This page has not been fully proofread.

೩೪೯]
 
ವಿವೇಕಚೂಡಾಮಣಿ
 
ಏತತ್ ತ್ರಿತಯಂ ದೃಷ್ಟಂ ಸಮ್ಯಗ್-ರಜ್ಜು ಸ್ವರೂಪ-ವಿಜ್ಞಾನಾತ್ ।

ತಸ್ಮಾದ್ವಸ್ತು-ಸತತ್ತ್ವ ಜ್ಞಾತವಂವ್ಯಂ ಬಂಧಮುಕ್ತಯೇ ವಿದುಷಾ
 
॥ ೩೪೭ ॥
 
೧೮೧
 
==
 

 
ಸಮ್ಯಕ್ ಕ್.-ರಜ್ಜು ಸ್ವರೂಪ. -ವಿಜ್ಞಾನಾತ್ -= ಚೆನ್ನಾಗಿ ಆದ ಹಗ್ಗದ ಸ್ವರೂಪ
-
ಜ್ಞಾನದಿಂದ, ಏತತ್ ತ್ರಿತಯಂ = ಈ ಮೂರು, ದೃಷ್ಟಂ- = ನೋಡಲ್ಪಟ್ಟಿದೆ; ತಸ್ಮಾತ್
=
ಆದುದರಿಂದ, ವಸ್ತು.ಸತಂ –-ಸತತ್ತ್ವಂ = ವಸ್ತುವಿನ ಯಾಥಾತ್ಮ್ಯವು, ಬಂಧಮುಕ್ತಯೇ
=
ಬಂಧನಿವೃತ್ತಿಗಾಗಿ, ವಿದುಷಾ -= ಹೀಗೆ ಅರಿತಿರುವವನಿಂದ, ಜ್ಞಾತವ್ಯಂ = ತಿಳಿಯಲ್ಪಡ

ತಕ್ಕದ್ದು.
 

 
೩೪೭. ಹಗ್ಗದ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡದ್ದರಿಂದ ಈ

ಮೂರೂ[^೧] ಕಂಡುಬರುತ್ತವೆ. ಆದುದರಿಂದ ಮುಮುಕ್ಷುವು ಸಂಸಾರಬಂಧ

ನಿವೃತ್ತಿಗಾಗಿ ವಸ್ತುವಿನ ಯಾಥಾತ್ಮವನ್ನು ಅರಿತುಕೊಳ್ಳಬೇಕು.

 
[೧ ಆವರಣ, ಮಿಥ್ಯಾಜ್ಞಾನ, ದುಃಖ-ಇವುಗಳ ನಿವೃತ್ತಿ.
 
]
 
ಅಯೋಗ್ತಿನಿಯೋಗಾದಿವ ಸತ್ಸಮನ್ವಯಾ.
ನಾ
-
ನ್ಮಾ
ತ್ರಾದಿರೂಪೇಣ ವಿಜೃಂಭತೇ ಧೀಃ ।

ತತ್ಕಾರ್ಯಮೇತತ್ತಿತ್ರಿತಯಂ ಯತೋ ಮೃಷಾ

ದೃಷ್ಟಂ ಭ್ರಮ-ಸ್ವಪ್ನ-ಮನೋರಥೇಷು
॥ ೩೪೮ ॥
 
ತತೋ ವಿಕಾರಾಃ ಪ್ರಕೃತೇರಹಂಮುಖಾ

ದೇಹಾವಸಾನಾ ವಿಷಯಾಶ್ಚ ಸರ್ವೆ ।

ಕಣೇಽನ್ಯಥಾಭಾವಿತಯಾ ಹ್ಯಮೀಷಾ-

ಮಸತ್ತ್ವಮಾತ್ಮಾ ತು ಕದಾಪಿ ನಾನ್ಯಥಾ
 
॥ ೩೪೮ ॥
 
॥ ೩೪೯ ॥
 

 
ಅಗ್ನಿ ಯೋಗಾತ್- = ಅಗ್ನಿಸಂಬಂಧದಿಂದ, ಅಯಃ ಇವ = ಕಬ್ಬಿಣವು ಹೇಗೋ

ಹಾಗೆ, ಧೀಃ = ಬುದ್ದಿಯು, ಸತ್-ಸಮನ್ವಯಾತ್ = ಸದ್ವಸ್ತುವಿನ ಸಂಬಂಧದಿಂದ
,
ಮಾತ್ರಾದಿರೂಪೇಣ -= ಪ್ರಮಾತೃ ಮೊದಲಾದ ರೂಪದಿಂದ, ವಿಜೃಂಭತೇ = ತೋರಿ
-
ಕೊಳ್ಳುತ್ತದೆ; ಯತಃ = ಯಾವ ಕಾರಣದಿಂದ, ತತ್ ಕಾರ್ಯ೦ಯಂ = ಬುದ್ಧಿಯ ಕಾರ್ಯ
-
ವಾದ, ಏತತ್ ತ್ರಿತಯಂ = ಈ ಮೂರು, ಭ್ರಮ. -ಸ್ವಪ್ನ-ಮನೋರಥೇಷು
=
ಭ್ರಾಂತಿ ಸ್ವಪ್ನ -ಕೋರಿಕೆಗಳಲ್ಲಿ, ಮೃಷಾ = ಹುಸಿಯಾಗಿ, ದೃಷ್ಟಂ = ನೋಡಲ್ಪಟ್ಟಿದೆಯೊ

[ಆ ಕಾರಣದಿಂದ], ಅಹಂಮುಖಾಃ = ಅಹಂಕಾರವೇ ಮೊದಲಾಗಿ, ದೇಹಾವಸಾನಾ…
ನಾಃ =
ದೇಹದ ವರೆಗಿನ, ಪ್ರಕೃತೇಃ ವಿಕಾರಾಃ = ಪ್ರಕೃತಿಯ ವಿಕಾರಗಳು, ಸರ್ವೆ ವಿಷಯಾಃ

ಚ = ಮತ್ತು ಸಮಸ್ತವಿಷಗಳೂ, ಕ್ಷಣೇ -= ಕ್ಷಣಕಾಲದಲ್ಲಿಯೇ, ಅನ್ಯಥಾಭಾವಿ.
ತಯಾ
-
ತಯಾ =
ಬೇರೆಯಾಗಿ ಪರಿಣಮಿಸುವುದರಿಂದ, ಅಮೀಷಾಂ = ಇವುಗಳಿಗೆ ಅಸ
 
, ಅಸತ್ತ್ವಂ =