2023-03-07 16:07:51 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಶ್ರುತಿಃ - ಉಪನಿಷದ್ವಾಕ್ಯವು, ಸ್ವಯಂ = ತಾನಾಗಿಯೇ, ಬ್ರಹ್ಮಣಿ
ಕಲ್ಪಿತಂ
ಇ
ತ್ತದೆ; ಶ್ರುತಿ
ಗೃಹೀತವಾದ ಜ್ಞಾನದಿಂದ, ತಯೋಃ = ಅವೆರಡರ, ನಿರಾಸಃ = ತಿರಸ್ಕಾರವು
ಏವಮ್
೧೩೧
೨೪೫.
ಬ್ರಹ್ಮದಲ್ಲಿ ಕಲ್ಪಿತವಾದ ಈ ಎರಡು ಉಪಾಧಿಗಳನ್ನು ತಾನೇ ನಿಷೇಧಿಸುತ್ತದೆ.
ಶ್ರುತಿವ್ರಮಾಣದಿಂದ ಅನುಗೃಹೀತವಾದ ಜ್ಞಾನದಿಂದ ಅವೆರಡನ್ನೂ[^೨] ಹೀಗೆ
ನಿರಾಸಮಾಡಬೇಕು.
(
[^೧] "ಹೀಗಲ್ಲ ಹೀಗಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬).
-
[^೨]ಜೀವನ
ಮಾಯೆ-ಇವೆರಡನ್ನೂ
ಮಾಯೆ-ಇವೆರಡನ್ನೂ.]
ನೇದಂ ನೇದಂ ಕಲ್ಪಿತತ್ವಾನ ಸತ್ಯಂ
ರಜ್ಜು ದೃಷ್ಟ-ವ್ಯಾಲವತ್ ಸ್ವಪ್ನವ
ಇತ್ಥಂ ದೃಶ್ಯಂ ಸಾಧುಯುಕ್
ಜೇ
ಜ್ಞೇಯಃ ಪಶ್ಚಾದೇಕಭಾವಸ್ತಯೋರ್ಯಃ ॥ ೨೪೬ ॥
ನ ಇದಂ
ಅಲ್ಲ, ರಜ್ಜು ದೃಷ್ಟ ವ್ಯಾಲವತ್
ವತ್ ಚ = ಮತ್ತು ಕನಸಿನಂತೆಯೂ, ಕಲ್ಪಿತತ್ವಾತ್ = ಕಲ್ಪಿತವಾದುದರಿಂದ, ನ ಸತ್ಯಂ
ಸತ್ಯವಾದುದಲ್ಲ; ಇತ್ಥಂ
ಸರಿಯಾದ ಯುಕ್ತಿಯಿಂದ, ವ್ಯಪೋ
ಜೀ
=
೨೪೬, (ಆತ್ಮನು) ಈ (ಮಾಯೆಯೂ) ಅಲ್ಲ, ಈ (ಪಂಚಕೋಶವೂ)
ಅಲ್ಲ. (ಇವೆರಡೂ) ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಕನಸಿ
ನಂತೆಯೂ ಕಲ್ಪಿತವಾಗಿರುವುದರಿಂದ ಸತ್ಯವಲ್ಲ. ಹೀಗೆ ದೃಶ್ಯವಾದ ಜಗತ್ತನ್ನು
ಸರಿಯಾದ ಯುಕ್ತಿಯಿಂದ ನಿರಾಕರಿಸಿ ಅನಂತರ ಈ ಜೀವ. ಪರಮಾತ್ಮರಿಗೆ
ಐಕ್ಯವನ್ನು ತಿಳಿದುಕೊಳ್ಳಬೇಕು.