This page has been fully proofread once and needs a second look.

೧೯೮]
 
ವಿವೇಕಚೂಡಾಮಣಿ
 
H
 
ಹೊಳೆಯುವ ಸ್ವಸ್ಯ -= ಆತ್ಮನಿಗೆ, ಬುದ್ಧಃ –ಧೇಃ = ಬುದ್ಧಿಯ, ಭ್ರಾಂತ್ಯಾ = ಭ್ರಾಂತಿಯಿಂದ
,
ಜೀವಭಾವಃ = ಜೀವತ್ವವು, ಪ್ರಾಪ್ತಃ-= ಉಂಟಾಗಿದೆ, ನ ಸತ್ಯಃ = ಸತ್ಯವಾದುದಲ್ಲ;

ಅವಸ್ತು -ಸ್ವಭಾವಾತ್ = ಸ್ವಭಾವದಿಂದಲೇ ಅಸತ್ಯವಾಗಿರುವುದರಿಂದ
ಅಪಾಯ- ಮೋಹವು ತೊಲಗಿದರೆ ನ ಆಸ್ತಿ = [ಇದೂ] ಇರುವುದಿಲ್ಲ.
 
, ಮೋಹ-
೧೦೭
 

ಅಪಾಯೇ= ಮೋಹವು ತೊಲಗಿದರೆ, ನ ಅಸ್ತಿ = [ಇದೂ] ಇರುವುದಿಲ್ಲ.
 
೧೯೬. ಸಾಕ್ಷಿಸ್ವರೂಪನೂ ನಿರ್ಗುಣನೂ ಕ್ರಿಯಾಶೂನ್ಯನೂ ಒಳಗೆ

ಚಿದಾನಂದಸ್ವರೂಪನಾಗಿ ಹೊಳೆಯುವವನೂ ಆದ ಆತ್ಮನಿಗೆ ಬುದ್ಧಿಯ

ಭ್ರಾಂತಿಯಿಂದ ಜೀವತ್ವವು ಉಂಟಾಗಿದೆ, ಸತ್ಯವಾದುದಲ್ಲ. ಇದು ಸ್ವಭಾವ
-
ದಿಂದಲೇ ಅಸತ್ಯವಾಗಿರುವುದರಿಂದ ಮೋಹವು ತೊಲಗಿದಮೇಲೆ ಇರುವುದೇ
 
ಯಾವಾಂ

ಇಲ್ಲ.
ಯಾವದ್ಭ್ರಾಂ
ತಿಸ್ತಾದೇವಾಸ್ಯ ಸತ್ತಾ

ಮಿಥ್ಯಾಜ್ಞಾನೋಜ್ಜೃಂಭಿತಸ್ಯ ಪ್ರಮಾದಾತ್
|
ರಜ್ಞಾಂ ಸರ್ಪೊಜ್ವಾಂ ಸರ್ಪೋ ಭ್ರಾಂತಿಕಾಲೀನ ಏವ
 

ಭ್ರಾಂತೇರ್ನಾಶೇ ನೈವ ಸರ್ಪೊsಪಿ ತದ್ವತ್ ॥ ೧೯೭॥
 

 
ರಜ್ವಾಂ = ಹಗ್ಗದಲ್ಲಿ, ಸರ್ಪಃ = ಸರ್ಪವು, ಭ್ರಾಂತಿ ಕಾಲೀನಃ ಏವ = ಭ್ರಾಂತಿ

ಕಾಲದಲ್ಲಿ ಮಾತ್ರವೇ ಇರತಕ್ಕದ್ದು, ಭ್ರಾಂತೇಃ ನಾಶೇ [ಸತಿ] – ಭ್ರಾಂತಿಯ
= ಭ್ರಾಂತಿಯ
ನಾಶವಾದಾಗ, ಸರ್ಪಃ ಅಪಿ= ಸರ್ಪವೂ ಕೂಡ, ನ ಏವ = ಇರುವುದಿಲ್ಲ; ತದ್ವತ್
=
ಹಾಗೆಯೇ, ಪ್ರಮಾದಾತ್= ಪ್ರಮಾದದಿಂದ, ಮಿಥ್ಯಾಜ್ಞಾನ ಉಂ-ಉಜ್ಜೃಂಭಿತಸ್ಯ ಅಸ್ಯ-
= ಮಿಥ್ಯಾ ಜ್ಞಾನದ ಮೂಲಕ ಮೆರೆಯುತ್ತಿರುವ ಇದಕ್ಕೆ , ಯಾವತ್ ಭ್ರಾಂತಿಃ -
=
ಎಲ್ಲಿಯ ವರೆಗೆ ಭ್ರಾಂತಿಯಿರುವುದೋ, ತಾವತ್ ಏವ ಸತ್ತಾ -= ಅಲ್ಲಿಯ ವರೆಗೆ
ಗೇ
ಅಸ್ತಿತ್ವವು.
 
=
 

 
೧೯೭. ಹಗ್ಗದಲ್ಲಿ ಸರ್ಪವು ಭ್ರಾಂತಿಕಾಲದಲ್ಲಿ ಮಾತ್ರ ತೋರುತ್ತದೆ;

ಭ್ರಾಂತಿಯು ನಾಶವಾದಾಗ ಸರ್ಪವೂ ಇರುವುದಿಲ್ಲ. ಹಾಗೆಯೇ ಪ್ರಮಾದ
-
ದಿಂದ ಮಿಥ್ಯಾ ಜ್ಞಾನದ ಮೂಲಕ ಮೆರೆಯುತ್ತಿರುವ ಈ ಜೀವತ್ವಕ್ಕೆ

ಎಲ್ಲಿಯ ವರೆಗೆ ಭ್ರಾಂತಿಯಿರುವುದೋ ಅಲ್ಲಿಯ ವರೆಗೆ ಮಾತ್ರ ಅಸ್ತಿತ್ವ
-
ವಿರುವುದು.
 

[ಹಿಂದಿನ ಶ್ಲೋಕದ ನಾಲ್ಕನೆಯ ಪಾದದ ಅರ್ಥವನ್ನು ಇಲ್ಲಿ ವಿವರಿಸಿದೆ.
 
]
 
ಅನಾದಿತ್ವಮವಿದ್ಯಾಯಾಃ ಕಾರ್ಯಸ್ಕಾಯಾಪಿ ತಥೇಷ್ಯತೇ ।

ಉತ್ಪನ್ನಾಯಾಂ ತು ವಿದ್ಯಾಯಾಮಾವಿದ್ಯ ಕಮನಾದ್ಯಪಿ ॥ ೧೯೮ ॥