This page has not been fully proofread.

ವಿವೇಕಚೂಡಾಮಣಿ
 
[೨೪೪
 
ತಯೋಃ = ಅವರಿಬ್ಬರಿಗೆ, [ತೋರುವ] ಅಯಂ ವಿರೋಧಃ- = ಈ ವಿರೋಧವು
,
ಉಪಾಧಿಕಲ್ಪಿತಃ = ಉಪಾಧಿಯಿಂದ ಕಲ್ಪಿತವಾಗಿರುತ್ತದೆ; ಏಷಃ ಕಶ್ಚಿತ್ ಉಪಾಧಿ
ಧಿಃ =
ಈ ಯಾವ ಉಪಾಧಿಯೂ, ನ ವಾಸ್ತವಃ = ವಾಸ್ತವವಾದುದಲ್ಲ; ಶೃಣು = ಕೇಳು,

ಈಶಸ್ಯ = ಈಶ್ವರನಿಗೆ, ಮಹದಾದಿ. -ಕಾರಣಂ = ಮಹತ್ ಮೊದಲಾದುವುಗಳಿಗೆ ಕಾರಣ
ವಾದ

ವಾದ,
ಮಾಯಾ -= ಮಾಯೆಯೂ, ಜೀವಸ್ಯ -= ಜೀವನಿಗೆ ಕಾರ್ಯ೦ = ಕಾರ್ಯ
ವಾದ

ವಾದ,
ಪಂಚಕೋಶಂ = ಪಂಚಕೋಶವೂ [ಉಪಾಧಿಯು].
 
೧೩೦
 

 
೨೪೩. ಜೀವ ಪರಮಾತ್ಮರಿಗೆ ತೋರುವ ಈ ವಿರೋಧವು ಉಪಾಧಿ

ಯಿಂದ ಕಲ್ಪಿತವಾಗಿರುತ್ತದೆ. ಈ ಯಾವ ಉಪಾಧಿಯೂ ವಾಸ್ತವವಾದು

ದಲ್ಲ. ಕೇಳು, ಈಶ್ವರನಿಗೆ ಮಹತ್
 
[^೧]ಮೊದಲಾದುವುಗಳಿಗೆ ಕಾರಣವಾದ
 

ಮಾಯೆಯೂ, ಜೀವನಿಗೆ ಕಾರ್ಯವಾದ ಪಂಚಕೋಶವೂ[^೨] (ಉಪಾಧಿಯು).
 

 
[^] ಇದು ಮಾಯೆಯ ಮೊದಲನೆಯ ಕಾರ್ಯ

[^
] ೧೨೫ನೆಯ ಶ್ಲೋಕದ ೨ನೆಯ ಟಿಪ್ಪಣಿಯನ್ನು ನೋಡಿ.

 
ಏತಾವುಪಾಧೀ ಪರಜೀವಯೋಸಯೋ
ಸ್ತಯೋಃ
ಸಮ್ಯಙ್ನಿರಾಸೇ ನ ಪರೋ ನ ಜೀವಃ ।

ರಾಜ್ಯಂ ನರೇಂದ್ರಸ್ಯ ಭಟಸ್ಯ ಖೇಟಕ
-
ಸ್ತ
ಯೋರಪೋಹೇ ನ ಭಟೋ
 
ನ ರಾಜಾ ॥ ೨೪೪ ।
 

 
ತಯೋಃ ಪರ.-ಜೀವಯೋಃ = ಆ ಪರಮಾತ್ಮ ಜೀವಾತ್ಮರಿಗೆ,ತ್ -ತೌ =

ಎರಡು, ಉಪಾಧೀ = ಉಪಾಧಿಗಳಾಗಿವೆ, [ಅವುಗಳ] ಸಮ್ಯಕ್ ನಿರಾಸೇ = ಚೆನ್ನಾಗಿ

ನಿರಾಸವಾದಾಗ, ಪರಃ ನ = ಈಶ್ವರನೂ ಅಲ್ಲ, ಜೀವಃ ನ = ಜೀವನೂ ಅಲ್ಲ; ನರೇಂದ್ರಸ್ಯ =

ರಾಜನಿಗೆ, ರಾಜ್ಯಂ -= ರಾಜ್ಯವೂ, ಭಟಸ್ಯ = ಯೋಧನಿಗೆ, ಖೇಟಕ -ಕಃ = ಗುರಾಣಿಯೂ

[ಉಪಾಧಿಗಳು]; ತಯೋಃ --= ಅವುಗಳ, ಅಪೋಹ -ಹೇ = ಪರಿತ್ಯಾಗವಾದಾಗ, ರಾಜಾ ನ
=
ರಾಜನೂ ಅಲ್ಲ, ಭಟಃ ನ = ಯೋಧನೂ ಅಲ್ಲ.
 

 
೨೪೪, ಮಾಯೆ ಪಂಚಕೋಶ ಎಂಬ ಉಪಾಧಿಗಳನ್ನು ಚೆನ್ನಾಗಿ

ತಿರಸ್ಕರಿಸಿದರೆ ಈಶ್ವರನೂ ಅಲ್ಲ, ಜೀವನೂ ಅಲ್ಲ.

ರಾಜನಿಗೆ ರಾಜ್ಯವೂ

ಯೋಧನಿಗೆ ಗುರಾಣಿಯೂ ಉಪಾಧಿಗಳು; ಅವೆರಡೂ ಇಲ್ಲದಿದ್ದರೆ ರಾಜನೂ

ಅಲ್ಲ, ಯೋಧನೂ ಅಲ್ಲ.
 

 
ಅಥಾತ ಆದೇಶ ಇತಿ ಶ್ರುತಿಃ ಸ್ವಯಂ
 

ನಿಷೇಧತಿ ಬ್ರಹ್ಮಣಿ ಕಲ್ಪಿತಂ ದ್ವಯಮ್ ।

ಶ್ರುತಿ -ಪ್ರಮಾಣಾನುಗೃಹೀತ -ಬೋಧಾತ್
 

ತಯೋರ್ನಿರಾಸಃ ಕರಣೀಯ ಏವಮ್ !! ೨೪೫ ॥