This page has been fully proofread once and needs a second look.

೯೮
 
ವಿವೇಕಚೂಡಾಮಣಿ
 
ಅತಃ ಪ್ರಾಹುರ್ಮನೋsವಿದ್ಯಾಂ ಪಂಡಿತಾಸ್ತತ್ತ್ವದರ್ಶಿನಃ ।

ಯೇನೈವ ಭ್ರಾಮ್ಯತೇ ವಿಶ್ವಂ ವಾಯುನೇವಾಭ್ರಮಂಡಲಮ್
 
[
|| ೧೮೦
 
। ೧೮೦
 
||
 
ಅತಃ =ಆದುದರಿಂದ, ತತ್ತ್ವದರ್ಶಿನಃ-= ತತ್ತ್ವವನ್ನು ಅರಿತಿರುವ, ಪಂಡಿತಾಃ
=
ಜ್ಞಾನಿಗಳು, ಮನಃ = ಮನಸ್ಸನ್ನೇ, ಅವಿದ್ಯಾಂ -= ಅವಿದ್ಯೆಯನ್ನಾಗಿ, ಪ್ರಾಹುಃ =ಹೇಳು
-
ತಾರೆ; ವಾಯುನಾ-=ಗಾಳಿಯಿಂದ, ಅಭ್ರಮಂಡಲಮ್ ಇವ= ಮೇಘಮಂಡಲವು

[ಸುತ್ತಿಸಲ್ಪಡುವಂತೆ], ಯೇನ ಏವ = ಯಾವ ಈ ಮನಸ್ಸಿನಿಂದಲೇ, ವಿಶ್ವಂ = ವಿಶ್ವವು
,
ಭ್ರಾಮ್ಯತೇ = ಸುತ್ತಿಸಲ್ಪಡುತ್ತದೆಯೋ,
 
.
 
೧೮೦. ಆದುದರಿಂದ ತತ್ತ್ವದರ್ಶಿಗಳಾದ ಜ್ಞಾನಿಗಳು ಮನಸ್ಸನ್ನೇ

ಅವಿದ್ಯೆಯೆಂದು ಹೇಳುತ್ತಾರೆ. ಗಾಳಿಯು ಮೇಘಮಂಡಲವನ್ನು ಸುತ್ತಿಸು
-
ವಂತೆ ಈ ಮನಸ್ಸು ವಿಶ್ವವೆಲ್ಲವನ್ನೂ ಸುತ್ತಿಸುತ್ತಿರುವುದು.
 

 
ತನ್ಮನಃಶೋಧನಂ ಕಾರ್ಯಂ ಪ್ರಯತ್ನೇನ ಮುಮುಕ್ಷುಣಾ ।

ವಿಶುದ್ಧೇ ಸತಿ ಚೈತಸ್ಮಿನ್ ಮುಕ್ತಿತಿಃ ಕರಫಲಾಯತೇ
 
॥ ೧೮೧ ॥
 

 

 
ತತ್ = ಆದುದರಿಂದ, ಮುಮುಕ್ಷುಣಾ = ಮುಮುಕ್ಷುವಿನಿಂದ, ಮನಃ-

ಶೋಧನಂ-= ಮನಸ್ಸಿನ ಪರಿಶುದ್ಧಿಯು, ಪ್ರಯತ್ನನನೇನ= ಪ್ರಯತ್ನದಿಂದ, ಕಾರ್ಯ೦-
ಯಂ=
ಮಾಡತಕ್ಕದ್ದು ; ಏತಸ್ಮಿನ್ ವಿಶುದ್ಧ ಸತಿ -ಧೇ ಸತಿ = ಇದು ಶುದ್ಧವಾದಾಗ, ಮುಕ್ತಿಃ =

ಮುಕ್ತಿಯು, ಕರಫಲಾಯತೇ = ಅಂಗೈಯ್ಯಲ್ಲಿರುವ ಹಣ್ಣಿನಂತೆ ಆಗುತ್ತದೆ.
 

 
೧೮೧. ಆದುದರಿಂದ ಮುಮುಕ್ಷುವು ಪ್ರಯತ್ನದಿಂದ ಮನಃಶುದ್ಧಿ
-
ಯನ್ನು[^೧] ಮಾಡಬೇಕು. ಮನಸ್ಸು ಶುದ್ಧವಾದಾಗ ಮುಕ್ತಿಯು ಅಂಗೈ
-
ಯಲ್ಲಿರುವ ಹಣ್ಣಿನಂತೆ ಸಿದ್ದವಾಗುವುದು.
 

[^] ಮನಸ್ಸಿನಲ್ಲಿರುವ ರಜಸ್ತಮೋರೂಪವಾದ ದೋಷಗಳನ್ನು ಹೋಗಲಾಡಿಸಿ
-
ಕೊಳ್ಳಬೇಕು.]
 

 
ಮೋಕ್ಷೈಕಸಕ್ಕಾತ್ಯಾ ವಿಷಯೇಷು ರಾಗಂ

ನಿರ್ಮೂಲ್ಯ ಸಂನ್ಯಸ್ಯ ಚ ಸರ್ವಕರ್ಮ ।
ಸಹೃ

ಸಚ್ಛ್ರ
ದ್ಧಯಾ ಯಃ ಶ್ರವಣಾದಿನಿ
 
ಷ್ಠೋ
ರಜಃಸ್ವಭಾವಂ ಸ ಧುನೋತಿ ಬುದ್ಧಃಧೇಃ ॥ ೧೮೨ ॥

 
ಮೋಕ್ಷ-ಏಕ-ಸಕ್ತ್ಯಾ = ಮೋಕ್ಷದಲ್ಲಿಯೇ
ಇರುವ ಆಸಕ್ತಿಯಿಂದ, ವಿಷ.
 
ಮೋಕ್ಷ ಏಕಸಾ - ಮೋಕ್ಷದಲ್ಲಿ
-
ಯೇ
ಯೇಸು -
ಷು = ವಿಷಯಗಳಲ್ಲಿ, ರಾಗಂ -= ಅಭಿಲಾಷೆಯನ್ನು, ನಿರ್ಮೂಲ್ಯ -= ನಿರ್ಮೂಲ
 
2