This page has not been fully proofread.

೩೪೯]
 
ವಿವೇಕಚೂಡಾಮಣಿ
 
ಏತತ್ ತ್ರಿತಯಂ ದೃಷ್ಟಂ ಸಮಗ್ರಜ್ಜು ಸ್ವರೂಪವಿಜ್ಞಾನಾತ್ ।
ತಸ್ಮಾದ್ವಸ್ತು-ಸತತ್ವ ಜ್ಞಾತವಂ ಬಂಧಮುಕ್ತಯೇ ವಿದುಷಾ
 
॥ ೩೪೭ ॥
 
೧೮೧
 
==
 
ಸಮ್ಯಕ್ ಕ್.ರಜ್ಜು ಸ್ವರೂಪ. ವಿಜ್ಞಾನಾತ್ - ಚೆನ್ನಾಗಿ ಆದ ಹಗ್ಗದ ಸ್ವರೂಪ
ಜ್ಞಾನದಿಂದ ಏತತ್ ತ್ರಿತಯಂ ಈ ಮೂರು ದೃಷ್ಟಂ- ನೋಡಲ್ಪಟ್ಟಿದೆ; ತಸ್ಮಾತ್
ಆದುದರಿಂದ ವಸ್ತು.ಸತಂ – ವಸ್ತುವಿನ ಯಾಥಾತ್ಮವು ಬಂಧಮುಕ್ತಯೇ
ಬಂಧನಿವೃತ್ತಿಗಾಗಿ ವಿದುಷಾ - ಹೀಗೆ ಅರಿತಿರುವವನಿಂದ ಜ್ಞಾತವ್ಯಂ = ತಿಳಿಯಲ್ಪಡ
ತಕ್ಕದ್ದು.
 
೩೪೭. ಹಗ್ಗದ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡದ್ದರಿಂದ ಈ
ಮೂರೂ ಕಂಡುಬರುತ್ತವೆ. ಆದುದರಿಂದ ಮುಮುಕ್ಷುವು ಸಂಸಾರಬಂಧ
ನಿವೃತ್ತಿಗಾಗಿ ವಸ್ತುವಿನ ಯಾಥಾತ್ಮವನ್ನು ಅರಿತುಕೊಳ್ಳಬೇಕು.
[೧ ಆವರಣ, ಮಿಥ್ಯಾಜ್ಞಾನ, ದುಃಖ-ಇವುಗಳ ನಿವೃತ್ತಿ.
 
ಅಯೋಗ್ತಿಯೋಗಾದಿವ ಸಮನ್ವಯಾ.
ನಾತ್ರಾದಿರೂಪೇಣ ವಿಜೃಂಭತೇ ಧೀಃ ।
ತತ್ಕಾರ್ಯಮೇತತ್ತಿತಯಂ ಯತೋ ಮೃಷಾ
ದೃಷ್ಟಂ ಭ್ರಮ-ಸ್ವಪ್ನ-ಮನೋರಥೇಷು
ತತೋ ವಿಕಾರಾಃ ಪ್ರಕೃತೇರಹಂಮುಖಾ
ದೇಹಾವಸಾನಾ ವಿಷಯಾಶ್ಚ ಸರ್ವೆ ।
ಕಣೇಽನ್ಯಥಾಭಾವಿತಯಾ ಹ್ಯಮೀಷಾ-
ಮಸತ್ತ್ವಮಾತ್ಮಾ ತು ಕದಾಪಿ ನಾನ್ಯಥಾ
 
॥ ೩೪೮ ॥
 
॥ ೩೪೯ ॥
 
ಅಗ್ನಿ ಯೋಗಾತ್- ಅಗ್ನಿಸಂಬಂಧದಿಂದ ಅಯಃ ಇವ ಕಬ್ಬಿಣವು ಹೇಗೋ
ಹಾಗೆ ಧೀಃ = ಬುದ್ದಿಯು ಸತ್-ಸಮನ್ವಯಾತ್ – ಸದ್ವಸ್ತುವಿನ ಸಂಬಂಧದಿಂದ
ಮಾತ್ರಾದಿರೂಪೇಣ - ಪ್ರಮಾತೃ ಮೊದಲಾದ ರೂಪದಿಂದ ವಿಜೃಂಭತೇ = ತೋರಿ
ಕೊಳ್ಳುತ್ತದೆ; ಯತಃ ಯಾವ ಕಾರಣದಿಂದ ತತ್ ಕಾರ್ಯ೦ ಬುದ್ಧಿಯ ಕಾರ್ಯ
ವಾದ ಏತತ್ ತ್ರಿತಯಂ – ಈ ಮೂರು ಭ್ರಮ. ಸ್ವಪ್ನ-ಮನೋರಥೇಷು
ಭ್ರಾಂತಿ ಸ್ವಪ್ನ ಕೋರಿಕೆಗಳಲ್ಲಿ ಮೃಷಾಹುಸಿಯಾಗಿ ದೃಷ್ಟಂ = ನೋಡಲ್ಪಟ್ಟಿದೆಯೊ
[ಆ ಕಾರಣದಿಂದ ಅಹಂಮುಖಾಃ = ಅಹಂಕಾರವೇ ಮೊದಲಾಗಿ ದೇಹಾವಸಾನಾ…
ದೇಹದ ವರೆಗಿನ ಪ್ರಕೃತೇಃ ವಿಕಾರಾಃ ಪ್ರಕೃತಿಯ ವಿಕಾರಗಳು ಸರ್ವೆ ವಿಷಯಾಃ
ಚ = ಮತ್ತು ಸಮಸ್ತವಿಷ ರಗಳೂ ಕ್ಷಣೇ - ಕ್ಷಣಕಾಲದಲ್ಲಿಯೇ ಅನ್ಯಥಾಭಾವಿ.
ತಯಾ ಬೇರೆಯಾಗಿ ಪರಿಣಮಿಸುವುದರಿಂದ ಅಮೀಷಾಂ ಇವುಗಳಿಗೆ ಅಸ