This page has not been fully proofread.

ವಿವೇಕಚೂಡಾಮಣಿ
 
ಗಿಂತ ಬೇರೆಯಾಗಿರುವ, ನಿಷ್ಕಲಂ ಅವಯವರಹಿತವಾದ, ನಿರ್-ಉಪಮಾನವತ್
ಓ ಉಪಮಾನರಹಿತವಾದ ತತ್ ಬ್ರಹ್ಮ... ಭಾವಯ [ಅನ್ವಯ ಹಿಂದಿನಂತೆಯೆ].
 
೧೩೮
 
[೨೫೭
 
೨೫೬, ಭ್ರಮೆಯಿಂದ ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯ
ವಾಗಿರುವ, (ಆದರೆ) ತನಗೆ ಬೇರೆ ಯಾವ ಆಶ್ರಯವೂ ಇಲ್ಲದಿರುವ, ಸತ್
ಅಸತ್- ಇವುಗಳಿಗಿಂತ ಬೇರೆಯಾಗಿರುವ, ಅವಯವರಹಿತವಾದ, ಯಾವು
ದೊಂದು ಉಪಮಾನವನ್ನೂ ಕೊಡುವುದಕ್ಕೆ ಆಗದಿರುವ ಬ್ರಹ್ಮವೇ ನೀನಾ
ಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 
ಜನ್ಮವೃದ್ಧಿ-ಪರಿಣತ್ಯ ಪಕ್ಷಯ-
ವ್ಯಾಧಿ-ನಾಶನ-ವಿಹೀನಮವ್ವಮ್ ।
ವಿಶ್ವ ಸ್ಪಷ್ಟ ವವಿಘಾತಕಾರಣಂ
 
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ । ೨೫೭
 
ಜನ್ಮ ವೃದ್ಧಿ- ಪರಿಣತಿ. ಅಪಕ್ಷಯ ವ್ಯಾಧಿ-ನಾಶನ ವಿಹೀನಂ = ಜನ್ಮ ವೃದ್ಧಿ
ಪರಿಣಾಮ ಕ್ಷಯ ವ್ಯಾಧಿ ನಾಶ-ಇವುಗಳಿಲ್ಲದ ಅವ್ಯಯಂ - ವಿಕಾರಶೂನ್ಯವಾದ
ವಿಶ್ವ ಸೃಷ್ಟಿ. ಅವ ವಿಘಾತ ಕಾರಣಂ = ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ
ತತ್ ಬ್ರಹ್ಮ ಆ ಬ್ರಹ್ಮವೇ ತ್ವಂ ಆಸಿ = ನೀನಾಗಿರುವೆ ಆತ್ಮನಿ ಭಾವಯ,
 
೨೫೭. ಜನ್ಮ ವೃದ್ಧಿ ಪರಿಣಾಮ ಕ್ಷಯ ರೋಗ ವಿನಾಶ - ಇವು
ಗಳಿಲ್ಲದ, (ಆದುದರಿಂದಲೇ) ಅವ್ಯಯವಾದ, ವಿಶ್ವದ ಸೃಷ್ಟಿ ಸ್ಥಿತಿ-ಲಯಗಳಿಗೆ
ಕಾರಣವಾಗಿರುವ ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನು
 
ಸಂಧಾನಮಾಡು.
 
ಅಸ್ತಭೇದಮನಪಾಸ್ಕಲಕ್ಷಣಂ
ನಿಸ್ತರಂಗ-ಜಲರಾಶಿ-ನಿಶ್ಚಲಮ್ ।
ನಿತ್ಯ ಮುಕ್ತಮವಿಭಕ್ತ-ಮೂರ್ತಿ ಯಕ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
↑ ೨೫೮ ॥
 
ಅಸ್ತಭೇದಂ = ಭೇದವಿಲ್ಲದ ಅನಪಾಸ್ತ್ರ.ಲಕ್ಷಣಂ = ನಾಶವಾಗದ ಸ್ವರೂಪ
ವುಳ್ಳ, ನಿಸ್ತರಂಗ-ಜಲರಾಶಿ. ನಿಶ್ಚಲಂ = ಅಲೆಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿ
ರುವ, ತ್ಯಮುಕ್ತಂ=ಯಾವಾಗಲೂ ಮುಕ್ತವಾದ, ಭಕ್ತಮೂರ್ತಿ ಅಖಂಡ
ರೂಪವುಳ್ಳ ಯತ್ ಬ್ರಹ್ಮ• • • ಭಾವಯ [ಅನ್ವಯ ಹಿಂದಿನಂತೆಯೆ,