This page has not been fully proofread.

ವಿವೇಕಚೂಡಾಮಣಿ
 
೨೯೫]
 
ಕೂಡ ಇರುವುದು ಕಂಡುಬರುತ್ತದೆ. 'ಜನ್ಮರಹಿತನೂ ನಿತ್ಯನೂ' ಎಂದು

ಶ್ರುತಿಯೇ ಹೇಳುತ್ತದೆ.[^೧] ಆದುದರಿಂದ ಪ್ರತ್ಯಗಾತ್ಮನು ಸ್ಕೂಲಸೂಕ್ಷ್ಮ ಗಳಿ

ಗಿಂತ ಭಿನ್ನವಾಗಿರುತ್ತಾನೆ.
 
{

 
[^೧]
ಕರ ಉ. ೧. ೨. ೧೮.]
 

 
ವಿಕಾರಿಣಾಂ ಸರ್ವವಿಕಾರವೇತ್ತಾ

ನಿತ್ಯೋವಿಕಾರೋ
ಭವಿತುಂ ಸಮರ್ಹತಿ ।
ಮನೋರಥ-ಸ್ವಪ್ನ-ಸುಷುಪ್ತಿಯು ಸ್ಪುಟ
 
ಭವಿತುಂ ಸಮರ್ಹತಿ ।
 
೧೫೫
 
ಷು ಸ್ಫುಟಂ
ಪುನಃ ಪುನರ್ದೃಷ್ಟಮಸತ್ವಮೇತಯೋಃ ॥ ೨೯೪ ॥
(

 
[
ಆತ್ಮನು] ವಿಕಾರಿಣಾಂ =ವಿಕಾರವುಳ್ಳ ವಸ್ತುಗಳ, ಸರ್ವ-ವಿಕಾರವೇತ್ತಾ
=
ಸರ್ವ ವಿಕಾರಗಳನ್ನು ಅರಿಯುವವನೂ, ನಿತ್ಯಃ- = ನಿತ್ಯನೂ, ಅವಿಕಾರಃ- = ಅವಿಕಾರಿಯೂ
,
ಭವಿತುಂ ಸಮರ್ಹತಿ -= ಆಗಲು ಅರ್ಹನಾಗಿರುತ್ತಾನೆ; ಮನೋರಥ- ಸ್ವಪ್ನ -
ಸ್ವಪ್ನ-
ಸುಷುಪ್ತಿ ಸುಷು = ಮನೋರಥ ಸ್ವಪ್ನ ಸುಷುಪ್ತಿ-- ಇವುಗಳಲ್ಲಿ, ಏತಯೋಃ = [ದೇಹ.
-
ಅಹಂಕಾರಗಳೆಂಬ] ಇವೆರಡರ ಅಸತ್ಯ -, ಅಸತ್ತ್ವಂ = ಮಿಥ್ಯಾ ಸ್ವರೂಪವು, ಪುನಃ ಪುನಃ = ಪದೇ

ಪದೇ, ದೃಷ್ಟಂ -= ನೋಡಲ್ಪಟ್ಟಿದೆ.
 

 
೨೯೪, ವಿಕಾರವುಳ್ಳ ವಸ್ತುಗಳ ಸರ್ವವಿಕಾರಗಳನ್ನೂ ಅರಿಯುತ್ತಿರುವ

ಆತ್ಮನು ನಿತ್ಯನೂ ಅವಿಕಾರಿಯೂ ಆಗಿರಬೇಕು.

ಮನೋರಥ ಸ್ವಪ್ನ
 
ಸುಷುಪ್ತಿ-- ಇವುಗಳಲ್ಲಿ, ದೇಹ ಅಹಂಕಾರಗಳೆಂಬ ಇವೆರಡರ ಮಿಥ್ಯಾತ್ವ

ವನ್ನು[^೧] ಪುನಃ ಪುನಃ ನೋಡಬಹುದು.
 

 
[೧ ಏಕೆಂದರೆ ಸುಷುಪ್ತಿಯಲ್ಲಿ ಅಹಂಕಾರವು ಕಂಡುಬರುವುದಿಲ್ಲ; ಸ್ವಪ್ನ ಸುಷುಪ್ತಿ

ಗಳಲ್ಲಿ ಸ್ಕೂಲದೇಹವು ಕಂಡುಬರುವುದಿಲ್ಲ.
 

 
ಅತೋsಭಿಮಾನಂ ತ್ಯಜ ಮಾಂಸಪಿಂಡೇ

ಪಿಂಡಾಭಿಮಾನಿನ್ಯಪಿ ಬುದ್ಧಿ ಕಲ್ಪಿತೇ ।

ಕಾಲತ್ರಯಾಬಾಧ್ಯಮಖಂಡ -ಬೋಧಂ
 

ಜ್ಞಾತ್ವಾ ಸ್ವಮಾತ್ಮಾನಮುಪೈಹಿ ಶಾಂತಿಮ್ ॥ ೨೯೫ ॥
 
ಅತಃ = ಆದುದರಿಂದ, ಮಾಂಸಪಿಂಡೇ = ಮಾಂಸಪಿಂಡದಲ್ಲಿಯೂ,
ಬುದ್ಧಿ-
ಜ್ಞಾತ್ವಾ ಸ್ವಮಾತ್ಮಾನಮುಪೈ ಹಿ ಶಾಂತಿಮ್ ॥ ೨೯೫ H
ಅತಃ - ಆದುದರಿಂದ ಮಾಂಸಪಿಂಡೇ = ಮಾಂಸಪಿಂಡದಲ್ಲಿಯೂ

ಕಲ್ಪಿತೇ = ಬುದ್ಧಿಯಿಂದ ಕಲ್ಪಿತವಾದ, ಪಿಂಡಾಭಿಮಾನಿನಿ ಅಪಿ = ದೇಹಾಭಿಮಾನಿ

ಎಂಬ ಅಹಂಕಾರದಲ್ಲಿಯೂ, ಅಭಿಮಾನಂ = ಅಭಿಮಾನವನ್ನು, ತ್ಯಜ = ಬಿಡು;

ಕಾಲತ್ರಯ. -ಅಬಾಧ್ಯಂ -= ತ್ರಿಕಾಲದಲ್ಲಿಯೂ ಬಾಧಿತವಾಗದ, ಅಖಂಡ ಬೋಧಂ
 
=
ಅಖಂಡಜ್ಞಾನಸ್ವರೂಪನಾದ
 
, ಸ್ವಮ್ ಆತ್ಮಾನಂ = ನಿನ್ನ ಆತ್ಮನನ್ನು, ಜ್ಞಾತ್ವಾ =
ಅರಿತುಕೊಂಡು, ಶಾಂತಿಂ- = ಶಾಂತಿಯನ್ನು, ಉಪೈಹಿ -= ಹೊಂದು.
 
ತ್ಮಾನಂ = ನಿನ್ನ ಆತ್ಮನನ್ನು ಜ್ಞಾತ್ವಾ