This page has not been fully proofread.

ವಿವೇಕಚೂಡಾಮಣಿ
 
[022
 
ಮನಃ ನಾಮ = ಮನಸ್ಸೆಂಬ ಹೆಸರುಳ್ಳ ಮಹಾವ್ಯಾಘ್ರತಿ - ಒಂದು ದೊಡ್ಡ
ಹುಲಿಯು ವಿಷಯ ಅರಣ್ಯ - ಭೂಮಿಷು - ವಿಷಯಗಳೆಂಬ ಅರಣ್ಯ ಭೂಮಿಗಳಲ್ಲಿ
ಚರತಿ - ಸಂಚರಿಸುತ್ತದೆ; ಯೇ - ಯಾರು ಮುಮುಕ್ಷವಃ – ಮುಮುಕ್ಷುಗಳೋ
(ತೇ] ಸಾಧವಃ – ಅಂಥ ಸಾಧುಗಳು ಅತ್ರ - ಅಲ್ಲಿಗೆ ನ ಗಚ್ಛಂತು - ಹೋಗ
 
=
 
ದಿರಲಿ.
 
೯೬
 
೧೭೬. ಮನಸ್ಸೆಂಬ ಪ್ರಸಿದ್ಧವಾದ ಒಂದು ದೊಡ್ಡ ಹುಲಿಯು
ವಿಷಯಗಳೆಂಬ ಅರಣ್ಯ ಪ್ರದೇಶಗಳಲ್ಲಿ ಓಡಾಡುತ್ತಿದೆ. ಮುಮುಕ್ಷುಗಳಾದ
ಸತ್ಪುರುಷರು ಅಲ್ಲಿಗೆ ಹೋಗದಿರಲಿ.೧
 
[೧ ವಿಷಯಗಳಿಂದ ಮನಸ್ಸನ್ನು ಹಿಂತಿರುಗಿಸಲಿ ಎಂದಭಿಪ್ರಾಯ.
 
ಮನಃ ಪ್ರಸೂತೇ ವಿಷಯಾನಶೇಷಾನ್
ಸೂಲಾತ್ಮನಾ ಸೂಕ್ಷ್ಮತಯಾ ಚ ಭೋಕು ।
ಶರೀರ-ವರ್ಣಾಶ್ರಮ-ಜಾತಿ-ಭೇದಾನ್
 
ಗುಣ- ಕ್ರಿಯಾ-ಹೇತು-ಫಲಾನಿ ನಿತ್ಯಮ್ ॥ ೧೭೭ ॥
 
ಮನಃ = ಮನಸ್ಸು ಭೋಕುಃ = ಸಂಸಾರಿಗೆ ಸ್ಕೂಲಾತ್ಮನಾ - ಸ್ಕೂಲರೂಪ
ದಿಂದಲೂ ಸೂಕ್ಷ್ಮತಯಾ ಚ ಸೂಕ್ಷ್ಮರೂಪದಿಂದಲೂ ಅಶೇಷಾನ್ ವಿಷಯಾನ್-
ಎಲ್ಲಾ ವಿಷಯಗಳನ್ನೂ ಪ್ರಸೂತೇ = ಉಂಟುಮಾಡುತ್ತದೆ; [ಮತ್ತು] ಗುಣ-
ಕ್ರಿಯಾ ಹೇತು ಫಲಾನಿ ಗುಣಗಳನ್ನು ಕ್ರಿಯೆಗಳನ್ನು ಹೇತುಗಳನ್ನು ಫಲಗಳನ್ನು,
ಶರೀರ ವರ್ಣ- ಆಶ್ರಮ- ಜಾತಿ, ಭೇದಾನ್ - ಶರೀರ ವರ್ಣ ಆಶ್ರಮ ಜಾತಿ ಇವು
ಗಳನ್ನೂ ನಿತ್ಯಂ = ಯಾವಾಗಲೂ [ಉಂಟುಮಾಡುತ್ತದೆ].
 
೧೭೭. ಮನಸ್ಸೇ ಸಂಸಾರಿಗೆ ಸ್ಕೂಲರೂಪದಿಂದಲೂ ಸೂಕ್ಷ್ಮರ ರೂಪ
ದಿಂದಲೂ ವಿಷಯಗಳೆಲ್ಲವನ್ನೂ ಉಂಟುಮಾಡುತ್ತದೆ; (ಮತ್ತು) ಶರೀರ
ವರ್ಣ ಆಶ್ರಮ ಜಾತಿ ಇವುಗಳನ್ನೂ, ಗುಣ ಕ್ರಿಯೆ ಹೇತು ಫಲ ಇವು
ಗಳನ್ನೂ ಯಾವಾಗಲೂ (ಉಂಟುಮಾಡುತ್ತದೆ).
 
[೧ ದೇವತಿರ್ಯಜತ್.
*. ಮನುಷ್ಯರೇ ಮೊದಲಾದವರ ಶರೀರಗಳು.
೨ ಶಬ್ದಾದಿಗಳು.
 
2
 
- ಮೇಲಕ್ಕೆ ಎಸೆಯುವಿಕೆ ಮೊದಲಾದುವು.
 
* ಕಾರ್ಯಕ್ಕೆ ಬೇಕಾದ ಉಪಾದಾನ ನಿಮಿತ್ತ ಕಾರಣಗಳು.
 
೫ ಗಡಿಗೆ ಮೊದಲಾದ ಕಾರ್ಯಗಳು.]