This page has not been fully proofread.

೨೬೭]
 
ವಿವೇಕಚೂಡಾಮಣಿ
 
ಯಲ್ಲಿ ಬ್ರಹ್ಮಸ್ವರೂಪದಿಂದಲೇ ಯಾವನು ವಾಸಮಾಡುತ್ತಾನೆಯೊ, ಹೇ

ಶಿಷ್ಯನೆ, ಅವನಿಗೆ ಪುನಃ ಶರೀರವೆಂಬ ಗುಹೆಯಲ್ಲಿ ಪ್ರವೇಶವಿರುವುದಿಲ್ಲ.
 
೧೪೩
 

 
['ವಿಜ್ಞಾನಮಯನೂ
ಇಂದ್ರಿಯಗಳಲ್ಲಿರುವವನೂ
 
ವಿಜ್ಞಾನಮಯನೂ
ಬುದ್ಧಿಯಲ್ಲಿರುವ ಸ್ವಯಂ

ಜ್ಯೋತಿಯೂ ಆದ ಈ ಪುರುಷನು' ಯೋsಯಂ ವಿಜ್ಞಾನಮಯಃ ಪ್ರಾಣೇಷು

ಹೃದ್ಯಂತಜೋತಿಃ ಪುರುಷಃ (ಬೃಹದಾರಣ್ಯಕ ಉ. ೪. ೩. ೭)-ಇವೇ ಮೊದಲಾದ

ಶ್ರುತಿಗಳ ಪ್ರಕಾರ ಬುದ್ಧಿಯನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದು ಅಶಕ್ಯ

ವೆಂದು ಹೇಳಿದೆ.]
 

 
ಜ್ಞಾತೇ ವಸ್ತು ನ್ಯಪಿ ಬಲವತೀ ವಾಸನಾನಾದಿರೇಷಾ

ಕರ್ತಾ ಭೋಕಾಪ್ಯಹಮಿತಿ ದೃಢಾ ರ್ಯಾಸ್ಯ ಸಂಸಾರಹೇತುಃ ।

ಪ್ರತ್ಯಗ್ ದೃಷ್ಟಾಽಽತ್ಮನಿ ನಿವಸತಾ ಸಾಪನೇಯಾ ಪ್ರಯತ್ನಾ-
ನುಂ

ನ್ಮುಕ್ತಿಂ
ಪ್ರಾಹುಸ್ತದಿಹ ಮುನಯೋ ವಾಸನಾ-ತಾನನಂ ಯತ್
 
॥ ೨೬೬ ॥
ಅಹ೦ =
 

 
ಜ್ಞಾತೇ ವಸ್ತುನಿ ಅಪಿ = ಆತ್ಮನನ್ನು
ನಾನು ಕರ್ತಾ - ಕರ್ತ ಅಪಿ = ಮತ್ತು
ಯಾ- ಯಾವ ಅನಾದಿಃ = ಅನಾದಿಯಾದ
 
ಅರಿತುಕೊಂಡಮೇಲೂ
, ಅಹಂ =
ನಾನು, ಕರ್ತಾ = ಕರ್ತೃ, ಅಪಿ = ಮತ್ತು,
ಭೋಕ್ತಾ -= ಭೋಕ್ಸ್
 
ತೃ, ಇತಿ = ಎಂಬ
 

ಯಾ = ಯಾವ, ಅನಾದಿಃ = ಅನಾದಿಯಾದ,
ವಾಸನಾ -= ಸಂಸ್ಕಾರವು, ಬಲವತೀ -
=
ಪ್ರಬಲವೂ, ದೃಢಾ -= ದೃಢವೊ [ಆಗಿರುತ್ತದೆ]; ಏಷಾ = ಇದು ಅಸ್ಯ -, ಅಸ್ಯ = ಈ ಮನುಷ್ಯನ
,
ಸಂಸಾರಹೇತುಃ -= ಸಂಸಾರಕ್ಕೆ ಕಾರಣವಾಗಿರುತ್ತದೆ;
ಪ್ರತ್ಯಗ್ ದೃಷ್ಟ್ಯಾ = ಪ್ರತ್ಯ-
ಗಾತ್ಮದೃಷ್ಟಿಯಿಂದ, ಆತ್ಮನಿ -= ಆತ್ಮನಲ್ಲಿಯೇ
 
, ನಿವಸತಾ = ನೆಲಸಿರುವ ಬ್ರಹ್ಮನಿಷ್ಠ
ನಿಂದ,
ಸಾ -= ಆ ಸಂಸ್ಕಾರವು ಪ್ರಯತ್ನಾತ್ -, ಪ್ರಯತ್ನಾತ್ = ಪ್ರಯತ್ನದಿಂದ, ಅಪನೇಯಾ -
=
ಪರಿಹರಿಸಿಕೊಳ್ಳತಕ್ಕದ್ದು ; ಯತ್ = ಯಾವುದು, ವಾಸನಾ -ತಾನನಂ = ಸಂಸ್ಕಾರದ

ಕೃಶತೆಯೊ, ತತ್ = ಅದನ್ನೇ, ಮುನಯಃ = ಮುನಿಗಳು, ಇಹ - -= ಇಲ್ಲಿ, ಮುಕ್ತಿಂ
=
ಮುಕ್ತಿಯೆಂದು, ಪ್ರಾಹುಃ -= ಹೇಳುತ್ತಾರೆ.
 
ನಿ೦ದ
 
ಪ್ರತ್ಯಗ್ ದೃಷ್ಟಾ - ಪ್ರತ್ಯ.
ನಿವಸತಾ – ನೆಲಸಿರುವ ಬ್ರಹ್ಮನಿಷ್ಠ
 

 
೨೬೬, ಆತ್ಮನನ್ನು ಅರಿತುಕೊಂಡಮೇಲೂ 'ನಾನು ಕರ್ತ ಮತ್ತು

ಭೋಗ್ಯ' ಎಂಬ ಈ ಅನಾದಿ ಸಂಸ್ಕಾರವು ಪ್ರಬಲವೂ ದೃಢವೂ ಆಗಿರುತ್ತದೆ.

ಇದೇ ಈ ಮನುಷ್ಯನ ಸಂಸಾರಕ್ಕೆ ಕಾರಣವಾಗಿರುತ್ತದೆ. ಪ್ರತ್ಯಗಾತ್ಮನೇ
 

ತಾನು ಎಂಬ ದೃಷ್ಟಿಯಿಂದ ಆತ್ಮನಲ್ಲಿಯೇ ನೆಲಸಿರುವ ಬ್ರಹ್ಮನಿಷ್ಠನು ಆ

ಸಂಸ್ಕಾರವನ್ನು ಪ್ರಯತ್ನಪೂರ್ವಕವಾಗಿ ಪರಿಹರಿಸಿಕೊಳ್ಳಬೇಕು. ಇಂಥ

ಸಂಸ್ಕಾರದ ಕ್ಷಯವನ್ನೇ ಮುನಿಗಳು ಇಲ್ಲಿ ಮುಕ್ತಿಯೆಂದು ಹೇಳುತ್ತಾರೆ.

 
ಅಹಂ ಮಮೇತಿ ಯೋ ಭಾವೋ ದೇಹಾಕ್ಕಾಷಾದಾವನಾತ್ಮನಿ ।

ಅಧ್ಯಾಸೋsಯಂ ನಿರಸ್ತವ್ಯೂ ವಿದುಷಾ ಸ್ವಾತ್ಮನಿಷ್ಠಯಾ ॥ ೨೬೭ ॥