This page has not been fully proofread.

ವಿವೇಕಚೂಡಾಮಣಿ
 
ನಿಃಸಂಶಯೇನ ಭವತಿ ಪ್ರತಿಬಂಧಶ
 
ನ್ಯೋ
ವಿಕ್ಷೇಪಣಂ ನ ಹಿ ತದಾ ಯದಿ ಚೇನ್ಮೃಷಾರ್ಥೇ ॥ ೩೪೩
 
೩೪೪]
 
೧೭೯
 

 
 
ನಿಃಶೇಷಂ -= ನಿಃಶೇಷವಾಗಿ, ಆವರಣಶಕ್ತಿ-ನಿವೃತ್ತಿ- ಅಭಾವೇ = ಆವರಣ
-
ಶಕ್ತಿಯ ಅಭಾವವಾಗದಿದ್ದರೆ, ವಿಕ್ಷೇಪಶಕ್ತಿ -ವಿಜಯಃ- = ವಿಕ್ಷೇಪಶಕ್ತಿಯ ವಿಜಯವು
,
ವಿಧಾತುಂ -= ಸಾಧಿಸಲು, ವಿಷಮಃ = ಕಷ್ಟ; ದೃಗ್ -ದೃಶ್ಯಯೋಃ = ದೃಗ್ ದೃಶ್ಯಗಳ
ಸ್ಪು
,
ಸ್ಫು
ಟ ಪಯೋಜಲವತ್ -= ಸ್ಪುಟವಾದ ಹಾಲುನೀರುಗಳಂತೆ ,ವಿಭಾಗೇ [ಸತಿ] =

ವಿವೇಚನೆಯಿರುತ್ತಿರಲು, ತದಾ = ಆಗ, ಆತ್ಮನಿ -= ಆತ್ಮನಲ್ಲಿ, ಸ್ವಭಾವಾತ್ -= ತಾನಾ
-
ಗಿಯೆ, ಆವರಣಂ = ಆವರಣವು, ನಶ್ಯತ್ -ಯೇತ್ = ನಾಶವಾಗುವುದು; ಮೃಷಾರ್ಥ =
ಥೇ =
ಮಿಥ್ಯೇಯಾದ ಅನಾತ್ಮನಲ್ಲಿ, ವಿಕ್ಷೇಪಣಂ -= ವಿಕ್ಷೇಪವು, ನ ಹಿ ಚೇತ್ ಯದಿ - ಆಗ
= ಆಗ
ದಿದ್ದರೆ, ತದಾ - ಆಗ= ಆಗ, ನಿಃ ಸಂಶಯೇನ -= ನಿಃ ಸಂಶಯವಾಗಿ, ಪ್ರತಿ ಬಂಧಶೂನ್ಯಃ

ಭವತಿ -= ಪ್ರತಿಬಂಧವಿಲ್ಲದೆ ಆಗುವುದು.
 
H
 

 
೩೪೩,. ಆವರಣಶಕ್ತಿಯನ್ನು ನಿಃಶೇಷವಾಗಿ ತೊಲಗಿಸಿಕೊಳ್ಳದಿದ್ದರೆ

ವಿಕ್ಷೇಪಶಕ್ತಿಯನ್ನು ಜಯಿಸಿಕೊಳ್ಳುವುದು ಕಷ್ಟ. ದೃಗ್ರೂಪನಾದ ಆತ್ಮ,

ದೃಶ್ಯವಾದ ಜಗತ್ತು ಇವೆರಡನ್ನೂ-- (ಹಂಸವು) ಹಾಲುನೀರುಗಳನ್ನು ಸ್ಪುಫು
-
ವಾಗಿ ವಿಂಗಡಿಸುವಂತೆ--ವಿವೇಚನೆ ಮಾಡಿದಾಗ ಆ ಆವರಣವು ಆತ್ಮನಲ್ಲಿ

ತಾನಾಗಿಯೇ ನಾಶವಾಗುವುದು. ಮಿಥ್ಯಾಭೂತವಾದ ಅನಾತ್ಮನಲ್ಲಿ (ಮನಸ್ಸು)

ವಿಕ್ಷೇಪ ಹೊಂದದಿದ್ದರೆ (ವಿಕ್ಷೇಪಶಕ್ತಿಯನ್ನು ಗೆಲ್ಲುವುದು) ನಿಃಸಂಶಯವಾಗಿ

ಪ್ರತಿಬಂಧವಿಲ್ಲದೆ ಆಗುವುದು.
 

 
ಸಮ್ಯವಿವೇಕಃ ಸ್ಪುಫುಟ ಬೋಧಜನ್ನೋ
 
ಯೋ
ವಿಭಜ ದೃಗ್-ದೃಶ್ಯ-ಪದಾರ್ಥ-ತತ್ತ್ವಮ್ ।

ಛಿ
ನತ್ತಿ ಮಾಯಾಕೃತ-ಮೋಹಬಂಧಂ
 

ಯಸ್ಮಾದ್ವಿಮುಕ್ತಸ್ಯ ಪುನರ್ನ ಸಂಸ್ಕೃತಿತಿಃ ॥ ೩೪೪ ॥
ಸ್ಪು

 
ಸ್ಫು
ಬೋಧಜನ್ಯಃ -= ಸ್ಪುಟವಾದ ಜ್ಞಾನದಿಂದ ಉಂಟಾದ, ಸಮ್ಯಗ್
-
ವಿವೇಕಃ -= ಸಮ್ಯಗ್ ವಿವೇಕವು, ದೃಗ್ -ದೃಶ್ಯ -ಪದಾರ್ಥ -ತತ್ತ್ವಂ = ದೃಕ್ ಮತ್ತು

ದೃಶ್ಯ ಎಂಬ ಪದಾರ್ಥಗಳ ತತ್ತ್ವವನ್ನು, ವಿಭಜ -ಜ್ಯ = ವಿಂಗಡಿಸಿ, ಮಾಯಾಕೃತ.
-
ಮೋಹಬಂಧಂ = ಮಾಯೆಯಿಂದ ಆದ ಮೋಹವೆಂಬ ಬಂಧವನ್ನು, ಛಿನತ್ತಿ - ಕತ್ತರಿಸು

ತ್ತ
ದೆ; ಯಸ್ಮಾತ್ = ಯಾವುದರಿಂದ, ವಿಮುಕ್ತ -ಸ್ಯ = ಮುಕ್ತನಾದವನಿಗೆ, ಪುನಃ =

ಮತ್ತೆ, ನ ಸಂಸ್ಕೃತಿಃ = ಸಂಸಾರವಿಲ್ಲವೊ.
 
-
 

 
೩೪೪, ಸ್ಪು. ಸ್ಫುಟವಾದ ಜ್ಞಾನದಿಂದ ಉತ್ಪನ್ನವಾದ[^೧] ಸಮ್ಯಗ್ ವಿವೇಕವು
[^೨]
ದೃಗ್ರೂಪನಾದ ಆತ್ಮ, ದೃಶ್ಯರೂಪವಾದ ಪ್ರಪಂಚ-- ಎಂಬ ಪದಾರ್ಥಗಳ