This page has not been fully proofread.

ವಿವೇಕಚೂಡಾಮಣಿ
 
ವಿಮುಕ್ತಃ =
 
ವಿಪಶ್ಚಿತ್ - ಜ್ಞಾನಿಯಾದವನು ಇತ್ಥಂ - ಹೀಗೆ ಸತ್, ಅಸತ್ ವಿಭಜ -
ಸದ್ವಸ್ತುವನ್ನೂ ಅಸದ್ವಸ್ತುವನ್ನೂ ವಿಂಗಡಿಸಿ ನಿಜ ಬೋಧದೃಷ್ಟಾ- ಸ್ವಾನುಭವ-ದೃಷ್ಟಿ
ಯಿಂದ ತತ್ತ್ವ - ವಸ್ತುಯಾಥಾತ್ಮವನ್ನು ನಿಶ್ಚಿತ್ಯ - ಗೊತ್ತು ಮಾಡಿಕೊಂಡು,
ಅಖಂಡ ಬೋಧಂ- ಅಖಂಡಜ್ಞಾನಸ್ವರೂಪನಾದ ಸ್ವ ಆತ್ಮಾನಂ ತನ್ನ ಆತ್ಮನನ್ನೇ
ಜ್ಞಾತ್ವಾ - ಅರಿತುಕೊಂಡು ತೇಭ್ಯಃ = ಆ ಅನಾತ್ಮ ವಸ್ತುಗಳಿಂದ
ಮುಕ್ತನಾಗಿ ಸ್ವಯಮ್ ಏವ ತಾನಾಗಿಯೇ ಶಾಮೃತಿ - ಶಾಂತನಾಗುತ್ತಾನೆ.
೩೫೧. ಜ್ಞಾನಿಯಾದ ಮುಮುಕ್ಷುವು ಹೀಗೆ ಸದ್ವಸ್ತುವನ್ನೂ
ಸ್ತುವನ್ನೂ ವಿಂಗಡಿಸಿ, (ವಿಚಾರದಿಂದ ಉತ್ಪನ್ನವಾದ) ಸ್ವಾನುಭವದೃಷ್ಟಿ-
ಯಿಂದ ವಸ್ತುಯಾಥಾತ್ಮವನ್ನು ಗೊತ್ತು ಮಾಡಿಕೊಂಡು, ಅಖಂಡಜ್ಞಾನ.
ಸ್ವರೂಪನಾದ ತನ್ನ ಆತ್ಮನನ್ನೇ ಅರಿತುಕೊಂಡು, ಆ ಅನಾತ್ಮವಸ್ತುಗಳಿಂದ
ಮುಕ್ತನಾಗಿ ತಾನಾಗಿಯೇ ಶಾಂತನಾಗುತ್ತಾನೆ.
 
ಅಸದ್ವ
 
೩೫೩]
 
[೧ ಬ್ರಹ್ಮವನ್ನೂ,
 
೨ ಅವಿದ್ಯೆ ಮತ್ತು ಅದರ ಕಾರ್ಯಗಳು-ಇವುಗಳನ್ನೂ.]
 
ಅಜ್ಞಾನ-ಹೃದಯ-ಗ್ರಂಥೇರ್ನಿಶೇಷ-ವಿಲಯಸ್ತದಾ ।
 
೧೮೩
 
ಸಮಾಧಿನಾವಿಕನ ಯದಾತಾತ್ಮದರ್ಶನಮ್ ॥ ೩೫೨ ।
 
ಅವಿಕನ - ನಿರ್ವಿಕಲ್ಪವಾದ ಸಮಾಧಿನಾ – ಸಮಾಧಿಯಿಂದ ಯದಾ -
ಯಾವಾಗ ಅದೈತಾತ್ಮದರ್ಶನಂ- ಅದ್ವಯನಾದ ಪರಮಾತ್ಮನ ಸಾಕ್ಷಾತ್ಕಾರವು
[ಭವತಿ = ಆಗುವುದೊ ತದಾ = ಆಗಲೇ ಅಜ್ಞಾನ ಹೃದಯ-ಗ್ರಂಥಃ - ಅಜ್ಞಾನ
ವೆಂಬ ಹೃದಯಗ್ರಂಥಿಯ ನಿಃಶೇಷ ವಿಲಯಃ , ಸಂಪೂರ್ಣನಾಶವು [ಆಗುತ್ತದೆ]
 
೩೫೨. ಯಾವಾಗ ನಿರ್ವಿಕಲ್ಪ ಸಮಾಧಿಯಿಂದ ಅದ್ವಯನಾದ ಪರಮಾ
ತ್ಮನ ಸಾಕ್ಷಾತ್ಕಾರವಾಗುವುದೋ ಆಗಲೇ ಅಜ್ಞಾನವೆಂಬ ಹೃದಯಗ್ರಂಥಿಯು
 
ಸಂಪೂರ್ಣವಾಗಿ ನಾಶವಾಗುವುದು.
 
ತ್ವಮಹಮಿದಮಿತೀಯಂ ಕಲ್ಪನಾ ಬುದ್ಧಿದೋಷಾತ್
ಪ್ರಭವತಿ ಪರಮಾತ್ಮನದ್ವಯೇ ನಿರ್ವಿಶೇಷೇ ।
ಪ್ರವಿಲಸತಿ ಸಮಾಧಾವಸ್ಯ ಸರ್ವೋ ವಿಕ
 
ವಿಲಯನವುಪಗಚ್ಛೇದ್ವಸ್ತು ತಾವಧೃತಾ ॥ ೩೫೩
ಆದ್ವಯೇ ಅದ್ವಿತೀಯನಾದ ನಿರ್ವಿಶೇಷ = ವಿಶೇಷಶೂನ್ಯನಾದ ಪರಮಾ.
ತ್ಮನಿ - ಪರಮಾತ್ಮನಲ್ಲಿ ಬುದ್ಧಿದೋಷಾತ್ - ಬುದ್ಧಿಯ ದೋಷದಿಂದ ತ್ವಂ - ನೀನು
ಅಹಂ - ನಾನು ಇದಂ = ಇದು ಇತಿ ಎಂಬ ಇಯಂ ಕಲ್ಪನಾ - ಈ ಕಲ್ಪನೆಯು