದುತ್ತವೆ.
 
೧೮೪
 

 
೩೫೩,. ಅದ್ವಿತೀಯನೂ ವಿಶೇಷಶೂನ್ಯನೂ ಆದ ಪರಮಾತ್ಮನಲ್ಲಿ

'ನೀನು' 'ನಾನು' 'ಇದು'--ಎಂಬ ಕಲ್ಪನೆಯು ಬುದ್ಧಿದೋಷದಿಂದ ಉಂಟಾಗು
-
ತ್
ತದೆ. ಇವನಿಗೆ ಸಮಾಧಿಯಲ್ಲಿ (ಪರಮಾರ್ಥತತ್ತ್ವವು) ಪ್ರಕಾಶಿಸುತ್ತಿರು

ವಾಗ ವಸ್ತುಯಾಥಾತ್ಮ್ಯದ ಅವಧಾರಣೆಯ ಮೂಲಕ ವಿಕಲ್ಪಗಳೆಲ್ಲವೂ

ವಿನಾಶವನ್ನು ಹೊಂದುತ್ತವೆ.
 

 
ಶಾಂತೋ ದಾಂತಃ ಪರಮುಪರತಃ ಕಾಂಕ್ಷಾಂತಿಯುಕ್ತಃ ಸಮಾಧಿಂ

ಕುರ್ವನ್ನಿತ್ಯಂ ಕಲಯತಿ ಯತಿಃ ಸ್ವಸ್ಯ ಸರ್ವಾತ್ಮಭಾವಮ್ ।

ತೇನಾವಿದ್ಯಾ-ತಿಮಿರ-ಜನಿತಾನ್ ಸಾಧು ದಗ್ತಾ
ಧ್ವಾ ವಿಕಲ್ಪಾನ್
ಬ್ರಹ್ಮಾಕೃತ್ಯಾ ನಿವಸತಿ ಸುಖಂ ನಿಷ್ಕ್ರಿಯೋ
 
ವಿಕಲ್ಪಾನ್
ನಿರ್ವಿಕಲ್ಪಃ ॥ ೩೫೪ H
 

 
ಶಾಂತಃ - ಶಾಂತನಾದ ದಾಂತಃ = ದಾಂತನಾದ ಪರಮ ಉಪರತಃ =
 

 
P
 

 
ಅತ್ಯಂತವಾಗಿ ಉಪರತನಾದ ಕ್ರಾಂತಿಯುಕ್ತಃ - ದ್ವಂದ್ವ ಸಹಿಷ್ಣುವಾದ ಯತಿಃ -

ಯತಿಯು ನಿತ್ಯಂ - ಯಾವಾಗಲೂ ಸಮಾಧಿಂ ಕುರ್ವನ್ - ಸಮಾಧಿಯನ್ನು

ಮಾಡುತ್ತ ಸ್ವಸ್ಯ = ತನ್ನ ಸರ್ವಾತ್ಮಭಾವಂ = ಸರ್ವಾತ್ಮಭಾವವನ್ನು ಕಲಯತಿ -

ಅನುಭವಿಸುತ್ತಾನೆ; ತೇನ ಆ ಸಮಾಧಿಯಿಂದ ಅವಿದ್ಯಾತಿಮಿರಜನಿತಾನ್ ಅವಿದ್ಯೆ

ಯೆಂಬ ಅಂಧಕಾರದಿಂದ ಉಂಟಾದ ವಿಕಲ್ಪಾನ್ ವಿಕಲ್ಪಗಳನ್ನು ಸಾಧು ದಾ

ಚೆನ್ನಾಗಿ ಸುಟ್ಟು ನಿಷ್ಕ್ರಿಯಃ - ನಿಷ್ಕ್ರಿಯವಾಗಿ ನಿರ್ವಿಕಲ್ಪ - ನಿರ್ವಿಕಲ್ಪನಾಗಿ

ಬ್ರಹ್ಮ. ಆಕೃತ್ಯಾ - ಬ್ರಹ್ಮಾಕಾರದಿಂದ ಸುಖಂ ನಿವಸತಿ - ಸುಖವಾಗಿರುತ್ತಾನೆ.
 
=
 

 
=
 
೩೫೪. ಶಾಂತನೂ ದಾಂತನೂ ಅತ್ಯಂತವಾಗಿ ಉಪರತನೂ ದ್ವಂದ್ವ

ಸಹಿಷ್ಣುವೂ ಆದ ಯತಿಯು ಯಾವಾಗಲೂ ಸಮಾಧಿಯನ್ನು ಮಾಡುತ್ತ,

ತನ್ನ ಸರ್ವಾತ್ಮಭಾವವನ್ನು ಅನುಭವಿಸುತ್ತಾನೆ. ಅವಿದ್ಯೆಯೆಂಬ ಅಂಧಕಾರ

ದಿಂದ ಉಂಟಾದ ವಿಕಲ್ಪಗಳನ್ನು ಆ ಸಮಾಧಿಯಿಂದ ಚೆನ್ನಾಗಿ ಸುಟ್ಟು,

ನಿಷ್ಕ್ರಿಯನೂ ನಿರ್ವಿಕಲ್ಪನೂ ಆಗಿ ಬಾಕಾರದಿಂದ ಸುಖವಾಗಿರುತ್ತಾನೆ.

[ಇಲ್ಲಿ ಸಮಾಧಿಯನ್ನೂ ಸಮಾಧಿಯ ಫಲವನ್ನೂ ಹೇಳಿದೆ.

೧ ಮನಸ್ಸನ್ನು ನಿಗ್ರಹಿಸಿದವನಾಗಿ,

ಬಾ ಂದ್ರಿಯಗಳನ್ನು ನಿಗ್ರಹಿಸಿದವನಾಗಿ,

೩ ಹೊರಗಿನ ವೃತ್ತಿಗಳನ್ನು ಅವಲಂಬಿಸದೆ.
 

 
9