This page has not been fully proofread.

೨೬೭]
 
ವಿವೇಕಚೂಡಾಮಣಿ
 
ಯಲ್ಲಿ ಬ್ರಹ್ಮಸ್ವರೂಪದಿಂದಲೇ ಯಾವನು ವಾಸಮಾಡುತ್ತಾನೆಯೊ, ಹೇ
ಶಿಷ್ಯನೆ, ಅವನಿಗೆ ಪುನಃ ಶರೀರವೆಂಬ ಗುಹೆಯಲ್ಲಿ ಪ್ರವೇಶವಿರುವುದಿಲ್ಲ.
 
೧೪೩
 
ಇಂದ್ರಿಯಗಳಲ್ಲಿರುವವನೂ
 
ವಿಜ್ಞಾನಮಯನೂ
ಬುದ್ಧಿಯಲ್ಲಿರುವ ಸ್ವಯಂ
ಜ್ಯೋತಿಯೂ ಆದ ಈ ಪುರುಷನು' ಯೋsಯಂ ವಿಜ್ಞಾನಮಯಃ ಪ್ರಾಣೇಷು
ಹೃದ್ಯಂತಜೋತಿಃ ಪುರುಷಃ (ಬೃಹದಾರಣ್ಯಕ ಉ. ೪. ೩. ೭)-ಇವೇ ಮೊದಲಾದ
ಶ್ರುತಿಗಳ ಪ್ರಕಾರ ಬುದ್ಧಿಯನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದು ಅಶಕ್ಯ
ವೆಂದು ಹೇಳಿದೆ.]
 
ಜ್ಞಾತೇ ವಸ್ತು ಪಿ ಬಲವತೀ ವಾಸನಾನಾದಿರೇಷಾ
ಕರ್ತಾ ಭೋಕಾಪ್ಯಹಮಿತಿ ದೃಢಾ ರ್ಯಾಸ್ಯ ಸಂಸಾರಹೇತುಃ ।
ಪ್ರತ್ಯಗ್ ದೃಷ್ಟಾತ್ಮನಿ ನಿವಸತಾ ಸಾಪನೇಯಾ ಪ್ರಯತ್ನಾ-
ನುಂ ಪ್ರಾಹುಸ್ತದಿಹ ಮುನಯೋ ವಾಸನಾ-ತಾನನಂ ಯತ್
 
॥ ೨೬೬ ॥
ಅಹ೦ =
 
ಜ್ಞಾತೇ ವಸ್ತುನಿ ಅಪಿ = ಆತ್ಮನನ್ನು
ನಾನು ಕರ್ತಾ - ಕರ್ತ ಅಪಿ = ಮತ್ತು
ಯಾ- ಯಾವ ಅನಾದಿಃ = ಅನಾದಿಯಾದ
 
ಅರಿತುಕೊಂಡಮೇಲೂ
ಭೋಕ್ತಾ - ಭೋಕ್ಸ್
 
ಇತಿ – ಎಂಬ
 
ವಾಸನಾ - ಸಂಸ್ಕಾರವು ಬಲವತೀ -
ಪ್ರಬಲವೂ ದೃಢಾ - ದೃಢವೊ [ಆಗಿರುತ್ತದೆ]; ಏಷಾ = ಇದು ಅಸ್ಯ - ಈ ಮನುಷ್ಯನ
ಸಂಸಾರಹೇತುಃ - ಸಂಸಾರಕ್ಕೆ ಕಾರಣವಾಗಿರುತ್ತದೆ;
ಗಾತ್ಮದೃಷ್ಟಿಯಿಂದ ಆತ್ಮನಿ - ಆತ್ಮನಲ್ಲಿಯೇ
 
ಸಾ - ಆ ಸಂಸ್ಕಾರವು ಪ್ರಯತ್ನಾತ್ - ಪ್ರಯತ್ನದಿಂದ ಅಪನೇಯಾ -
ಪರಿಹರಿಸಿಕೊಳ್ಳತಕ್ಕದ್ದು ; ಯತ್ = ಯಾವುದು ವಾಸನಾ ತಾನನಂ = ಸಂಸ್ಕಾರದ
ಕೃಶತೆಯೊ ತತ್ = ಅದನ್ನೇ ಮುನಯಃ = ಮುನಿಗಳು ಇಹ - - ಇಲ್ಲಿ ಮುಕ್ತಿಂ
ಮುಕ್ತಿಯೆಂದು ಪ್ರಾಹುಃ - ಹೇಳುತ್ತಾರೆ.
 
ನಿ೦ದ
 
ಪ್ರತ್ಯಗ್ ದೃಷ್ಟಾ - ಪ್ರತ್ಯ.
ನಿವಸತಾ – ನೆಲಸಿರುವ ಬ್ರಹ್ಮನಿಷ್ಠ
 
೨೬೬, ಆತ್ಮನನ್ನು ಅರಿತುಕೊಂಡಮೇಲೂ 'ನಾನು ಕರ್ತ ಮತ್ತು
ಭೋಗ್ಯ' ಎಂಬ ಈ ಅನಾದಿ ಸಂಸ್ಕಾರವು ಪ್ರಬಲವೂ ದೃಢವೂ ಆಗಿರುತ್ತದೆ.
ಇದೇ ಈ ಮನುಷ್ಯನ ಸಂಸಾರಕ್ಕೆ ಕಾರಣವಾಗಿರುತ್ತದೆ. ಪ್ರತ್ಯಗಾತ್ಮನೇ
 
ತಾನು ಎಂಬ ದೃಷ್ಟಿಯಿಂದ ಆತ್ಮನಲ್ಲಿಯೇ ನೆಲಸಿರುವ ಬ್ರಹ್ಮನಿಷ್ಠನು ಆ
ಸಂಸ್ಕಾರವನ್ನು ಪ್ರಯತ್ನಪೂರ್ವಕವಾಗಿ ಪರಿಹರಿಸಿಕೊಳ್ಳಬೇಕು. ಇಂಥ
ಸಂಸ್ಕಾರದ ಕ್ಷಯವನ್ನೇ ಮುನಿಗಳು ಇಲ್ಲಿ ಮುಕ್ತಿಯೆಂದು ಹೇಳುತ್ತಾರೆ.
ಅಹಂ ಮಮೇತಿ ಯೋ ಭಾವೋ ದೇಹಾಕ್ಕಾದಾವನಾತ್ಮನಿ ।
ಅಧ್ಯಾಸೋsಯಂ ನಿರಸ್ತವ್ಯೂ ವಿದುಷಾ ಸ್ವಾತ್ಮನಿಷ್ಠಯಾ ॥ ೨೬೭ ॥