This page has been fully proofread once and needs a second look.

೧೭೨
 
ವಿವೇಕಚೂಡಾಮಣಿ
 
[೩೩೧
 
೩೩೦. ಶ್ರುತಿ, ಸ್ಮೃತಿ ಮತ್ತು ನೂರಾರು ಯುಕ್ತಿಗಳು ನಿಷೇಧಿಸಿರುವ

ಈ ದೃಶ್ಯ ಜಗತ್ತಿನಲ್ಲಿ ಯಾವನು 'ನಾನು' ಎಂಬ ಬುದ್ಧಿಯನ್ನು ಮಾಡುತ್ತಾ
-
ನೆಯೊ ಅವನು --ಮಾಡಬಾರದ್ದನ್ನು ಮಾಡುವ ಕಳ್ಳನಂತೆ--ದುಃಖಗಳ

ಮೇಲೆ ದುಃಖವನ್ನು ಹೊಂದುತ್ತಾನೆ.
 

 
ಸತ್ಯಾಭಿಸಂಧಾನರತೋ
 
ವಿಮುಕ್
ತೋ
ಮಹತ್ವ ಮಾತ್ಮೀಯಮುಪೈತಿ ನಿತ್ಯಮ್ ।

ಮಿಥ್ಯಾಭಿಸಂಧಾನರತಸ್ತು ನಶ್ಯೇದ್

ದೃಷ್ಟಂ ತದೇತದ ಚೋರ -ಚೋರಯೋ
 
ಯೋಃ ॥ ೩೩೧ I
 
||
 
ಸತ್ಯ. -ಅಭಿಸಂಧಾನ.-ರತಃ = ಸತ್ಯಬ್ರಹ್ಮವನ್ನು ಅನುಸಂಧಾನಮಾಡುತ್ತಿರು
ವವನು
-
ವವನು,
ವಿಮುಕ್ತಃ -= ಮುಕ್ತನಾಗಿ, ಆತ್ಮೀಯಂ – ತನ್ನ= ತನ್ನ, ನಿತ್ಯಂ -= ಶಾಶ್ವತವಾದ
,
ಮಹತ್ತ್ವಂ = ಮಹಿಮೆಯನ್ನು, ಉಪೈತಿ -= ಹೊಂದುತ್ತಾನೆ; ತು -= ಆದರೆ
 
,
ಮಿಥ್ಯಾ- ಅಭಿಸಂಧಾನ- ರತಃ= ಮಿಥ್ಯಾವಸ್ತುವನ್ನೇ ಅನುಸಂಧಾನಮಾಡುತ್ತಿರುವವನು
ನಶೆತ್ -
,
ನಶ್ಯೇತ್ =
ನಾಶವಾಗುತ್ತಾನೆ; ಯತ್ = ಏಕೆಂದರೆ, ತತ್ ಏತತ್ := ಆ ಇದು
,
ಅಚೋರ-ಚೋರಯೋಃ = ಚೋರನು ಚೋರನಲ್ಲದವನು- -ಇವರ ವಿಷಯದಲ್ಲಿ
,
ದೃಷ್ಟಂ = ನೋಡಲ್ಪಟ್ಟಿದೆ.
 

 
೩೩೧. ಯಾವನು ಸತ್ಯಬ್ರಹ್ಮವನ್ನೇ ಅನುಸಂಧಾನಮಾಡುತ್ತಿರುವನೋ

ಅವನು (ಸಂಸಾರದಿಂದ) ಬಿಡುಗಡೆಯನ್ನು ಹೊಂದಿದವನಾಗಿ ತನ್ನ ಶಾಶ್ವತ
-
ವಾದ ಮಹಿಮೆಯನ್ನು ಹೊಂದುತ್ತಾನೆ; ಆದರೆ ಯಾವನು ಮಿಥ್ಯಾರೂಪ
-
ವಾಗಿರುವ (ದೇಹಾದಿಗಳನ್ನೇ ಆತ್ಮವಸ್ತುವೆಂದು) ಅನುಸಂಧಾನಮಾಡುತ್ತಾ
-
ನೆಯೋ ಅವನು ನಾಶವಾಗುತ್ತಾನೆ. ಆ ಇದು ಚೋರನು ಚೋರನಲ್ಲದವನು-
-
ಇವರ ವಿಷಯದಲ್ಲಿ ನೋಡಲ್ಪಟ್ಟಿದೆ.?
 
[^]
 
[^೧]
ಹಿಂದಿನ ಕಾಲದಲ್ಲಿ ಒಂದು ಕೊಡಲಿಯನ್ನು ಕಾಯಿಸಿ ಅದನ್ನು ಆಪಾದಿತನು

ಮುಟ್ಟುವ ಹಾಗೆ ಮಾಡುತ್ತಿದ್ದರು; ಅವನ ಕೈಸುಡದಿದ್ದರೆ ಅವನು ನಿರಪರಾಧಿ
-
ಯೆಂದೂ ಸುಟ್ಟರೆ ಅಪರಾಧಿಯೆಂದೂ ನಿರ್ಧರಿಸುತ್ತಿದ್ದರು. ಇದು ಛಾಂದೋಗ್ಯಪ
-
ನಿಷತ್ತಿನ ೬. ೧೬ರಲ್ಲಿ ಬರುವ ಅಗ್ನಿ ಪರೀಕ್ಷೆಯನ್ನು ಸೂಚಿಸುತ್ತದೆ.
 
]
 
ಯತಿರಸದನುಸಂಧಿಂ ಬಂಧಹೇತುಂ ವಿಹಾಯ
 

ಸ್ವಯಮಯಮಹಮಸ್ಮೀತ್ಯಾತ್ಮದೃನ ತಿಷ್ಟ್ಯೈವ ತಿಷ್ಠೇತ್ ।

ಸುಖಯತಿ ನನು ನಿಷ್ಠಾ ಬ್ರಹ್ಮಣಿ ಸ್ವಾನುಭೂತ್ಯಾ

ಹರತಿ ಪರಮವಿದ್ಯಾಕಾರ್ಯದುಃಖಂ ಪ್ರತೀತಮ್ ॥ ೩೩೨ ॥