This page has been fully proofread once and needs a second look.

ವಿವೇಕಚೂಡಾಮಣಿ
 

 
ಸರ್ವ-ವೇದಾಂತ-ಸಿದ್ಧಾಂತ- ಗೋಚರಂ ತಮಗೋಚರಮ್ ।

ಗೋವಿಂದಂ ಪರಮಾನಂದಂ ಸದ್ಗುರುಂ ಪ್ರಣತೋsಸ್ಟ್-
ಮ್ಯ -
ಹಮ್ ॥ ೧
 
||
 
ಸರ್ವ-ವೇದಾಂತ-ಸಿದ್ಧಾಂತ- ಗೋಚರಂ = ಸಮಸ್ತ ಉಪನಿಷತ್ತುಗಳ ತಾತ್ಪ
ರ್ಯಕ್ಕೆ ವಿಷಯವಾಗಿರುವ
ಅಗೋಚರಂ = [ವಾಕ್ಕು, ಮನಸ್ಸು ಇವುಗಳಿಗೆ]
ವಿಷಯನಲ್ಲದ
 
ಸರ್ವವೇದಾಂತ-ಸಿದ್ಧಾಂತ- ಗೋಚರಂ - ಸಮಸ್ತ ಉಪನಿಷತ್ತುಗಳ ತಾತ್ಪ
ಅಗೋಚರಂ = [ವಾಕ್ಕು, ಮನಸ್ಸು
ಪರಮಾನಂದಸ್ವರೂಪನಾದ
 
ಪರಮಾನಂದಂ
 
ಇವುಗಳಿಗೆ
= ಪರಮಾನಂದಸ್ವರೂಪನಾದ ಸದ್ಗುರುಂ =
ಸದ್ಗುರು
 
ವಾದ ತಂ ಗೋವಿಂದಂ = ಆ ಗೋವಿಂದನನ್ನು ಅಹಂ - =ನಾನು ಪ್ರಣತಃ ಅಸ್ಮಿ-
=
ಪ್ರಣಾಮಮಾಡುವವನಾಗಿದ್ದೇನೆ.
 

 
೧. ಸಮಸ್ತ ಉಪನಿಷತ್ತುಗಳ ತಾತ್ಪರ್ಯಕ್ಕ್ಕೆ ಮಾತ್ರ ವಿಷಯನಾಗಿರು
ವವನೂ ವಾಲ್
ವಾಙ್
ಮನಸ್ಸುಗಳಿಗೆ [^] ವಿಷಯನಲ್ಲದವನೂ ಪರಮಾನಂದ ಸ್ವರೂಪನೂ
ಸದ್ಗುರುವೂ
ಆದ ಗೋವಿಂದನಿಗೆ ಮಣಿಯುತ್ತೇನೆ.
 

 
[ಗ್ರಂಥವು ನಿರ್ವಿಘ್ನವಾಗಿ ಸಮಾಪ್ತವಾಗಲು ಶ್ರೀ ಶಂಕರಭಗವತ್ಪಾದರು ಗುರು
ಗಳಿಗೆ ಗುರುವೂ ತಮ್ಮ ಇಷ್ಟದೇವತೆಯೂ ಆದ ವಿಷ್ಣುವಿಗೆ ನಮಸ್ಕರಿಸುತ್ತಾರೆ;

ಅಥವಾ ಇಲ್ಲಿ ಗೋವಿಂದನೆಂದರೆ ಆಚಾರ್ಯರ ಗುರುವಾದ ಶ್ರೀಗೋವಿಂದಭಗವ-
ತ್ಪಾ
 
ದರೂ
 
ಆಗಬಹುದು.
 

 
[^
] ಅಥವಾ ವಿಷಯಾಸಕ್ತರಿಗೆ.]
 

 
ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ಕೃಂತ್ವಂ ತತೋ ವಿಪ್ರತಾ
ತಸ್ಮಾದಿಕ

ತಸ್ಮಾದ್ವೈ
-ಧರ್ಮಮಾರ್ಗ-ಪರತಾ ವಿದ್ವತ್ ಮಸ್ಮಾತ್ ಪರಮ್ ।

ಆತ್ಮಾನಾತ್ಮ-ವಿವೇಚನಂ ಸ್ವನುಭವೋ ಬ್ರಹ್ಮಾ ತ್ಮನಾ ಸಂಸ್ಕೃಥಿತಿ-

ರ್ಮುಕ್ತಿರ್ನೋ ಶತಕೋಟಿ-ಜನ್ಮ-ಸುಕೃತೈಃ ಪುರ್ವಿನಾ
 

 

ಲಭ್ಯತೇ ॥ ೨ ॥

 
ಜಂತೂನಾಂ =ಪ್ರಾಣಿಗಳಿಗೆ ನರಜನ್ಮ- = ಮನುಷ್ಯ ಜನ್ಮವು ದುರ್ಲಭಂ = ಕಷ್ಟ

ಸಾಧ್ಯವಾದುದು, ಅತಃ = ಇದಕ್ಕಿಂತಲೂ ಪುಂಸ್ಕೃಂತ್ವಂ - ಪುರುಷತ್ವವು [ದುರ್ಲಭವು],

ತತಃ = ಅದಕ್ಕಿಂತಲೂ ವಿಪ್ರತಾ – ಬ್ರಾಹ್ಮಣತ್ವವು [ದುರ್ಲಭವು], ತಸ್ಮಾತ್ - ಅದ
= ಅದ
ಕ್ಕಿಂತಲೂ ವೈದಿಕ ಧರ್ಮಮಾರ್ಗ- ಪರತಾ = ವೈದಿಕ ಧರ್ಮಮಾರ್ಗದಲ್ಲಿ ವಿಶ್ವಾಸವು

[ದುರ್ಲಭವು], ಅಸ್ಮಾತ್ -= ಇದಕ್ಕಿಂತಲೂ ವಿದ್ವತ್ತ್ವಂ =ಶಾಸ್ತ್ರ ಪಾಂಡಿತ್ಯವು ಪರಂ-
=
ಅಧಿಕವಾದುದು; ಆತ್ಮಾನಾತ್ಮ.- ವಿವೇಚನಂ = ಆತ್ಮ ಅನಾತ್ಮ ಇವುಗಳ ವಿಚಾರ
 
1