This page has not been fully proofread.

ವಿವೇಕಚೂಡಾಮಣಿ
 
[೩೪೫
 
ತತ್ತ್ವವನ್ನು ವಿಂಗಡಿಸಿ, ಮಾಯಾಕೃತವಾದ ಮೋಹವೆಂಬ ಬಂಧವನ್ನು

ಕತ್ತರಿಸುತ್ತದೆ; ಅದರಿಂದ ಮುಕ್ತನಾದವನಿಗೆ ಪುನಃ ಸಂಸಾರವಿಲ್ಲ.
 

 
[^
೮೦
 
[೧
] ಶಾಸ್ತ್ರ ಆಚಾರ್ಯ--ಇವರ ಪ್ರಸಾದದಿಂದಲೂ ಮಹಾವಾಕ್ಯಾರ್ಥದ ಅನುಭವ
-
ದಿಂದಲೂ ಉತ್ಪನ್ನವಾದ.
 

[^
] ಬ್ರಹ್ಮವು ಸತ್ಯ, ಜಗತ್ತು ಮಿಥ್ಯ ಎಂಬ ರೂಪದ ಸರಿಯಾದ ವಿವೇಕ.]
 

 
ಪರಾವಕತ್ವ-ವಿವೇಕವ
 
ಹ್ನಿ -
ರ್ದಹತ್ಯ ವಿದ್ಯಾಗಹನಂ ಹ್ಯಶೇಷಮ್ ।

ಕಿಂ ಸ್ಯಾತ್ ಪುನಃ ಸಂಸರಣಸ್ಯ ಬೀಜ-
ಪರ. ಅವರ ಏಕತ್ವ-ವಿವೇಕ ವ
 

ದ್ವೈತಭಾವಂ ಸಮುಪೇಯುಸ್ಯಷೋಽಸ್ಯ ॥ ೩೪೫ ॥

 
ಪರ-ಅವರ-ಏಕತ್ವ-ವಿವೇಕ-ವಹ್ನಿಃ =
ಜೀವ- ಪರಮಾತ್ಮರಿಬ್ಬರೂ ರೂ ಒ೦ಒಂದೇ

ಎಂಬ ವಿವೇಕಾಗ್ನಿಯು, ಅವಿದ್ಯಾಗಹನಂ -= ಅವಿದ್ಯೆಯೆಂಬ ಕಾಡನ್ನು, ಅಶೇಷಂ =

ನಿಃಶೇಷವಾಗಿ, ದಹತಿ = ಸುಡುತ್ತದೆ:; ಅದೈತಭಾವಂ = ಅದ್ವೈತಭಾವವನ್ನು, ಸಮ
-
ಉಪೇಯುಷಃ- = ಚೆನ್ನಾಗಿ ಪಡೆದಿರುವ ಅಸ್ಯ-, ಅಸ್ಯ = ಇವನಿಗೆ, ಪುನಃ = ಮತ್ತೆ, ಸಂಸರಣಸ್ಯ-
=
ಸಂಸಾರಕ್ಕೆ, ಬೀಜಂ = ಕಾರಣವು, ಕಿಂ ಸ್ಯಾತ್ -= ಯಾವುದು ಇದ್ದೀತು?
 
HARR
 

 
೩೪೫,. ಜೀವ ಈಶ್ವರ--ಇವರಿಬ್ಬರೂ ಒಂದೇ ಎಂಬ ವಿವೇಕಾಗ್ನಿಯು

ಅವಿದ್ಯೆಯೆಂಬ ಕಾಡನ್ನು ನಿಃಶೇಷವಾಗಿ ಸುಡುತ್ತದೆ. ಅದೈದ್ವೈತಭಾವವನ್ನೇ

ಚೆನ್ನಾಗಿ ಪಡೆದಿರುವ ಜ್ಞಾನಿಗೆ ಪುನಃ ಸಂಸಾರಕ್ಕೆ ಬರಲು ಯಾವ ಕಾರಣವು

ಇದ್ದೀತು?
 

 
ಆವರಣಸ್ಯ ನಿವೃತ್ತಿರ್ಭವತಿ ಹಿ ಸಮ್ಯ ಕ್ಷಕ್ಪದಾರ್ಥ-ದರ್ಶನತಃ ।

ಮಿಥ್ಯಾಜ್ಞಾನ-ವಿನಾಶಸ್ತದ್ವದ್ವಿಕ್ಷೇಪ-ಜನಿತ-ದುಃಖನಿವೃತ್ತಿಃ ॥೩೪೬॥
 

 
ಸಮ್ಯಕ್ -ಪದಾರ್ಥ-ದರ್ಶನತಃ = ವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದ
-
ರಿಂದ, ಆವರಣಸ್ಯ .= ಆವರಣದ, ನಿವೃತ್ತಿಃ = ನಿವೃತ್ತಿಯು, ಭವತಿ -= ಉಂಟಾಗುತ್ತದೆ,

ಮಿಥ್ಯಾಜ್ಞಾನ -ವಿನಾಶಃ -= ಮಿಥ್ಯಾಜ್ಞಾನದ ನಾಶವು [ಆಗುತ್ತದೆ), ತದ್ವತ್ -
], ತದ್ವತ್ =
ಹಾಗೆಯೇ, ವಿಕ್ಷೇಪಜನಿತ. -ದುಃಖ ನಿವೃತ್ತಿ -ತಿಃ = ವಿಕ್ಷೇಪದಿಂದ ಆದ ದುಃಖದಿಂದ

ನಿವೃತ್ತಿಯೂ [ಆಗುತ್ತದೆ].
 

 
೩೪೬. ಪರಮಾರ್ಥವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದರಿಂದ

ಆವರಣವು ಹೋಗುತ್ತದೆ, ಮಿಥ್ಯಾಜ್ಞಾನವೂ ಹೋಗುತ್ತದೆ; ಹಾಗೆಯೇ

ವಿಕ್ಷೇಪದಿಂದ ಉಂಟಾದ ದುಃಖವೂ ಹೋಗುತ್ತದೆ.