This page has not been fully proofread.

೨೮೬]
 
ವಿವೇಕಚೂಡಾಮಣಿ
 
೧೫೧
 
ಅಸ್ಮಿನ್ ದೇಹ - ಈ ಶರೀರದಲ್ಲಿ ಅಹಂಭಾವಸ್ಯ- 'ನಾನು' ಎಂಬ ಭಾವ
ನೆಯು ನಿಃಶೇಷ, ವಿಲಯಾವಧಿ = ಸಂಪೂರ್ಣವಾಗಿ ಲಯವಾಗುವ ವರೆಗೂ ಸಾವ.
ಧಾನೇನ ಎಚ್ಚರಿಕೆಯಿಂದ ಯುಕ್ತಾತ್ಕಾಸನ್]+ಅಪ್ರಮ-ಅಂತಃಕರಣವುಳ್ಳವ
ನಾಗಿ ಸ್ವಾಧ್ಯಾಸಾಪನಯಂ ಕುರು,
 
೨೮೩. ಈ ಶರೀರದಲ್ಲಿ 'ನಾನು' ಎಂಬ ಭಾವನೆಯು ಸಂಪೂರ್ಣವಾಗಿ
ಲಯವಾಗುವ ವರೆಗೂ ಎಚ್ಚರಿಕೆಯಿಂದ ಅಪ್ರಮತ್ತನಾಗಿ ನಿನ್ನಲ್ಲಿ ಉಂಟಾ
ಗಿರುವ ಅಭ್ಯಾಸವನ್ನು ಹೋಗಲಾಡಿಸಿಕೊ.
 
ಪ್ರತೀತಿರ್ಜಿವ-ಜಗತೋಃ ಸ್ವಪ್ನವಾತಿ ಯಾವತಾ ।
ತಾವನ್ನಿರಂತರಂ ವಿದ್ವನ್ ಸ್ವಾಧ್ಯಾಸಾಪನಯಂ ಕುರು ॥ ೨೮೪ ॥
 
ಜೀವ ಜಗತೋಃ – ಜೀವಜಗತ್ತುಗಳ ಪ್ರತೀತಿಃ - ತೋರ್ಕೆಯು ಯಾವ
ತಾ - ಎಲ್ಲಿಯ ವರೆಗೆ ಸ್ವಪ್ನವತ್ ಕನಸಿನಂತೆ ಭಾತಿ-ತೋರುತ್ತದೆಯೊ ತಾವತ್
ಅಲ್ಲಿಯ ವರೆಗೆ ವಿದ್ವನ್ - ಎಲೈ ವಿವೇಕಿಯೆ ನಿರಂತರಂ = ಅನವರತವೂ ಸ್ವಾಧ್ಯಾ.
ಸಾಪನಯಂ ಕುರು,
 
೨೮೪, ಜೀವಜಗತ್ತುಗಳ ತೊರ್ಕೆಯು ಕನಸಿನಂತೆ (ಮಿಥೈಯಾಗಿ)
ತೋರುವ ವರೆಗೂ, ಎಲೈ ವಿವೇಕಿಯೆ, ಅನವರತವೂ ನಿನ್ನಲ್ಲಿ ಉಂಟಾಗಿರುವ
ಅಧ್ಯಾಸವನ್ನು ಹೋಗಲಾಡಿಸಿಕೊ.
 
ನಿದ್ರಾಯಾ ಲೋಕವಾರ್ತಾಯಾಃ ಶಬ್ದಾದೇರಪಿ ವಿಸ್ಮತೇಃ ।
ಕ್ವಚಿನ್ನಾವಸರಂ ದತ್ವಾ ಚಿಂತಯಾತ್ಮಾನಮಾತ್ಮನಿ ॥ ೨೮೫
 
ನಿದ್ರಾಯಾಃ-ನಿದ್ರೆಯಿಂದ ಲೋಕವಾರ್ತಾಯಾಃ ಲೋಕದ ಸುದ್ದಿ ಯಿಂದ
ಶಬ್ದಾದೇಃ ಅಪಿ-ಶಬ್ದಾದಿ ವಿಷಯಗಳಿಂದ ವಿಸ್ಮೃತೇಃ ಆತ್ಮವಿಸ್ಮೃತಿಗೆ ಕ್ವಚಿತ್
ಯಾವಾಗಲೂ ಅವಸರಂ ಅವಕಾಶವನ್ನು ನ ದಾ = ಕೊಡದೆ ಆತ್ಮನಿ = ಬುದ್ಧಿ
ಯಲ್ಲಿ ಆತ್ಮಾನಂ, ಆತ್ಮನನ್ನು ಚಿಂತಯ - ಚಿಂತಿಸು.
 
೨೮೫. ನಿದ್ರೆಯಿಂದಾಗಲಿ ಲೋಕದ ಸುದ್ದಿಯಿಂದಾಗಲಿ ಶಬ್ದಾದಿ
ವಿಷಯಗಳಿಂದಾಗಲಿ ಆತ್ಮವಿಸ್ಮೃತಿಗೆ ಯಾವಾಗಲೂ ಅವಕಾಶವನ್ನು ಕೊಡದೆ
ಬುದ್ಧಿಯಲ್ಲಿಯೇ ಆತ್ಮನನ್ನು ಚಿಂತಿಸು.
 
ಮಾತಾ-ಪಿತ್ರೋರ್ನಲೋತಂ ಮಲಮಾಂಸಮಯಂ ವಪುಃ ।
ತಕಾ ಚಾಂಡಾಲವ ರಂ ಬ್ರಹ್ಮಭೂಯ ಕೃತೀ ಭವ ॥ ೨೮೬