This page has not been fully proofread.

೧೧೪
 
[೨೧೧
 
ಸ್ವಯಂಜ್ಯೋತಿಃ ಪಂಚಕೋಶವಿಲಕ್ಷಣಃ ।
 
ವಿವೇಕಚೂಡಾಮಣಿ
 
ಯೋsಯಮಾತ್ಮಾ
ಅವಸ್ಥಾತ್ರಯಸಾಕ್ಷೀ
 
ಸನ್ನಿರ್ವಿಕಾರೋ
ಸದಾನಂದಃ ಸ ವಿಶ್ಲೇಯಃ ಸ್ವಾತನ ವಿಪಶ್ಚಿತಾ
 
ನಿರಂಜನಃ ।
 
11900 11
 
ಸ್ವಯಂಜ್ಯೋತಿಃ = ಸ್ವಯಂಪ್ರಕಾಶನಾಗಿರುವ ಪಂಚಕೋಶವಿಲಕ್ಷಣಃ =
ಪಂಚಕೋಶಗಳಿಗಿಂತ ಭಿನ್ನವಾಗಿರುವ
ಸನ್ - ಮೂರು
 
ಅವಸ್ಥಾತ್ರಯಸಾಕ್ಷೀ
 
ಅವಸ್ಥೆಗಳಿಗೂ ಸಾಕ್ಷಿಯಾಗಿರುವ ನಿರ್ವಿಕಾರಃ = ನಿರ್ವಿಕಾರನಾಗಿರುವ ನಿರಂಜನಃ
ನಿರ್ಲಿಪ್ತನಾಗಿರುವ ಸದಾನಂದಃ = ನಿತ್ಯಾನಂದಸ್ವರೂಪನಾಗಿರುವ ಯಃ ಅಯಮ್
ಆತ್ಮಾ = ಯಾವ ಈ ಆತ್ಮನಿರುವನೊ ಸಃ ಅವನೇ ವಿಪಶ್ಚಿತಾ ವಿವೇಕ ಕುಶಲನಿಂದ
ಸ್ವ, ಆತ್ಮನ - ತನ್ನ ಆತ್ಮಸ್ವರೂಪದಿಂದ ವಿಜೇಯಃ = ತಿಳಿಯಲ್ಪಡತಕ್ಕವನು.
 
=
 
೨೧೧. ಸ್ವಯಂಪ್ರಕಾಶನೂ ಪಂಚಕೋಶಗಳಿಗಿಂತ ಭಿನ್ನನೂ ಅವಸ್ಥಾ
ತಯಸಾಕ್ಷಿಯ ವಿಕಾರಶೂನ್ಯನೂ ನಿರ್ಲಿಪ್ತನೂ ನಿತ್ಯಾನಂದಸ್ವರೂಪನೂ
ಆದ ಯಾವ ಈ ಆತ್ಮನಿರುವನೋ ಅವನೇ ತನ್ನ ಆತ್ಮನೆಂದು ವಿವೇಕ
ಕುಶಲನು ಅರಿತುಕೊಳ್ಳಬೇಕು.
 
[೧ ಏತಮನ್ನಮಯಮಾತ್ಮಾನಮುಪಸಂಕ್ರಾಮತಿ ಎಂಬಲ್ಲಿಂದ ಏತಮಾ-
ನಂದಮಯಮಾತ್ಮಾನಮುಪಸಂಕ್ರಾಮತಿ (ತೈತ್ತಿರೀಯ ಉ. ೩. ೮) ಎಂಬಲ್ಲಿಯ
ವರೆಗೆ ಸಂಕ್ರಮಣ- ಶಬ್ದವು ಆತ್ಮನು ಪಂಚಕೋಶಗಳಿಗಿಂತ ಭಿನ್ನನೆಂದು ತಿಳಿಸುತ್ತದೆ.
- ಇವನನ್ನೇ ತೈತ್ತಿರೀಯೋಪನಿಷತ್ತು 'ಬ್ರಹ್ಮವು ಪುಚ್ಛ ಮತ್ತು ಪ್ರತಿಷ್ಠೆ' (೨. ೫)
ಎಂದು ಹೇಳುತ್ತದೆ.]
 
ಶಿಷ್ಯ ಉವಾಚ
 
ಮಿಥ್ಯಾನ ನಿಷಿದ್ದೇಷು ಕೋಶೇತೇಷು ಪಂಚಸು ।
ಸರ್ವಾಭಾವಂ ವಿನಾ ಕಿಂಚಿನ್ನ ಪಶ್ಯಾಮ್ಯತ್ರ ಹೇ ಗುರೋ ।
ವಿಜೇಯಂ ಕಿಮು ವಸ್ತ್ರಸ್ತಿ ಸ್ವಾತ್ಮನಾತ್ರ ವಿಪಶ್ಚಿತಾ ॥ ೨೧೨ ॥
 

 
ಶಿಷ್ಯಃ ಉವಾಚ - ಶಿಷ್ಯನು ಪ್ರಶ್ನಿಸಿದನು- ಗುರೋ - ಹೇ ಗುರುವೆ,
ಏತೇಷು ಪಂಚಸು ಕೋಶೇಷ- ಈ ಪಂಚಕೋಶಗಳು ಮಿಥ್ಯಾನ ನಿ.
ದೇಷು [ಸತ್ತು - ಮಿಥೈಯೆಂದು ನಿರಾಕರಿಸಲ್ಪಟ್ಟಾಗ ಅತ್ರ - ಇಲ್ಲಿ ಸರ್ವ-
ಅಭಾವಂ ವಿನಾ – ಸರ್ವ ಶೂನ್ಯತೆಯೊಂದನ್ನು ಬಿಟ್ಟು ಕಿಂಚಿತ್ = ಬೇರೆ ಯಾವು
ದೊಂದನ್ನೂ ನ ಪಶ್ಯಾಮಿ ಕಾಣೆನು; ವಿಪಶ್ಚಿತಾ- ವಿವೇಕಿಯಾದವನಿಂದ ಸ್ವಾತ್ಮನಾ-
ತನ್ನ ಆತ್ಮನೆಂದು ಅತ್ರ - ಇಲ್ಲಿ ವಿಜೇಯಂ - ತಿಳಿಯಲ್ಪಡತಕ್ಕ ಕಿಮ್ ಈ ವಸ್ತು
ಅಸ್ತಿ - ಯಾವ ವಸ್ತುವಿರುವುದು?