This page has been fully proofread once and needs a second look.

ವಿವೇಕಚೂಡಾಮಣಿ
 
ಯಥಾ= ಹೇಗೆ, ಪ್ರಮಾದತಃ -= ಪ್ರಮಾದದಿಂದ, ಪ್ರಚ್ಯುತ -ಕೇಲಿ. -ಕಂದುಕಃ-
=
ಜಾರಿದ ಆಟದ ಚೆಂಡು, ಸೋಪಾನ. -ಪಂಕ್ತೌ = ಮೆಟ್ಟಿಲುಗಳ ಸಾಲಿನಲ್ಲಿ, ಪತಿತಃ -
=
ಬೀಳುವುದೊ, ತಥಾ -= ಹಾಗೆಯೇ, ಚಿತ್ರಂ -ತಂ = ಚಿತ್ವು, ಲಕ್ಷಚ್ಯುತಂ ಚೇತ್ ಯದಿ =

ತನ್ನ ಗುರಿಯಿಂದ ಚ್ಯುತವಾದರೆ, ಬಹಿರ್ಮುಖಂ=ಬಹಿರ್ಮುಖವಾಗಿ, ತತಃ ತತಃ .
=
ಅಲ್ಲಲ್ಲಿ, ಸನ್ನಿಪತೇತ್ -= ಬಿದ್ದು ಬಿಡುತ್ತದೆ.
 
=
 
೩೨೬]
 

 
೩೨೪,
ಚೆಂಡು ಹೇಗೆ ಕೆಳಕ್ಕೆ ಕೆಳಕ್ಕೆ ಹೋಗುವುದೋ
 
. ಪ್ರಮಾದವಶದಿಂದ ಮೆಟ್ಟಿಲುಗಳ ಸಾಲಿನ ಮೇಲೆ ಜಾರಿದ ಆಟದ

ಚೆಂಡು ಹೇಗೆ ಕೆಳಕ್ಕೆ ಕೆಳಕ್ಕೆ ಹೋಗುವುದೋ
ಹಾಗೆಯೇ ಆತ್ಮನೆಂಬ ಗುರಿ
-
ಯಿಂದ ಜಾರಿದ ಚಿತ್ತವು ಬಹಿರ್ಮುಖವಾಗಿ ಅಲ್ಲಲ್ಲಿ ಕೆಳಕ್ಕೆ ಬಿದ್ದು ಓಡುತ್ತದೆ.
 

 
ವಿಷಯೇಷ್ಯಾವಾವಿಶಚೇತಃ ಸಂಕಲ್ಪಯತಿ ತಪ್ಪು ದ್ಗುಣಾನ್ ।

ಸಮ್ಯಕ್ ಸಂಕಲ್ಪ ನಾತ್ ಕಾಮಃ ಕಾಮಾತ್ ಪುಂಸಃ
 
೧೬೯
 

ಪ್ರವರ್ತನಮ್ ॥ ೩೨೫ ॥
 

 
ವಿಷಯೇಸು = ವಿಷಯವಸ್ತುಗಳಲ್ಲಿ, ಆನಿಶತ್ ಚೇತಃ - •= ಪ್ರವೇಶಿಸುತ್ತಿರುವ

ಮನಸ್ಸು, ತತ್-ಗುಣಾನ್ ,= ಅವುಗಳ ಗುಣಗಳನ್ನು, ಸಂಕಲ್ಪಯತಿ -= ಚಿಂತಿಸುತ್ತದೆ;

ಸಮ್ಯಕ್ ಸಂಕಲ್ಪ ನಾತ್ , ನಾತ್=ಚೆನ್ನಾಗಿ ಚಿಂತಿಸುವುದರಿಂದ, ಕಾಮಃ = ಬಯಕೆಯು
,
[ಉಂಟಾಗುತ್ತದೆ; ಕಾಮಾತ=ಬಯಕೆಯಿಂದ, ಪುಂಸಃ= ಮನುಷ್ಯನ, ಪ್ರವರ್ತನಂ
=
ಪ್ರವೃತ್ತಿಯು [ಉಂಟಾಗುತ್ತದೆ].
 

 
೩೨೫. ವಿಷಯವಸ್ತುಗಳಲ್ಲಿ ಪ್ರವೇಶಿಸುತ್ತಿರುವ ಮನಸ್ಸು ಅವುಗಳ

ಗುಣಗಳನ್ನು ಚಿಂತಿಸುತ್ತದೆ. ಅವುಗಳನ್ನು ಚೆನ್ನಾಗಿ ಚಿಂತಿಸುವುದರಿಂದ

ಅವುಗಳಲ್ಲಿ ಬಯಕೆಯುಂಟಾಗುತ್ತದೆ. ಬಯಕೆಯಿಂದ ಮನುಷ್ಯನು ಕರ್ಮ
-
ದಲ್ಲಿ ಪ್ರವರ್ತಿಸುತ್ತಾನೆ.
 

 
ತತಃ ಸ್ವರೂಪ-ವಿಭ್ರಂಶೋ ವಿಭ್ರಷ್ಟ ಸ್ತು ಪತತ್ಯಧಃ ।

ಪತಿತಸ್ಯ ವಿನಾ ನಾಶಂ ಪುನರ್ನಾರೋಹ ಈಕ್ಷ್ಯತೇ ।

ಸಂಕಲ್ಪಂ ವರ್ಜಯೇತ್ ತಸ್ಮಾತ್ ಸರ್ವಾನರ್ಥಸ್ಯ ಕಾರಣ
 
ಮ್ ॥ ೩೨೬
 
||
 
ತತಃ = ಅದರ ದೆಸೆಶೆಯಿಂದ, ಸ್ವರೂಪ -ವಿಭ್ರಂಶಃ = ಸ್ವರೂಪಚ್ಯುತಿಯು;
ವಿ

ವಿಭ್ರಷ್ಟಃ ತು=
ಭ್ರಷ್ಟ * ತು- ಭ್ರಷ್ಟನಾದವನು, ಅಧಃ = ಕೆಳಕ್ಕೆ ಪತತಿ, ಪತತಿ= ಬೀಳುತ್ತಾನೆ; ಪತಿತಸ್ಯ
=
ಪತಿತನಾದವನಿಗೆ, ನಾಶಂ ವಿನಾ -= ನಾಶವೇ ಹೊರತು, ಪುನಃ = ಮತ್ತೆ, ಆರೋಹಃ
=
ಅಭಿವೃದ್ಧಿಯು, ನ ಈಕ್ಷ್ಯತೇ -= ಕಂಡುಬರುವುದಿಲ್ಲ; ತಸ್ಮಾತ್ = ಆದುದರಿಂದ
,
ಸರ್ವ- ಅನರ್ಥಸ್ಯ -= ಎಲ್ಲ ಅನರ್ಥಗಳಿಗೆ, ಕಾರಣಂ = ಕಾರಣವಾದ, ಸಂಕಲ್ಪ -
ಪಂ =
ವಿಷಯಚಿಂತನೆಯನ್ನು, ವರ್ಜಯೇತ್ -= ಬಿಡಬೇಕು,
 
.