This page has not been fully proofread.

೨೬೩]
 
ವಿವೇಕಚೂಡಾಮಣಿ
 
ಯತ್ - ಯಾವುದು ಪರಾತ್- ಹಿರಣ್ಯಗರ್ಭನಿಗಿಂತಲೂ ಪರಂ ಶ್ರೇಷ್ಠವೊ
ಅನಪರಂ ತನಗಿಂತ ಶ್ರೇಷ್ಠವಾದುದು ಇಲ್ಲದಿರುವುದೊ ಚಕಾಸ್ತಿ - ಪ್ರಕಾಶಿಸು
ತಿರುವುದೊ ಪ್ರತ್ಯಕ್. ಏಕರ ಸಂ ಸರ್ವಾ೦ತರವೊ ಆತ್ಮ ಲಕ್ಷಣಂ - ಆತ್ಮಲಕ್ಷಣ
ದಿಂದ ಕೂಡಿರುವುದೂ ಸತ್ಯ. ಚಿತ್-ಸುಖಂ ಸಚ್ಚಿದಾನಂದಸ್ವರೂಪವೊ ಅನಂತಂ
ಅನಂತವೋ ಅವ್ಯಯಂ - ಅವ್ಯಯವೊ [ಉಳಿದುದು ಹಿಂದಿನಂತೆಯೆ.
 
=
 
೨೬೨, ಯಾವುದು ಹಿರಣ್ಯಗರ್ಭನಿಗಿಂತಲೂ ಶ್ರೇಷ್ಠವಾಗಿ ತನಗಿಂತ
ಶ್ರೇಷ್ಠವಾದುದಿಲ್ಲದೆ ಪ್ರಕಾಶಿಸುತ್ತಿರುವುದೊ, ಸರ್ವಾಂತರವೊ, ಆತ್ಮಲಕ್ಷಣ
ದಿಂದ ಕೂಡಿರುವುದೊ, ಸಚ್ಚಿದಾನಂದಸ್ವರೂಪವೊ, ಅನಂತವೊ, ಅವ್ಯ
ಯವೊ-ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನ
 
ಮಾಡು.
 
[೧ ಯಚ್ಚಾಜ್ಯೋತಿ ಯದಾದ ಯಚ್ಚಾ ವಿಷಯಾನಿಹ ।
ಯಚ್ಚಾಸ್ಯ ಸಂತತೋ
ಆತ್ಮನ ಲಕ್ಷಣವನ್ನು ಹೇಳಿದೆ.
 
ಭಾವಃ ತಸ್ಮಾದಾತ್ಮಾ ಪ್ರಕೀರ್ತಿತಃ ॥ ಎಂದು
 
ಉಕ್ತಮರ್ಥಮಿಮಮಾತ್ಮನಿ ಸ್ವಯಂ
 
ಭಾವಯೇತ ಪ್ರಥಿತಯುಕ್ತಿಭಿರ್ಧಿಯಾ ।
 
ಸಂಶಯಾದಿರಹಿತಂ ಕರಾಂಬುವತ್
 
ತೇನ ತಮ್ಮನಿಗಮೋ ಭವಿಷ್ಯತಿ
 
॥ ೨೬೩ ॥
 
ಉಕ್ತಂ ಇದುವರೆಗೆ ಹೇಳಿದ ಇಮಮ ಅರ್ಥ೦ ಈ ತತ್ತ್ವವನ್ನು ಸ್ವಯಂ
ನೀನೇ ಆತ್ಮನಿ - ನಿನ್ನಲ್ಲಿಯೇ ಧಿಯಾ - ಬುದ್ಧಿಯಿಂದ ಪ್ರಥಿತ ಯುಕ್ತಿಭಿಃ -
 
T
 
ಪ್ರಸಿದ್ಧವಾದ ಯುಕ್ತಿಗಳ ಮೂಲಕ ಭಾವಯೇತ್ = ಭಾವಿಸಬೇಕು; ತೇನ
ಅದರಿಂದ ಕರಾಂಬುವತ್ - ಅಂಗೈಯಲ್ಲಿರುವ ನೀರಿನಂತೆ ಸಂಶಯಾದಿರಹಿತಂ
ಸಂಶಯಾದಿಗಳಿಲ್ಲದೆ ತಮ್ಮನಿಗಮಃ - ತಮ್ಮನಿರ್ಣಯವು ಭವಿಷ್ಯತಿ - ಉಂಟಾಗು
 
ವುದು.
 
ಅಂಥ
 
೨೬೩. ಇದುವರೆಗೆ ಹೇಳಿದ ಈ ತತ್ತ್ವವನ್ನು ಪ್ರಸಿದ್ಧ ಯುಕ್ತಿಗಳು
ಮೂಲಕ ನಿನ್ನಲ್ಲಿಯೇ ಬುದ್ಧಿಯಿಂದ ಅನುಸಂಧಾನಮಾಡಬೇಕು.
ಅನುಸಂಧಾನದಿಂದ ಸಂಶಯವೇ ಮೊದಲಾದುವುಗಳಿಲ್ಲದೆ ಅಂಗೈಯಲ್ಲಿರುವ
ನೀರಿನಂತೆ ತಮ್ಮನಿರ್ಣಯವಾಗುವುದು.
 
[೧ ಹಿಂದಿನ ಹತ್ತು ಶ್ಲೋಕಗ
೨ ಶ್ರುತಿಗಳಿಗೆ ವಿರುದ್ಧವಾಗದ.]