This page has not been fully proofread.

೨೫೬]
 
ವಿವೇಕಚೂಡಾಮಣಿ
 
ವಾದ ಜ್ಞಾನದೃಷ್ಟಿಗೆ, ಗೋಚರಂ = ವಿಷಯವೊ, ಯತ್ ವಸ್ತು -= ಯಾವ ವಸ್ತುವು
,
ಶುದ್ಧ -ಚಿತ್ -ಘನಂ = ಶುದ್ಧವಾದ ಜ್ಞಾನಘನವೊ, ಅನಾದಿ -= ಅನಾದಿಯೊ ತತ್
, ತತ್
ಬ್ರಹ್ಮ . . . ಭಾವಯ [ಅನ್ವಯ ಹಿಂದಿನಂತೆಯೆ].
 

 
೨೫೪, ಯಾವ ಪರಬ್ರಹ್ಮವಸ್ತುವು ಸಮಸ್ತ ಇಂದ್ರಿಯಗಳಿಗೆ ವಿಷಯ

ಎಲ್ಲವೋ, ಯಾವುದು ಶುದ್ಧವಾದ ಜ್ಞಾನದೃಷ್ಟಿಗೆ ವಿಷಯವಾಗಿರುವುದೊ,

ಯಾವುದು ಶುದ್ಧ ಜ್ಞಾನಘನವಾಗಿರುವುದೊ ಮತ್ತು ಅನಾದಿಯೊ ಅದೇ

ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 

 
ಡೋಡ್ಭಿರೂರ್ಮಿಭಿರಯೋಗಿ ಯೋಗಿ-
ಹೃ-
ದ್ಭಾವಿತಂ ನ ಕರಣೈರ್ವಿಭಾವಿತಮ್ ।

ಬುದ್ಧ್ಯವೇದ್ಯಮನವದ್ಯಮಸ್ತಿ ಯದ್
 

ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ । ೨೫೫
 
೧೩೭
 
ಯತ್-
।।
 
ಯತ್ =
ಯಾವುದು, ಷಟ್ -ಊರ್ಮಿಭಿಃ -= ಆರು ಊರ್ಮಿಗಳಿಂದ, ಅಯೋಗಿ-
=
ಅಸಂಸ್ಪಷ್ಟವಾಗಿರುವುದೂದೊ, ಯೋಗಿಹೃದ್ಭಾವಿತಂ = ಯೋಗಿಗಳ ಹೃದಯದಲ್ಲಿ

ಭಾವಿಸಲ್ಪಡುವುದೆ ಕರಃ -ದೊ, ಕರಣೈ = ಇಂದ್ರಿಯಗಳಿಂದ, ನ ವಿಭಾವಿತಂ = ಭಾವಿಸಲ್ಪಡಲು

ಆಗದೊ, ಬುದ್ಧಿ -ಅವೇದ್ಯಂ = ಬುದ್ಧಿಗೆ ಅಗೋಚರವೋ, ಅನವದ್ಯಂ- = ದೋಷರಹಿತವೊ
,
ತತ್ ಬ್ರಹ್ಮ ... ಭಾವಯ [ಅನ್ವಯ ಹಿಂದಿನಂತೆಯೆ].
 

 
೨೫೫. ಯಾವುದು ಆರು ಊರ್ಮಿಗಳಿಂದ[^೧] ಅಸ್ಪಷ್ಟವಾಗಿರುವುದೊ,

ಯೋಗಿಗಳ ಹೃದಯದಲ್ಲಿ ಭಾವಿಸಲ್ಪಡತಕ್ಕದ್ದೊ, ಬುದ್ದೀಂದ್ರಿಯಗಳಿಗೆ

ಅಗೋಚರವೊ, ನಿರ್ದುಷ್ಟವೊ ಆ ಬ್ರಹ್ಮವೇ ನೀನಾಗಿರುವೆ. ಇದನ್ನು

ಮನಸ್ಸಿನಲ್ಲಿ ಅನುಸಂಧಾನಮಾಡು.
 

 
[^] ಹಸಿವು, ಬಾಯಾರಿಕೆ, ಮುಪ್ಪು, ಸಾವು, ಶೋಕ, ಮೋಹ.
 

 
ಭ್ರಾಂತಿಕಲ್ಪಿತ -ಜಗತ್ಕಲಾಶ್ರಯಂ
 
ನಿಷ್ಕಲಂ
 

ಸ್ವಾಶ್ರಯಂ ಚ ಸದಸದ್ವಿಲಕ್ಷಣಮ್ ।

ನಿಷ್ಕಲಂ
ನಿರುಪಮಾನವದ್ಧಿ ಯದ್

ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
॥ ೨೫೬ ।
 
ಯತ್

 
ಯತ್ =
ಯಾವುದು, ಭ್ರಾಂತಿ ಕಲ್ಪಿತ -ಜಗತ್-ಕಲಾಶ್ರಯಂ = ಭ್ರಮೆಯಿಂದ

ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯವಾಗಿರುವ, ಸ್ವ. -ಆಶ್ರಯಂ = ತನಗೆ

ತಾನೇ ಆಶ್ರಯವಾಗಿರುವ, ಸತ್, ಅಸತ್, -ಅಸತ್-ವಿಲಕ್ಷಣಂ ಚ - ಸತ್. ಅಸತ್--ಸತ್-ಅಸತ್=ಇವುಗಳಿ
 
=
 
-