This page has not been fully proofread.

೨೪೬]
 
ವಿವೇಕಚೂಡಾಮಣಿ
 
ಅಥ = ಈಗ, ಆತಃ = ಆದುದರಿಂದ, ಆದೇಶಃ = ನಿರ್ದೇಶವು, ಇತಿ = ಎಂಬ
,
ಶ್ರುತಿಃ - ಉಪನಿಷದ್ವಾಕ್ಯವು, ಸ್ವಯಂ = ತಾನಾಗಿಯೇ, ಬ್ರಹ್ಮಣಿ -= ಬ್ರಹ್ಮದಲ್ಲಿ
,
ಕಲ್ಪಿತಂ -= ಕಲ್ಪಿತವಾದ, ದ್ವಯಂ- = ಎರಡು ಉಪಾಧಿಗಳನ್ನು, ನಿಷೇಧತಿ = ನಿಷೇಧಿಸು

ತ್ತ
ದೆ; ಶ್ರುತಿ -ಪ್ರಮಾಣ -ಅನುಗೃಹೀತ -ಬೋಧಾತ್ - ಶ್ರುತಿಪ್ರಮಾಣದಿಂದ ಅನು

ಗೃಹೀತವಾದ ಜ್ಞಾನದಿಂದ, ತಯೋಃ = ಅವೆರಡರ, ನಿರಾಸಃ = ತಿರಸ್ಕಾರವು

ಏವಮ್ -= ಹೀಗೆ, ಕರಣೀಯಃ - = ಮಾಡತಕ್ಕದ್ದು.
 
೧೩೧
 

 
೨೪೫. " 'ಈಗ ಆದುದರಿಂದ (ಬ್ರಹ್ಮದ) ನಿರ್ದೆಶ"'[^೧] ಎಂಬ ಶ್ರುತಿಯು

ಬ್ರಹ್ಮದಲ್ಲಿ ಕಲ್ಪಿತವಾದ ಈ ಎರಡು ಉಪಾಧಿಗಳನ್ನು ತಾನೇ ನಿಷೇಧಿಸುತ್ತದೆ.

ಶ್ರುತಿವ್ರಮಾಣದಿಂದ ಅನುಗೃಹೀತವಾದ ಜ್ಞಾನದಿಂದ ಅವೆರಡನ್ನೂ[^೨] ಹೀಗೆ
 

ನಿರಾಸಮಾಡಬೇಕು.
 
(

 
[^
] "ಹೀಗಲ್ಲ ಹೀಗಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬).
 
-

[^೨]
ಜೀವನ
ಮಾಯೆ-ಇವೆರಡನ್ನೂ
 
ಉಪಾಧಿಯಾದ ಪಂಚಕೋಶಗಳು, ಈಶ್ವರನ ಉಪಾಧಿಯಾದ
 

ಮಾಯೆ-ಇವೆರಡನ್ನೂ.]
 
 
ನೇದಂ ನೇದಂ ಕಲ್ಪಿತತ್ವಾನ ಸತ್ಯಂ
 

ರಜ್ಜು ದೃಷ್ಟ-ವ್ಯಾಲವತ್ ಸ್ವಪ್ನವಮ್ಚ್ಚ

ಇತ್ಥಂ ದೃಶ್ಯಂ ಸಾಧುಯುಕ್ತಾತ್ಯಾ ವ್ಯಪೋಹ್ಯ
ಜೇ

ಜ್ಞೇ
ಯಃ ಪಶ್ಚಾದೇಕಭಾವಸ್ತಯೋರ್ಯಃ ॥ ೨೪೬ ॥
 

 
ನ ಇದಂ- = ಈ [ಮಾಯೆಯೂ] ಅಲ್ಲ, ನ ಇದಂ= ಈ [ಪಂಚಕೋಶವೂ]

ಅಲ್ಲ, ರಜ್ಜು ದೃಷ್ಟ ವ್ಯಾಲವತ್ -= ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಸ್ವಪ್ನ.
-
ವತ್ ಚ = ಮತ್ತು ಕನಸಿನಂತೆಯೂ, ಕಲ್ಪಿತತ್ವಾತ್ = ಕಲ್ಪಿತವಾದುದರಿಂದ, ನ ಸತ್ಯಂ
=
ಸತ್ಯವಾದುದಲ್ಲ; ಇತ್ಥಂ -= ಹೀಗೆ, ದೃಶ್ಯಂ = ದೃಶ್ಯವಾದುದನ್ನು, ಸಾಧು ಯುಕ್ತಾ
ತ್ಯಾ =
ಸರಿಯಾದ ಯುಕ್ತಿಯಿಂದ, ವ್ಯಪೋಹ-ಹ್ಯ = ನಿರಾಕರಿಸಿ, ಪಶ್ಚಾತ್ ಅನಂತರ, ತಯೋಃ
=
ಜೀವಾ ವ-ಪರರಿಗೆ, ಏಕಭಾವಃ = ಐಕ್ಯವು ಜೇ, ಜ್ಞೇಯಃ = -
 
= ತಿಳಿಯತಕ್ಕದ್ದು.
 
=
 

 
೨೪೬, (ಆತ್ಮನು) ಈ (ಮಾಯೆಯೂ) ಅಲ್ಲ, ಈ (ಪಂಚಕೋಶವೂ)

ಅಲ್ಲ. (ಇವೆರಡೂ) ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಕನಸಿ

ನಂತೆಯೂ ಕಲ್ಪಿತವಾಗಿರುವುದರಿಂದ ಸತ್ಯವಲ್ಲ. ಹೀಗೆ ದೃಶ್ಯವಾದ ಜಗತ್ತನ್ನು

ಸರಿಯಾದ ಯುಕ್ತಿಯಿಂದ ನಿರಾಕರಿಸಿ ಅನಂತರ ಈ ಜೀವ. ಪರಮಾತ್ಮರಿಗೆ

ಐಕ್ಯವನ್ನು ತಿಳಿದುಕೊಳ್ಳಬೇಕು.