This page has been fully proofread once and needs a second look.

೧೯೪]
 
ವಿವೇಕಚೂಡಾಮಣಿ
 
೧೦೫
 
ಶಿಷ್ಯ ಉವಾಚ
 

 
ಭ್ರಮೇಣಾಪ್ಯನ್ಯಥಾ ವಾsಸ್ತು ಜೀವಭಾವಃ ಪರಾತ್ಮನಃ ।

ತದುಪಾಧೇರನಾದಿತ್ವಾನ್ನಾನಾದೇರ್ನಾಶ ಇಷ್ಯತೇ ॥ ೧೯೨ ॥

ಅತೋsಸ್ಯ ಜೀವಭಾವೋsಪಿ ನಿತೋ
 
ತ್ಯೋ ಭವತಿ ಸಂಸ್ಕೃಸೃತಿಃ ।
 

ನ ನಿವರ್ತೆತ ತನ್ನೋತೇತ ತನ್ಮೋಕ್ಷಃ ಕಥಂ ಮೇ ಶ್ರೀಗುರೋ ವದ ॥ ೧೯೩ ॥
 

 
ಶಿಷ್ಯಃ -= ಶಿಷ್ಯನು, ಉವಾಚ -= ಕೇಳಿದನು- ಶ್ರೀಗುರೋ -= ಹೇ ಗುರುವೆ,

ಪರಾತ್ಮನಃ= ಪರಮಾತ್ಮನಿಗೆ, ಭ್ರಮೇಣ ಅಪಿ-=ಭ್ರಾಂತಿಯಿಂದಾಗಲಿ, ಅನ್ಯಥಾವಾ-
=
ಬೇರೆ ಯಾವ ಕಾರಣದಿಂದಾಗಲಿ, ಜೀವಭಾವಃ = ಜೀವಭಾವವು, ಅಸ್ತು = ಉಂಟಾ
-
ಗಿರಲಿ, ತತ್ -ಉಪಾಧೇಃ ಅನಾದ್ವಿತಾತ್ = ಆ ಉಪಾಧಿಯು ಅನಾದಿಯಾಗಿರು
-
ವುದರಿಂದ, ಅನಾದೇಃ -= ಅನಾದಿಯಾದ ಅದಕ್ಕೆ ,ನಾಶಃ ನ ಇಷ್ಯತೇ = ನಾಶವನ್ನು

ಅಪೇಕ್ಷಿಸಕೂಡದಷ್ಟೆ? ಆತಃ = ಆದುದರಿಂದ ಅತ್ಯ-, ಅಸ್ಯ = ಇವನ, ಜೀವಭಾವಃ ಅಪಿ =

ಜೀವಭಾವವು ಕೂಡ, ನಿತ್ಯಃ ಭವತಿ = ನಿತ್ಯವಾಗುತ್ತದೆ, ಸಂಸ್ಕೃಸೃತಿಃ = ಸಂಸಾರವು
,
ನ ನಿವರ್ತೆತ= ಹೋಗುವುದಿಲ್ಲ; ತತ್ -= ಹೀಗಿರುವಾಗ, ಮೋಕ್ಷಃ = ಮೋಕ್ಷ – ಮೋಕ್ಷವು
ವು,
ಕಥಂ -= ಹೇಗೆ ಸಂಭವಿಸುತ್ತದೆ? [ಇದನ್ನು] ಮೇ -= ನನಗೆ ವದ-, ವದ= ಹೇಳು.
 
-
 

 
೧೯೨-೧೯೩,. ಶಿಷ್ಯನು ಪ್ರಶ್ನಿಸಿದನು: ಶ್ರೀಗುರುವೆ, ಪರಮಾತ್ಮನ ಜೀವ
-
ತ್ವವು ಭ್ರಾಂತಿಯಿಂದಾಗಲಿ ಅಥವಾ ಬೇರೆ ಯಾವ ಕಾರಣದಿಂದಾಗಲಿ

ಉಂಟಾಗಿರಲಿ, ಉಪಾಧಿಯು ಅನಾದಿಯಾಗಿರುವುದರಿಂದ ಅನಾದಿಯಾದ
 

ಪಾಧಿಗೆ ನಾಶವನ್ನು ಅಪೇಕ್ಷಿಸಕೂಡದಷ್ಟೆ? ಆದುದರಿಂದ ಇವನ ಜೀವ
-
ತ್ವವೂ ನಿತ್ಯವಾಗುತ್ತದೆ, ಸಂಸಾರವು ಹೋಗುವುದೇ ಇಲ್ಲ. ಹೀಗಿರುವಾಗ

ಇವನಿಗೆ ಮೋಕ್ಷವು ಹೇಗೆ ಸಂಭವಿಸುತ್ತದೆ. ಇದನ್ನು ನನಗೆ ಹೇಳು.
 

 
ಶ್ರೀಗುರುರುವಾಚ
 

 
ಸಮ್ಯಕ್ ದೃಷ್ಟಂ ತ್ವಯಾ ವಿದ್ವನ್ ಸಾವಧಾನೇನ ತಕ್ಷಣಚ್ಛೃಣು

ಪ್ರಾಮಾಣಿಕೀ ನ ಭವತಿ ಭ್ರಾಂತ್ಯಾ ಮೋಹಿತಕಲ್ಪನಾ ॥ ೧೯೪
 
||
 
ಶ್ರೀಗುರುಃ =ಗುರುವು, ಉವಾಚ -= ಹೇಳಿದನು-ವಿದ್ವನ್ =ಬುದ್ಧಿವಂತನೆ,

ತ್ವಯಾ = ನಿನ್ನಿಂದ, ಸಮ್ಯಕ್ ದೃಪೃಷ್ಟಂ = ಚೆನ್ನಾಗಿ ಪ್ರಶ್ನಿಸಲ್ಪಟ್ಟಿತು, ತತ್ =ಅದನ್ನು
,
ಸಾವಧಾನೇನ = ಸಾವಧಾನವಾಗಿ, ಶೃಣು -= ಕೇಳು; ಭ್ರಾಂತ್ಯಾ -= ಭ್ರಾಂತಿಯಿಂದ
,
ಮೋಹಿತ-ಕಲ್ಪನಾ = ಮೋಹಗೊಳಿಸಲ್ಪಟ್ಟವರ ಕಲ್ಪನೆಯು, ಪ್ರಾಮಾಣಿಕೀ ನ

ಭವತಿ = ನಿಜವಾಗುವುದಿಲ್ಲ.