This page has not been fully proofread.

೧೭೪
 
ವಿವೇಕಚೂಡಾಮಣಿ
 
ಬಾಹೇ ನಿರುದ್ಧ ಮನಸಃ ಪ್ರಸನ್ನತಾ
ಮನಃಪ್ರಸಾದೇ ಪರಮಾತ್ಮದರ್ಶನಮ್ ।
ತಸ್ಮಿನ್ ಸುದೃಷ್ಟೇ ಭವಬಂಧನಾಶೋ
 
ಬಹಿರ್ನಿರೋಧಃ ಪದವೀ ವಿಮುಕ್ತ । ೩೩೪ ।
 
[೩೩೪
 
ಬಾ
 
ನಿರುದ್ಧ [ಸತಿ) - ವಿಷಯಚಿಂತನೆಯು ನಿರುದ್ಧವಾದರೆ ಮನಸಃ -
ಮನಸ್ಸಿನ ಪ್ರಸನ್ನತಾ - ಪ್ರಸನ್ನತೆಯು; ಮನಃ ಪ್ರಸಾದೇ - ಮನಸ್ಸು ಪ್ರಸನ್ನವಾದರೆ
ಪರಮಾತ್ಮದರ್ಶನಂ- ಪರಮಾತ್ಮಸಾಕ್ಷಾತ್ಕಾರವು; ತಸ್ಮಿನ್ ಸುದೃಷ್ಟೇ- ಪರಮಾತ್ಮ
ನನ್ನು ಚೆನ್ನಾಗಿ ಸಾಕ್ಷಾತ್ಕರಿಸಿದರೆ ಭವಬಂಧನಾಶಃ ಭವಬಂಧದ ನಾಶವು ; ಆದುದ
ರಿಂದ ಬಹಿರ್ನಿರೋಧಃ - ವಿಷಯಚಿಂತಾನಿರೋಧವೇ ವಿಮುಕ್ತಃ = ಮುಕ್ತಿಗೆ
ಪದವಿ - ಮಾರ್ಗವು.
 
೩೩೪. ವಿಷಯಚಿಂತನೆಯ ನಿರೋಧದಿಂದ ಮನಸ್ಸಿನ ಪ್ರಸನ್ನತೆಯೂ,
ಮನಸ್ಸಿನ ಪ್ರಸನ್ನತೆಯಿಂದ ಪರಮಾತ್ಮನ ಸಾಕ್ಷಾತ್ಕಾರವೂ ಉಂಟಾಗು
ತದೆ. ಆ ಪರಮಾತ್ಮನನ್ನು ಚೆನ್ನಾಗಿ ಸಾಕ್ಷಾತ್ಕರಿಸಿದರೆ ಸಂಸಾರಬಂಧವು
ನಾಶವಾಗುತ್ತದೆ. ಆದುದರಿಂದ ವಿಷಯಚಿಂತನೆಯ ನಿರೋಧವೇ ಮುಕ್ತಿಗೆ
 
ಮಾರ್ಗವು.
 
[೧ ಚಿತ್ರದ ಪ್ರಸನ್ನತೆಯುಂಟಾದರೆ ಇವನ ಸಮಸ್ತದುಃಖಗಳೂ ನಾಶವಾಗುತ್ತವೆ;
ಏಕೆಂದರೆ ಪ್ರಸನ್ನ ಚಿತ್ರವುಳ್ಳ ಮನುಷ್ಯನ ಬುದ್ಧಿಯು ಶೀಘ್ರವಾಗಿ ಸ್ಥಿರವಾಗುವುದು'
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಕೋಪಜಾಯತೇ । ಪ್ರಸನ್ನ ಚೇತಸೋ
ಹ್ಯಾಶು ಬುದ್ಧಿಃ ಪರ್ಯ ವತಿಸ್ಮತೇ ॥ (ಗೀತಾ ೨. ೬೫). ]
 
ಕಃ ಪಂಡಿತಃ ಸನ್ ಸದಸದ್ವಿವೇಕೀ
 
ಶ್ರುತಿ ಪ್ರಮಾಣಃ ಪರಮಾರ್ಥದರ್ಶಿ ।
ಜಾನನ್ ಹಿ ಕುರ್ಯಾದಸತೋಽವಲಂಬಂ
ಸ್ವಪಾತಹೇತೋಃ ಶಿಶುವನ್ನು ಮುಕ್ಕು
 
॥ ೩೩೫ ॥
 
1
 
ಅಸತ್ ಎಂಬ ವಿವೇಚನೆ
ಪ್ರಮಾಣವೆಂದು ನಂಬಿದವನಾಗಿ
 
ಕಃ = ಯಾವ ಮುಮುಕ್ಷು – ಮುಮುಕ್ಷುವು ಪಂಡಿತಃ ಸನ್ - ಪಂಡಿತ
ನಾಗಿ ಸತ್. ಅಸತ್. ವಿವೇಕೀ - ಇದು ಸತ್, ಇದು
ಯುಳ್ಳವನಾಗಿ ಶ್ರುತಿ ಪ್ರಮಾಣಃ - ಶ್ರುತಿಯೇ
ಪರಮಾರ್ಥದರ್ಶಿ - ಪರಮಾರ್ಥದರ್ಶಿಯಾಗಿ ಜಾನನ್ ಹಿ = ತಿಳಿದಿದ್ದರೂ ಶಿಶು.
ವತ್ – ಮಗುವಿನಂತೆ ಸ್ವಪಾತಹೇತೋಃ – ತನ್ನ ಪತನಕ್ಕೆ ಕಾರಣವಾದ ಅಸತಃ-
ಅಸದ್ವಸ್ತುವಿನ ಅವಲಂಬಂ : ಆಶ್ರಯವನ್ನು ಕುರ್ಯಾತ್ = ಮಾಡಿಯಾನು?
 
3