This page has been fully proofread once and needs a second look.

೧೨೪
 
ವಿವೇಕಚೂಡಾಮಣಿ
 
[೨೩೨
 
ಏಕೆಂದರೆ, ಆರೋಪಿತಸ್ಯ - =ಆರೋಪಿತವಾದ ವಸ್ತುವಿಗೆ, ಅಧಿಷ್ಟಾಠಾನಾತ್ - ಆಶ್ರಯ
= ಆಶ್ರಯ-
ಕ್ಕಿಂತಲೂ, ಭಿನ್ನತಾ -= ಪೃಥಗ್ಯಾವವುಭಾವವು,-= ಇಲ್ಲವು.
 
=
 

 
೨೩೧. 'ಈ ಜಗತ್ತೆಲ್ಲವೂ ಬ್ರಹ್ಮವೇ?"'[^೧] ಎಂದೇ ಅಥರ್ವಶಿರಸ್ಸಿನಲ್ಲಿರುವ

ಶ್ರೇಷ್ಠವಾದ ಶ್ರುತಿವಾಣಿಯು ಹೇಳುತ್ತಿರುವುದು. ಆದುದರಿಂದ ಈ ವಿಶ್ವವು

ಕೇವಲ ಬ್ರಹ್ಮವೇ; ಏಕೆಂದರೆ ಆರೋಪಿತವಾದ ವಸ್ತುವಿಗೆ ತನ್ನ ಆಶ್ರಯ
-
ಕ್ಕಿಂತಲೂ ಭಿನ್ನವಾದ ಅಸ್ತಿತ್ವವು ಇರಲಾರದು.
 
[^೨]
 
[^
] ಛಾಂದೋಗ್ಯಶ್ರುತಿಯ ಪ್ರಕಾರ ಹೇಳಿದ ಅರ್ಥವನ್ನೇ
ಆಥರ್ವಣಿಕ -ಶ್ರುತಿಯಿಂದ
ಸ್ಪಷ್ಟ ಪಡಿಸಿದೆ. ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠ
೨. ೧೨).
 
ಆಥರ್ವಣಿಕ ಶ್ರುತಿಯಿಂದ
ಮ್(ಮುಂಡಕ ಉ.
 
೨.
 
೨.
೨. ೧೨).
[^೨]
ಹಗ್ಗದಲ್ಲಿ ಆರೋಪಿಸಲ್ಪಟ್ಟ ಹಾವು ತನಗೆ ಆಶ್ರಯವಾಗಿರುವ ಹಗ್ಗಕ್ಕಿಂತ ಬೇರೆ
-
ಯಾಗಿರಲಾರದು.
ಹಾಗೆಯೇ ಬ್ರಹ್ಮದಲ್ಲಿ ಆರೋಪಿತವಾಗಿರುವ ಪ್ರಪಂಚಕ್ಕೆ ಬ್ರಹ್ಮ
 
ಯಾಗಿರಲಾರದು.
 
-
ಕ್ಕಿಂತಲೂ ಬೇರೆ ಸ್ಥಿತಿಯು ಇರುವುದಿಲ್ಲ.]
 

 
ಸತ್ಯಂ ಯದಿ ಸ್ವಾಯಾಜ್ಜಗದೇತದಾತ್ಮನೋ "
ಽ-
ನಂತತ್ವ ಹಾನಿರ್ನಿಗಮಾಪ್ರಮಾಣತಾ ।

ಅಸತ್ಯವಾದಿತ್ವಮಸೀಪೀಶಿತುಃ ಸ್ಯಾ-

ನ್
ನೈತತ್ತ್ರಯಂ ಸಾಧು ಹಿತಂ ಮಹಾತ್ಮನಾಮ್ ॥ ೨೩೨
 
||
 
ಏತತ್ ಜಗತ್ = ಈ ಜಗತ್ತು, ಸತ್ಯಂ ಸ್ಯಾತ್ ಯದಿ =ಸತ್ಯವಾಗುವು
-
ದಾದರೆ, ಆತ್ಮನಃ =ಆತ್ಮನ, ಅನಂತತ್ವ ಹಾನಿನಿಃ= ಅನಂತತ್ವಕ್ಕೆ ಹಾನಿಯುಂಟಾಗುತ್ತದೆ,

ನಿಗಮ. -ಅಪ್ರಮಾಣತಾ= ವೇದವು ಅಪ್ರಮಾಣವಾಗುವುದು, ಈಶಿತುಃ= ಈಶ್ವರನಿಗೆ
,
ಅಸತ್ಯವಾದಿತ್ವಮ್ ಅಪಿ= ಅಸತ್ಯವಾದಿತ್ವವೂ ಕೂಡ, ಸ್ಯಾತ್ = ಉಂಟಾಗುವುದು;

ಏತತ್ ತ್ರಯಂ -= ಈ ಮೂರು, ಮಹಾತ್ಮನಾಂ = ಮಹಾತ್ಮರಿಗೆ, ಸಾಧು ಹಿತಂ

ನ = ಸಾಧುವೂ ಅಲ್ಲ, ಹಿತವೂ ಅಲ್ಲ.
 
P
 

 
೨೩೨. ಈ ಜಗತ್ತು ಸತ್ಯವಾಗುವುದಾದರೆ ಆತ್ಮನ ಅನಂತತ್ವಕ್ಕೆ ಹಾನಿ
-
ಯುಂಟಾಗುತ್ತದೆ,[^೧] ಶಾಸ್ತ್ರವು ಅಪ್ರಮಾಣವಾಗುತ್ತದೆ.,[^೨] ಈಶ್ವರನು ಅಸತ್ಯ
-
ವನ್ನು ಹೇಳಿದವನಾಗುತ್ತಾನೆ.[^೩] ಈ ಮೂರೂ ಮಹಾತ್ಮರಿಗೆ ಸಾಧುವೂ

ಅಲ್ಲ, ಹಿತವೂ ಅಲ್ಲ.
 

 
[ಇಲ್ಲಿ ಪ್ರಪಂಚವು ಅಸತ್ಯವೆಂದು ಯುಕ್ತಿಯ ಮೂಲಕವೂ ಸಾಧಿಸಿದೆ.

[^
] ಜಗತ್ತಿನಿಂದ ಆತ್ಮನಿಗೆ ಪರಿಚ್ಛೇದವುಂಟಾಗುವುದರಿಂದ.