This page has not been fully proofread.

ವಿವೇಕಚೂಡಾಮಣಿ
 
ಸರ್ವ-ವೇದಾಂತ-ಸಿದ್ಧಾಂತ- ಗೋಚರಂ ತಮಗೋಚರಮ್ ।
ಗೋವಿಂದಂ ಪರಮಾನಂದಂ ಸದ್ಗುರುಂ ಪ್ರಣತೋsಸ್ಟ್-
ಹಮ್ ॥ ೧
 
ರ್ಯಕ್ಕೆ ವಿಷಯವಾಗಿರುವ
ವಿಷಯನಲ್ಲದ
 
ಸರ್ವವೇದಾಂತ-ಸಿದ್ಧಾಂತ- ಗೋಚರಂ - ಸಮಸ್ತ ಉಪನಿಷತ್ತುಗಳ ತಾತ್ಪ
ಅಗೋಚರಂ = [ವಾಕ್ಕು, ಮನಸ್ಸು
ಪರಮಾನಂದಸ್ವರೂಪನಾದ
 
ಪರಮಾನಂದಂ
 
ಇವುಗಳಿಗೆ
ಸದ್ಗುರುಂ ಸದ್ಗುರು
 
ವಾದ ತಂ ಗೋವಿಂದಂ = ಆ ಗೋವಿಂದನನ್ನು ಅಹಂ - ನಾನು ಪ್ರಣತಃ ಅಸ್ಮಿ-
ಪ್ರಣಾಮಮಾಡುವವನಾಗಿದ್ದೇನೆ.
 
೧. ಸಮಸ್ತ ಉಪನಿಷತ್ತುಗಳ ತಾತ್ಪರ್ಯಕ್ಕೆ ಮಾತ್ರ ವಿಷಯನಾಗಿರು
ವವನೂ ವಾಲ್ಮನಸ್ಸುಗಳಿಗೆ ೧ ವಿಷಯನಲ್ಲದವನೂ ಪರಮಾನಂದಸ್ವರೂಪನೂ
ಸದ್ಗುರುವೂ ಆದ ಗೋವಿಂದನಿಗೆ ಮಣಿಯುತ್ತೇನೆ.
 
[ಗ್ರಂಥವು ನಿರ್ವಿಘ್ನವಾಗಿ ಸಮಾಪ್ತವಾಗಲು ಶ್ರೀಶಂಕರಭಗವತ್ಪಾದರು ಗುರು
ಗಳಿಗೆ ಗುರುವೂ ತಮ್ಮ ಇಷ್ಟದೇವತೆಯೂ ಆದ ವಿಷ್ಣುವಿಗೆ ನಮಸ್ಕರಿಸುತ್ತಾರೆ;
ಅಥವಾ ಇಲ್ಲಿ ಗೋವಿಂದನೆಂದರೆ ಆಚಾರ್ಯರ ಗುರುವಾದ ಶ್ರೀಗೋವಿಂದಭಗವತ್ಪಾ
 
ದರೂ
 
ಆಗಬಹುದು.
 
೧ ಅಥವಾ ವಿಷಯಾಸಕ್ತರಿಗೆ.]
 
ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ಕೃಂ ತತೋ ವಿಪ್ರತಾ
ತಸ್ಮಾದಿಕ-ಧರ್ಮಮಾರ್ಗ-ಪರತಾ ವಿದ್ವತ್ ಮಸ್ಮಾತ್ ಪರಮ್ ।
ಆತ್ಮಾನಾತ್ಮ-ವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಕೃತಿ-
ರ್ಮುಕ್ತಿರ್ನೋ ಶತಕೋಟಿ-ಜನ್ಮ-ಸುಕೃತೈಃ ಪುರ್ವಿನಾ
 

 
ಲಭ್ಯತೇ ॥ ೨ ॥
ಜಂತೂನಾಂ ಪ್ರಾಣಿಗಳಿಗೆ ನರಜನ್ಮ- ಮನುಷ್ಯ ಜನ್ಮವು ದುರ್ಲಭಂ = ಕಷ್ಟ
ಸಾಧ್ಯವಾದುದು, ಅತಃ = ಇದಕ್ಕಿಂತಲೂ ಪುಂಸ್ಕೃಂ - ಪುರುಷತ್ವವು [ದುರ್ಲಭವು],
ತತಃ = ಅದಕ್ಕಿಂತಲೂ ವಿಪ್ರತಾ – ಬ್ರಾಹ್ಮಣತ್ವವು [ದುರ್ಲಭವು], ತಸ್ಮಾತ್ - ಅದ
ಕ್ಕಿಂತಲೂ ವೈದಿಕ ಧರ್ಮಮಾರ್ಗ- ಪರತಾ ವೈದಿಕ ಧರ್ಮಮಾರ್ಗದಲ್ಲಿ ವಿಶ್ವಾಸವು
[ದುರ್ಲಭವು], ಅಸ್ಮಾತ್ - ಇದಕ್ಕಿಂತಲೂ ವಿದ್ವಶಾಸ್ತ್ರ ಪಾಂಡಿತ್ಯವು ಪರಂ-
ಅಧಿಕವಾದುದು; ಆತ್ಮಾನಾತ್ಮ. ವಿವೇಚನಂ = ಆತ್ಮ ಅನಾತ್ಮ ಇವುಗಳ ವಿಚಾರ
 
1