This page has been fully proofread once and needs a second look.

ವಿವೇಕಚೂಡಾಮಣಿ
 

 
ಸ್ವನುಭವಃ = ಸ್ವಾತ್ಮಾನುಭವ, ಬ್ರಹ್ಮಾತ್ಮನಾ ಸಂಸ್ಕೃಥಿತಿಃ = ಬ್ರಹ್ಮಾತ್ಮ-ಭಾವದಲ್ಲಿರು
-
ವುದು [ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾದುವು]; ಮುಕ್ತಿಃ =

ಮೋಕ್ಷವು, ಶತಕೋಟಿ. -ಜನ್ಮ ಸುಕೃತೈಃ ಪುಣೈಃ ವಿನಾ =ನೂರು ಕೋಟಿ ಜನ್ಮಗಳಲ್ಲಿ

ಸಂಪಾದಿಸಿದ ಪುಣ್ಯವಿಲ್ಲದೆ, ನೋ ಲಭ್ಯತೇ - ಲಭಿಸುವುದಿಲ್ಲ.
 

 
[
]. ಪ್ರಾಣಿಗಳಿಗೆ ಮನುಷ್ಯ ಜನ್ಮವು ಕಷ್ಟಸಾಧ್ಯವಾದುದು, ಮನುಷ್ಯ

ಜನ್ಮಕ್ಕಿಂತಲೂ ಪುರುಷತ್ವವು ದುರ್ಲಭವು, ಪುರುಷತ್ವಕ್ಕಿಂತಲೂ ಬ್ರಾಹ್ಮಣ

ತ್ವವು ದುರ್ಲಭವು, ಬ್ರಾಹ್ಮಣತ್ವಕ್ಕಿಂತಲೂ ವೈದಿಕ.-ಧರ್ಮಮಾರ್ಗದಲ್ಲಿ

ವಿಶ್ವಾಸವು ದುರ್ಲಭವು, ಇದಕ್ಕಿಂತಲೂ ಶಾಸ್ತ್ರಪಾಂಡಿತ್ಯವು ಅಧಿಕವಾ

ದುದು; ಆತ್ಮ ಅನಾತ್ಮ ಇವುಗಳ ವಿಚಾರ, ಸ್ವಾತ್ಮಾನುಭವ, ಬ್ರಹ್ಮಾತ್ಮ
-
ಭಾವದಲ್ಲಿರುವುದು[^೧] (ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾದುವು).

(ಇಂಥ) ಮೋಕ್ಷವು ನೂರು ಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯವಿಲ್ಲದೆ

ಲಭಿಸುವುದಿಲ್ಲ.
 
[
 
^೨]
[೧ ಅಹಂ ಬ್ರಹ್ಮಾಸ್ಮಿ ಎಂಬ ಸ್ಥಿತಿಯಲ್ಲಿರುವುದು.
 

[
೨ ಆದುದರಿಂದ ಸರ್ವದಾ ಪುಣ್ಯವನ್ನು ಸಂಪಾದಿಸಲು ಪ್ರಯತ್ನಿಸಬೇಕು.]

 
ದುರ್ಲಭಂ ತ್ರಯಮೇವೈತದ್ದ್ಯೆ ವಾನುಗ್ರಹ-ಹೇತುಕಮ್ ।

ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷ-ಸಂಶ್ರಯಃ ॥ ೩ ॥
 

 
ದೈವಾನುಗ್ರಹ - ಹೇತುಕಂ= ಭಗವಂತನ ಅನುಗ್ರಹವೇ ಕಾರಣವಾಗಿರುವ
,
ಏತತ್ ತ್ರಯಂ-=ಈ ಮೂರು, ದುರ್ಲಭಂ ಏವ =ಕಷ್ಟ ಸಾಧ್ಯವೇ; ಮನುಷ್ಯತ್ವಂ =

ಮನುಷ್ಯ ಜನ್ಮ, ಮುಮುಕ್ಷುತ್ವಂ = ಮೋಬೈಕ್ಷೇಚ್ಛೆ, ಮಹಾಪುರುಷ -ಸಂಶ್ರಯಃ =

ಮಹಾತ್ಮರ ಸಂಗ,
 

 
[
]. ಭಗವಂತನ ಅನುಗ್ರಹವೇ ಕಾರಣವಾಗಿರುವ ಈ ಮೂರು ಕಷ್ಟ

ಸಾಧ್ಯವೇ: ಮನುಷ್ಯ ಜನ್ಮ, ಮೋಕ್ಷವನ್ನು ಪಡೆಯಬೇಕೆಂಬ ಇಚ್ಛೆ ಮತ್ತು

ಮಹಾತ್ಮರ ಸಂಗ (ಅಥವಾ ಆಶ್ರಯ).
 

 
[ಭಗವಂತನ ಅನುಗ್ರಹವಿಲ್ಲದಿದ್ದರೆ ಮನುಷ್ಯತ್ವವೇ ಮೊದಲಾದುವನ್ನು ಪಡೆಯು
-
ವುದು ಕಷ್ಟ ಎಂದು ಭಾವ.]
 
ಲಾ

 
ಲಬ್ಧ್ವಾ
ಕಥಂಚಿನ್ನರಜನ್ಮ ದುರ್ಲಭಂ
 

ತತ್ರಾಪಿ ಪುಂಸ್ಕೃಂತ್ವಂ ಶ್ರುತಿ-ಪಾರದರ್ಶನಮ್ ।
ಯಾ

ಯಸ್ತ್ವಾ
ತ್ಮಮುಕ್ತೌ ನ ಯತೇತ ಮೂಢಧೀ
ಧೀಃ
ಸ ಆತ್ಮಹಾ ಸ್ವಂ ವಿನಿಹಂತ್ಯ ದ್ಗ್ರಹಾತ್
 
||೪||