This page has been fully proofread once and needs a second look.

ವಿವೇಕಚೂಡಾಮಣಿ
 
[೩೨೭
 
೩೨೬. ಅದರಿಂದ ಸ್ವರೂಪ -ಚ್ಯುತಿಯು ಉಂಟಾಗುತ್ತದೆ. ಸ್ವರೂಪದಿಂದ

ಜಾರಿದವನು ಕೆಳಕ್ಕೆ ಬೀಳುತ್ತಾನೆ. ಕೆಳಕ್ಕೆ ಬಿದ್ದವನು ನಾಶವಾಗುವನೇ

ಹೊರತು ಪುನಃ ಅಭಿವೃದ್ಧಿಯನ್ನು ಪಡೆಯುವುದಿಲ್ಲ. ಆದುದರಿಂದ ಎಲ್ಲ

ಅನರ್ಥಗಳಿಗೂ ಕಾರಣವಾದ ವಿಷಯಚಿಂತೆಯನ್ನು ಬಿಡಬೇಕು.
 

[ಗೀತಾ ೨. ೬೨-೬೩ ನೋಡಿ.]
 
೧೭
 

 
ಅತಃ ಪ್ರಮಾದಾನ್ನ ಪರೋಽಸ್ತಿ ಮೃತ್ಯು-

ರ್ವಿವೇಕಿನೋ ಬ್ರಹ್ಮವಿದಃ ಸಮಾದ್ಧೌ

ಸಮಾಹಿತಃ ಸಿದ್ಧಿಮುಪೈತಿ ಸಮ್ಯಕ್
 

ಸಮಾಹಿತಾತ್ಮಾ ಭವ ಸಾವಧಾನಃ ॥ ೩೨೭
 
||
 
ಅತಃ .= ಆದುದರಿಂದ, ವಿವೇಕಿನಃ -= ವಿವೇಕಿಯಾದ, ಬ್ರಹ್ಮವಿದಃ = ಬ್ರಹ್ಮ
-
ಜ್ಞಾನಿಗೆ ಸಮಾಧ, ಸಮಾಧೌ= ಸಮಾಧಿಯಲ್ಲಿ, ಪ್ರಮಾದಾತ್ = ಎಚ್ಚರಿಕೆ ತಪ್ಪುವುದಕ್ಕಿಂತ
,
ಪರಃ = ಬೇರೊಂದು, ಮೃತ್ಯುಃ= ಮೃತ್ಯುವು, ನ ಅಸ್ತಿ-=ಇಲ್ಲವು; ಸಮ್ಯಕ್= ಚೆನ್ನಾಗಿ
,
ಸಮಾಹಿತಃ -= ಸಮಾಹಿತನಾದವನೇ, ಸಿದ್ಧಿಂ = ಸಿದ್ಧಿಯನ್ನು, ಉಪೈತಿ -= ಹೊಂದು
-
ತ್
ತಾನೆ; [ಆದುದರಿಂದ] ಸಾವಧಾನಃ = ಎಚ್ಚರಿಕೆಯುಳ್ಳವನಾಗಿ, ಸಮಾಹಿತಾತ್ಮಾ
=
ಸಮಾಹಿತವಾದ ಚಿತ್ರವುಳ್ಳವನಾಗು.
 

 
೩೨೭. ಆದುದರಿಂದ ವಿವೇಕಿಯಾದ ಬ್ರಹ್ಮಜ್ಞಾನಿಗೆ ಸಮಾಧಿಯಲ್ಲಿ

ಎಚ್ಚರಿಕೆ ತಪ್ಪುವುದಕ್ಕಿಂತ ಬೇರೊಂದು ಮೃತ್ಯುವಿರುವುದಿಲ್ಲ. ಚೆನ್ನಾಗಿ

ಸಮಾಹಿತನಾದವನೇ ಸಿದ್ಧಿಯನ್ನು ಹೊಂದುತ್ತಾನೆ. ಆದುದರಿಂದ ಎಚ್ಚರಿಕೆ
-
ಯಿಂದ ಮನಸ್ಸನ್ನು ಸಮಾಧಿಯಲ್ಲಿಡು.
 

 
ಜೀವತೋ ಯಸ್ಯ ಕೈವಲ್ಯಂ ವಿದೇಹೇ ಸ ಚ ಕೇವಲಃ ।
ಯಂ

ಯತ್ಕಿಂ
ಚಿತ್ಶ್ಯತೋ ಭೇದಂ ಭಯಂ ಬ್ರೂತೇ ಯಜುಃಶ್ರುರ್ತಿ
 
ತಿಃ ॥ ೩೨೮
 
||
 
ಜೀವತಃ= ಬದುಕಿರುವ, ಯಸ್ಯ= ಯಾವನಿಗೆ, ಕೈವಲ್ಯ೦=ಕೈವಲ್ಯವು, [ಆಗಿರು
-
ವುದೋ] ನಿವಿದೇಹೇ ಚ = ದೇಹಾನಂತರದಲ್ಲಿಯೂ, ಸಃ = ಅವನು, ಕೇವಲಃ = ಕೇವ
-
ಲನು; ಯತ್ ಕಿಂಚಿತ್ ಭೇದಂ -= ಸ್ವಲ್ಪ ಭೇದವನ್ನೂ, ಪಶ್ಯತಃ= ನೋಡುವವನಿಗೆ
,
ಭಯಂ = ಭಯವನ್ನು, ಯಜುಃಶ್ರುತಿಃ ಬೂಬ್ರೂತೇ = ಯಜುರ್ವೇದ- ಶ್ರುತಿಯು

ಹೇಳುತ್ತದೆ.
 
w
 

 
೩೨೮. ಬದುಕಿರುವಾಗ ಯಾವನಿಗೆ ಕೈವಲ್ಯವುಂಟಾಗಿರುವುದೋ ಅವ
-
ನಿಗೇ ದೇಹಾನಂತರದಲ್ಲಿಯೂ ಕೈವಲ್ಯವುಂಟಾಗುತ್ತದೆ. ಸ್ವಲ್ಪ ಭೇದವನ್ನು