This page has been fully proofread once and needs a second look.

೧೦೬
 
ವಿವೇಕಚೂಡಾಮಣಿ
 
[೧೯೫
 
೧೯೪,. ಶ್ರೀಗುರುವು ಹೇಳಿದನು- ಎಲೈ ಬುದ್ಧಿವಂತನೆ, ನೀನು ಚೆನ್ನಾಗಿ

ಪ್ರಶ್ನಿಸಿರುವೆ. ಅದನ್ನು ಸಾವಧಾನವಾಗಿ ಕೇಳು: ಭ್ರಾಂತಿಯಿಂದ ಮೋಹಿತ
-
ರಾದವರ ಕಲ್ಪನೆಯು ನಿಜವಾಗುವುದಿಲ್ಲ.
 

 
ಭ್ರಾಂತಿಂ ವಿನಾ ತ್ವಸಂಗಸ್ಯ ನಿಷ್ಕ್ರಿಯಸ್ಯ ನಿರಾಕೃರ್ತೇತೇಃ

ನ ಘಟೇತಾರ್ಥಸಂಬಂಧೋ ನಭಸೋ ನೀಲತಾದಿವತ್ ॥ ೧೯೫
 
||
 
ತು- =ಆದರೆ ಅಸಂಗಸ್ಯ -, ಅಸಂಗಸ್ಯ = ಅಸಂಗನಾದ ನಿಯಸ್ಯ -, ನಿಷ್ಕ್ರಿಯಸ್ಯ = ನಿಷ್ಕ್ರಿಯನಾದ
,
ನಿರಾಕೃತೇ ತೇಃ=ನಿರಾಕಾರನಾದ [ಆತ್ಮನಿಗೆ], ಭ್ರಾಂತಿಂ ವಿನಾ-=ಭ್ರಾಂತಿಯನ್ನು ಬಿಟ್ಟರೆ
-
ನಭಸಃ=ಆಕಾಶಕ್ಕೆ, ನೀಲತಾದಿವತ್ -= ನೀಲತ್ವವೇ ಮೊದಲಾದುವುಗಳ ಸಂಬಂಧದ

ಹಾಗೆ- ಅರ್ಥಸಂಬಂಧಃ = ದೃಶ್ಯ ವಸ್ತುಗಳ ಸಂಬಂಧವು, ನ ಘಟೇತ =ಉಂಟಾಗ
 
-
ಲಾರದು.
 

 
೧೯೫. ಆದರೆ ಅಸಂಗನೂ[^೧] ನಿಷ್ಕ್ರಿಯನೂ[^೨] ನಿರಾಕಾರನೂ[^೩] ಆದ

ಆತ್ಮನಿಗೆ ಭ್ರಾಂತಿಯಿಂದಲ್ಲದೆ[^೪] -ಆಕಾಶಕ್ಕೆ ನೀಲತ್ವವೇ ಮೊದಲಾದುವುಗಳ

ಸಂಬಂಧದಂತೆ[^೫]- ದೃಶ್ಯವಸ್ತುಗಳ ಸಂಬಂಧವು ಉಂಟಾಗಲಾರದು.
 
[

 
[^
] 'ಈ ಪುರುಷನು ಅಸಂಗನು' ಅಸಂಗೋ ಹೈಹ್ಯಯಂ ಪುರುಷಃ (ಬೃಹದಾರಣ್ಯಕ
 

ಉ. ೪. ೩. ೧೫).
 

[^
] 'ಅವನು ನಿಷ್ಕಲನು ಮತ್ತು ನಿಷ್ಕ್ರಿಯನು' ನಿಷ್ಕಲಂ ನಿಷ್ಕ್ರಿಯಮ್ (ಶ್ವೇತಾ.
-
ಶ್ವತರ ಉ. ೬. ೧೯).
 

[^
" ] 'ಅದು ಅಸ್ಕೂಥೂಲ, ಅನಣು' ಅಸ್ಕೂಥೂಲಮನಣು (ಹದಾರಣ್ಯಕ ಉ.
 

೩. ೮. ೮).
 

[^

 
* ಸ್ಕೂಲ.
] ಸ್ಥೂಲ-ಸೂಕ್ಷ್ಮ -ಕಾರಣ- ಶರೀರಗಳಲ್ಲಿ ಇರುವ ಅಭಿಮಾನದಿಂದಲ್ಲದೆ.
 

[^
] ಅವಿವೇಕಿಗಳು ಆಕಾಶವು ನೀಲವು, ಕೆಂಪುಬಣ್ಣವುಳ್ಳದ್ದು ಎಂದು ಕಲ್ಪಿಸಿಕೊಂಡರೆ

ಆ ಗುಣಗಳು ನಿಜವಾಗುವುದಿಲ್ಲ. ಹೀಗೆಯೇ ಪರಮಾತ್ಮನಲ್ಲಿ ಜೀವಭಾವವೂ ಕೂಡ

ಅಪ್ರಾಮಾಣಿಕವು.]
 

 
ಸ್ವಸ್ಯ ದ್ರಷ್ಟುರ್ನಿಗರ್ುರ್ಗುಣಸ್ಯಾಕ್ರಿಯಸ್ಯ
 

ಪ್ರತ್ಯ ಗೋಗ್ಬೋಧಾನಂದರೂಪಸ್ಯ ಬುದ್ದೇಃ ।

ಭ್ರಾಂತ್ಯಾ ಪ್ರಾಪೋಪ್ತೋ ಜೀವಭಾವೋ ನ ಸತ್ಯೋ
 

ಮೋಹಾಪಾಯೇ ನಾಸ್ತ್ಯ ವಸ್ತು ಸ್ವಭಾವಾತ್ ॥ ೧೯೬ H
 
||
 
ದ್ರಷ್ಟುಃ =ಸಾಕ್ಷಿಯಾದ, ನಿರ್ಗುಣಸ್ಯ-=ನಿರ್ಗುಣನಾದ, ಅಕ್ರಿಯಸ್ಯ -=ಕ್ರಿಯಾ
-
ಶೂನ್ಯನಾದ, ಪ್ರತ್ಯಕ್ -ಬೋಧ. -ಆನಂದ -ರೂಪಸ್ಯ = ಒಳಗೆ ಚಿದಾನಂದಸ್ವರೂಪನಾಗಿ