This page has not been fully proofread.

ವಿವೇಕಚೂಡಾಮಣಿ
 
೨೯೫]
 
ಕೂಡ ಇರುವುದು ಕಂಡುಬರುತ್ತದೆ. 'ಜನ್ಮರಹಿತನೂ ನಿತ್ಯನೂ' ಎಂದು
ಶ್ರುತಿಯೇ ಹೇಳುತ್ತದೆ. ಆದುದರಿಂದ ಪ್ರತ್ಯಗಾತ್ಮನು ಸ್ಕೂಲಸೂಕ್ಷ್ಮ ಗಳಿ
ಗಿಂತ ಭಿನ್ನವಾಗಿರುತ್ತಾನೆ.
 
{ ಕರ ಉ. ೧. ೨. ೧೮.]
 
ವಿಕಾರಿಣಾಂ ಸರ್ವವಿಕಾರವೇತ್ತಾ
ನಿತ್ಯೋವಿಕಾರೋ
ಮನೋರಥ-ಸ್ವಪ್ನ-ಸುಷುಪ್ತಿಯು ಸ್ಪುಟ
 
ಭವಿತುಂ ಸಮರ್ಹತಿ ।
 
೧೫೫
 
ಪುನಃ ಪುನರ್ದಷ್ಟಮಸಮೇತಯೋಃ ॥ ೨೯೪ ॥
(ಆತ್ಮನು] ವಿಕಾರಿಣಾಂ – ವಿಕಾರವುಳ್ಳ ವಸ್ತುಗಳ ಸರ್ವ-ವಿಕಾರವೇತ್ತಾ
ಸರ್ವ ವಿಕಾರಗಳನ್ನು ಅರಿಯುವವನೂ ನಿತ್ಯಃ-ನಿತ್ಯನೂ ಅವಿಕಾರಃ- ಅವಿಕಾರಿಯೂ
ಭವಿತುಂ ಸಮರ್ಹತಿ - ಆಗಲು ಅರ್ಹನಾಗಿರುತ್ತಾನೆ; ಮನೋರಥ- ಸ್ವಪ್ನ -
ಸುಷುಪ್ತಿ ಸು = ಮನೋರಥ ಸ್ವಪ್ನ ಸುಷುಪ್ತಿ ಇವುಗಳಲ್ಲಿ ಏತಯೋಃ = [ದೇಹ.
ಅಹಂಕಾರಗಳೆಂಬ] ಇವೆರಡರ ಅಸತ್ಯ - ಮಿಥ್ಯಾ ಸ್ವರೂಪವು ಪುನಃ ಪುನಃ ಪದೇ
ಪದೇ ದೃಷ್ಟಂ - ನೋಡಲ್ಪಟ್ಟಿದೆ.
 
೨೯೪, ವಿಕಾರವುಳ್ಳ ವಸ್ತುಗಳ ಸರ್ವವಿಕಾರಗಳನ್ನೂ ಅರಿಯುತ್ತಿರುವ
ಆತ್ಮನು ನಿತ್ಯನೂ ಅವಿಕಾರಿಯೂ ಆಗಿರಬೇಕು.
ಮನೋರಥ ಸ್ವಪ್ನ
 
ಸುಷುಪ್ತಿ ಇವುಗಳಲ್ಲಿ, ದೇಹ ಅಹಂಕಾರಗಳೆಂಬ ಇವೆರಡರ ಮಿಥ್ಯಾತ್ವ
ವನ್ನು ಪುನಃ ಪುನಃ ನೋಡಬಹುದು.
 
[೧ ಏಕೆಂದರೆ ಸುಷುಪ್ತಿಯಲ್ಲಿ ಅಹಂಕಾರವು ಕಂಡುಬರುವುದಿಲ್ಲ; ಸ್ವಪ್ನ ಸುಷುಪ್ತಿ
ಗಳಲ್ಲಿ ಸ್ಕೂಲದೇಹವು ಕಂಡುಬರುವುದಿಲ್ಲ.
 
ಅತೋsಭಿಮಾನಂ ತ್ಯಜ ಮಾಂಸಪಿಂಡೇ
ಪಿಂಡಾಭಿಮಾನಿಪಿ ಬುದ್ಧಿ ಕಲ್ಪಿತೇ ।
ಕಾಲತ್ರಯಾಬಾಧ್ಯಮಖಂಡ ಬೋಧಂ
 
ಬುದ್ಧಿ-
ಜ್ಞಾತ್ವಾ ಸ್ವಮಾತ್ಮಾನಮುಪೈ ಹಿ ಶಾಂತಿಮ್ ॥ ೨೯೫ H
ಅತಃ - ಆದುದರಿಂದ ಮಾಂಸಪಿಂಡೇ = ಮಾಂಸಪಿಂಡದಲ್ಲಿಯೂ
ಕಲ್ಪಿತೇ = ಬುದ್ಧಿಯಿಂದ ಕಲ್ಪಿತವಾದ ಪಿಂಡಾಭಿಮಾನಿನಿ ಅಪಿ = ದೇಹಾಭಿಮಾನಿ
ಎಂಬ ಅಹಂಕಾರದಲ್ಲಿಯೂ ಅಭಿಮಾನಂ = ಅಭಿಮಾನವನ್ನು ತ್ಯಜ = ಬಿಡು;
ಕಾಲತ್ರಯ. ಅಬಾಧ್ಯಂ - ತ್ರಿಕಾಲದಲ್ಲಿಯೂ ಬಾಧಿತವಾಗದ ಅಖಂಡ ಬೋಧಂ
 
ಅಖಂಡಜ್ಞಾನಸ್ವರೂಪನಾದ
 
ಅರಿತುಕೊಂಡು ಶಾಂತಿಂ- ಶಾಂತಿಯನ್ನು ಉಪೈಹಿ - ಹೊಂದು.
 
ತ್ಮಾನಂ = ನಿನ್ನ ಆತ್ಮನನ್ನು ಜ್ಞಾತ್ವಾ