This page has not been fully proofread.

ವಿವೇಕಚೂಡಾಮಣಿ
 
ಗಿಂತ ಬೇರೆಯಾಗಿರುವ, ನಿಷ್ಕಲಂ = ಅವಯವರಹಿತವಾದ, ನಿರ್-ಉಪಮಾನವತ್

ಹಿ =
ಉಪಮಾನರಹಿತವಾದ, ತತ್ ಬ್ರಹ್ಮ... ಭಾವಯ [ಅನ್ವಯ ಹಿಂದಿನಂತೆಯೆ].
 
೧೩೮
 
[೨೫೭
 

 
೨೫೬, ಭ್ರಮೆಯಿಂದ ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯ

ವಾಗಿರುವ, (ಆದರೆ) ತನಗೆ ಬೇರೆ ಯಾವ ಆಶ್ರಯವೂ ಇಲ್ಲದಿರುವ, ಸತ್

ಅಸತ್- ಇವುಗಳಿಗಿಂತ ಬೇರೆಯಾಗಿರುವ, ಅವಯವರಹಿತವಾದ, ಯಾವು

ದೊಂದು ಉಪಮಾನವನ್ನೂ ಕೊಡುವುದಕ್ಕೆ ಆಗದಿರುವ ಬ್ರಹ್ಮವೇ ನೀನಾ

ಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 

 
ಜನ್ಮವೃದ್ಧಿ-ಪರಿಣತ್ಯ ಪಕ್ಷಯ-

ವ್ಯಾಧಿ-ನಾಶನ-ವಿಹೀನಮವ್ವಮ್ ।

ವಿಶ್ವ ಸ್ಪಷ್ಟ ವವಿಘಾತಕಾರಣಂ
 

 
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ । ೨೫೭
 

 
ಜನ್ಮ ವೃದ್ಧಿ- ಪರಿಣತಿ. ಅಪಕ್ಷಯ ವ್ಯಾಧಿ-ನಾಶನ ವಿಹೀನಂ = ಜನ್ಮ ವೃದ್ಧಿ

ಪರಿಣಾಮ ಕ್ಷಯ ವ್ಯಾಧಿ ನಾಶ-ಇವುಗಳಿಲ್ಲದ ಅವ್ಯಯಂ - ವಿಕಾರಶೂನ್ಯವಾದ

ವಿಶ್ವ ಸೃಷ್ಟಿ. ಅವ ವಿಘಾತ ಕಾರಣಂ = ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ

ತತ್ ಬ್ರಹ್ಮ ಆ ಬ್ರಹ್ಮವೇ ತ್ವಂ ಆಸಿ = ನೀನಾಗಿರುವೆ ಆತ್ಮನಿ ಭಾವಯ,
 

 
೨೫೭. ಜನ್ಮ ವೃದ್ಧಿ ಪರಿಣಾಮ ಕ್ಷಯ ರೋಗ ವಿನಾಶ - ಇವು

ಗಳಿಲ್ಲದ, (ಆದುದರಿಂದಲೇ) ಅವ್ಯಯವಾದ, ವಿಶ್ವದ ಸೃಷ್ಟಿ ಸ್ಥಿತಿ-ಲಯಗಳಿಗೆ

ಕಾರಣವಾಗಿರುವ ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನು
 

 
ಸಂಧಾನಮಾಡು.
 

 
ಅಸ್ತಭೇದಮನಪಾಸ್ಕಲಕ್ಷಣಂ

ನಿಸ್ತರಂಗ-ಜಲರಾಶಿ-ನಿಶ್ಚಲಮ್ ।

ನಿತ್ಯ ಮುಕ್ತಮವಿಭಕ್ತ-ಮೂರ್ತಿ ಯಕ್

ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 

 
↑ ೨೫೮ ॥
 

 
ಅಸ್ತಭೇದಂ = ಭೇದವಿಲ್ಲದ ಅನಪಾಸ್ತ್ರ.ಲಕ್ಷಣಂ = ನಾಶವಾಗದ ಸ್ವರೂಪ

ವುಳ್ಳ, ನಿಸ್ತರಂಗ-ಜಲರಾಶಿ. ನಿಶ್ಚಲಂ = ಅಲೆಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿ

ರುವ, ತ್ಯಮುಕ್ತಂ=ಯಾವಾಗಲೂ ಮುಕ್ತವಾದ, ಭಕ್ತಮೂರ್ತಿ ಅಖಂಡ

ರೂಪವುಳ್ಳ ಯತ್ ಬ್ರಹ್ಮ• • • ಭಾವಯ [ಅನ್ವಯ ಹಿಂದಿನಂತೆಯೆ,