This page has not been fully proofread.

೯೮
 
ವಿವೇಕಚೂಡಾಮಣಿ
 
ಅತಃ ಪ್ರಾಹುರ್ಮನೋವಿದ್ಯಾಂ ಪಂಡಿತಾಸ್ತತ್ತ್ವದರ್ಶಿನಃ ।
ಯೇನೈವ ಭ್ರಾಮ್ಯತೇ ವಿಶ್ವಂ ವಾಯುನೇವಾಭ್ರಮಂಡಲಮ್
 
[೧೮೦
 
। ೧೮೦
 
ಅತಃ ಆದುದರಿಂದ ತತ್ತ್ವದರ್ಶಿನಃ- ತತ್ತ್ವವನ್ನು ಅರಿತಿರುವ ಪಂಡಿತಾಃ
ಜ್ಞಾನಿಗಳು ಮನಃ = ಮನಸ್ಸನ್ನೇ ಅವಿದ್ಯಾಂ - ಅವಿದ್ಯೆಯನ್ನಾಗಿ ಪ್ರಾಹುಃ ಹೇಳು
ತಾರೆ; ವಾಯುನಾ-ಗಾಳಿಯಿಂದ ಅಭ್ರಮಂಡಲಮ್ ಇವ= ಮೇಘಮಂಡಲವು
[ಸುತ್ತಿಸಲ್ಪಡುವಂತೆ] ಯೇನ ಏವ = ಯಾವ ಈ ಮನಸ್ಸಿನಿಂದಲೇ ವಿಶ್ವಂ – ವಿಶ್ವವು
ಭ್ರಾಮ್ಯತೇ = ಸುತ್ತಿಸಲ್ಪಡುತ್ತದೆಯೋ,
 
೧೮೦. ಆದುದರಿಂದ ತತ್ತ್ವದರ್ಶಿಗಳಾದ ಜ್ಞಾನಿಗಳು ಮನಸ್ಸನ್ನೇ
ಅವಿದ್ಯೆಯೆಂದು ಹೇಳುತ್ತಾರೆ. ಗಾಳಿಯು ಮೇಘಮಂಡಲವನ್ನು ಸುತ್ತಿಸು
ವಂತೆ ಈ ಮನಸ್ಸು ವಿಶ್ವವೆಲ್ಲವನ್ನೂ ಸುತ್ತಿಸುತ್ತಿರುವುದು.
 
ತನ್ಮನಃಶೋಧನಂ ಕಾರ್ಯ ಪ್ರಯತ್ನನ ಮುಮುಕ್ಷುಣಾ ।
ವಿಶುದ್ಧ ಸತಿ ಚೈತಸ್ಮಿನ್ ಮುಕ್ತಿ ಕರಫಲಾಯತೇ
 
॥ ೧೮೧ ॥
 

 
ತತ್ = ಆದುದರಿಂದ ಮುಮುಕ್ಷುಣಾ = ಮುಮುಕ್ಷುವಿನಿಂದ ಮನಃ-
ಶೋಧನಂ- ಮನಸ್ಸಿನ ಪರಿಶುದ್ಧಿಯು ಪ್ರಯತ್ನನ ಪ್ರಯತ್ನದಿಂದ ಕಾರ್ಯ೦-
ಮಾಡತಕ್ಕದ್ದು ; ಏತಸ್ಮಿನ್ ವಿಶುದ್ಧ ಸತಿ - ಇದು ಶುದ್ಧವಾದಾಗ ಮುಕ್ತಿಃ =
ಮುಕ್ತಿಯು ಕರಫಲಾಯತೇ = ಅಂಗೈಯ್ಯಲ್ಲಿರುವ ಹಣ್ಣಿನಂತೆ ಆಗುತ್ತದೆ.
 
೧೮೧. ಆದುದರಿಂದ ಮುಮುಕ್ಷುವು ಪ್ರಯತ್ನದಿಂದ ಮನಃಶುದ್ಧಿ
ಯನ್ನು ಮಾಡಬೇಕು. ಮನಸ್ಸು ಶುದ್ಧವಾದಾಗ ಮುಕ್ತಿಯು ಅಂಗೈ
ಯಲ್ಲಿರುವ ಹಣ್ಣಿನಂತೆ ಸಿದ್ದವಾಗುವುದು.
 
[೧ ಮನಸ್ಸಿನಲ್ಲಿರುವ ರಜಸ್ತಮೋರೂಪವಾದ ದೋಷಗಳನ್ನು ಹೋಗಲಾಡಿಸಿ
ಕೊಳ್ಳಬೇಕು.]
 
ಮೋಕಸಕ್ಕಾ ವಿಷಯೇಷು ರಾಗಂ
ನಿರ್ಮೂಲ್ಯ ಸಂನ್ಯಸ್ಯ ಚ ಸರ್ವಕರ್ಮ ।
ಸಹೃದ್ಧಯಾ ಯಃ ಶ್ರವಣಾದಿನಿ
 
ರಜಃಸ್ವಭಾವಂ ಸ ಧುನೋತಿ ಬುದ್ಧಃ ॥ ೧೮೨ ॥
ಇರುವ ಆಸಕ್ತಿಯಿಂದ ವಿಷ.
 
ಮೋಕ್ಷ ಏಕಸಾ - ಮೋಕ್ಷದಲ್ಲಿಯೇ
ಯೇಸು - ವಿಷಯಗಳಲ್ಲಿ ರಾಗಂ - ಅಭಿಲಾಷೆಯನ್ನು ನಿರ್ಮೂಲ್ಯ - ನಿರ್ಮೂಲ
 
2