This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ವ.ಟೀ. - ಪೂಜಾಕಾಲೇ ಧ್ಯಾನಸ್ಯ ಕರ್ತವ್ಯತಾಜ್ಞಾಪನಾಯ ಸಂಕಲಯ್ಯ ಕಥನಮ್ ।
ಏಕಪಂಚಾಶದ್ವರ್ಣಾನಾಂ ಮೂರ್ತಯೋಃ ಅಜಾದ್ಯಾಃ । ಚತುರ್ವಿಂಶತಿಮೂರ್ತಯಃ
ಕೇಶವಾದ್ಯಾಃ । ಆತ್ಮಾದ್ಯಾ: ಆತ್ಮಾಂತರಾತ್ಮಪರಮಾತ್ಮಜ್ಞಾನಾತ್ಮಾನಃ । ವಾಸುದೇವ-
ಸಂಕರ್ಷಣ- ಪ್ರದ್ಯುಮ್ನ - ಅನಿರುದ್ಧಾ । ವಿಶ್ವಾದ್ಯಾಃ = ವಿಶ್ವತೈಜಸಪ್ರಾಜ್ಞತುರ್ಯಾಃ ।
ಮತ್ಯಾದಿ ಶಿಂಶುಮಾರಾಂತಾಃ ಏಕಶತಮ್ ॥
 
ಟೀಕಾರ್ಥ - ಪೂಜೆಯ ಕಾಲದಲ್ಲಿ ಕಲಶಾದಿಮೂರ್ತಿಗಳ ಧ್ಯಾನವೂ ಆವಶ್ಯಕವೆಂದು
ತಿಳಿಸಲು ನೂರುಮೂರ್ತಿಗಳನ್ನು ಒಂದೆಡೆ ಶ್ರೀಮದಾಚಾರ್ಯರು ಸಂಗ್ರಹಿಸಿ ತಿಳಿಸಿದ್ದಾರೆ.
ಮಾತೃಕಾನ್ಯಾಸದಲ್ಲಿ
 
ಏಕಪಂಚಾಶಿಮೂರ್ತಿಗಳೆಂದರೆ
 
ಹೇಳಿರುವ
 
ಅಜಾದಿ-
ನರಸಿಂಹಾಂತ 51, ಚತುರ್ವಿಂಶತಿಮೂರ್ತಿಗಳೆಂದರೆ ಕೇಶವ, ನಾರಾಯಣರಿಂದ
 
ಜ್ಞಾನಾತ್ಮನೇ, ಪರಮಾತ್ಮನೇ, ಅಂತರಾತ್ಮನೇ, ಆತ್ಮನೇ,
 
ಕೃಷ್ಣಾಯ, ಹರಯೇ, ಉಪೇಂದ್ರಾಯ, ಜನಾರ್ದನಾಯ, ಅಚ್ಯುತಾಯ, ನಾರಸಿಂಹಾಯ,
ಅಧೋಕ್ಷಜಾಯ, ಪುರುಷೋತ್ತಮಾಯ, ಅನಿರುದ್ಧಾಯ, ಪ್ರದ್ಯುಮ್ನಾಯ, ವಾಸುದೇವಾಯ,
ಸಂಕರ್ಷಣಾಯ, ದಾಮೋದರಾಯ, ಪದ್ಮನಾಭಾಯ, ಹೃಷಿಕೇಶಾಯ, ಶ್ರೀಧರಾಯ,
ವಾಮನಾಯ, ತ್ರಿವಿಕ್ರಮಾಯ, ಮಧುಸೂದನಾಯ, ಶ್ರೀವಿಷ್ಣುವೇ, ಗೋವಿಂದಾಯ,
ಮಾಧವಾಯ, ನಾರಾಯಣಾಯ, ಕೇಶವಾಯ,
 
ನರಸಿಂಹಾಯ, ಲಾಲುಕಾಯ, ಹಂಸಾಯ, ಸಾರಾತ್ಮನೇ, ಷಡ್ಗುಣಾಯ, ಶಾಂತಸಂವಿದೇ,
ವರಾಯ, ಲಕ್ಷ್ಮೀಪತಯೇ, ರಾಮಾಯ, ಯಜ್ಞಾಯ । ಮನವೇ, ಭಗಾಯ, ಬಲಿನೇ, ಫಲಿನೇ,
ಪರಾಯ । ನಮ್ಯಾಯ, ಧನ್ವನೇ, ದಂಡಿನೇ, ಥಬಾಯ, ತಾರಾಯ । ಣಾತ್ಮನೇ, ಢರಿಣೇ,
ತರಕಾಯ, ಥಳಕಾಯ, ಟಂಕಿನೇ । ಞಮಾಯ, ಝಾಟಿತಾರಯೇ, ಜನಾರ್ದನಾಯ,
ಛಂದೋಗಮ್ಯಾಯ, ಚಾರ್ವಂಗಾಯ : ಜಸಾರಾಯ, ಘರ್ಮಾಯ, ಗರುಡಾಸನಾಯ,
ಖಪತಯೇ, ಕಪಿಲಾಯ ।
 
ಅರ್ಧಗರ್ಭಾಯ, ಅಂತಾಯ, ಔರಸಾಯ, ಓಜೋಭ್ಯತೇ, ಐರಾಯ, ಏಕಾತನೇ, ಸೃಜಯೇ,
ಲೈಶಾಯ, ಋಘಾಯ, ಋತುಂಭರಾಯ, ಊರ್ಜಾಯ, ಉಗ್ರಾಯ, ಈಶಾಯ, ಇಂದ್ರಾಯ,
ಆನಂದಾಯ, ಓಂ ಅಜಾಯ ನಮಃ ॥
 
ಹೀಗೆ ವ್ಯತ್ಯಮದಿಂದ ಆವಾಹಿಸಬೇಕು. ಪ್ರಮಾಣ -
 
ಸತಾರಂ ಶಿಂಶುಮಾರಾದ್ಯಂ ಪ್ರತಿಲೋಮಂ ಕಲಾಶತಮ್ II' - ಯೋಗದೀಪಿಕಾ (೧/೩೫)
ಯತಿಗಳಾದರೋ ಸ್ನಾನೀಯಕಲಶದಲ್ಲಿ ನಾಲ್ಕು ದಿಕ್ಕಿಗೂ ಗಂಧಹಚ್ಚಿ, ಮಾತೃಕಾನ್ಯಾಸ ಮೊದಲು
ಮಾಡಿ, ತತ್ತ್ವನ್ಯಾಸವನ್ನು ಪ್ರತಿಲೋಮಕ್ರಮದಿಂದ ಮಾಡಬೇಕು.
 
ಕುಂಭೋದಕದಲ್ಲಾದರೋ
 
ಅನಿರುದ್ಧಾದಿಗಳಿಂದ ಗಂಧಹಚ್ಚಿ ತತ್ತ್ವನ್ಯಾಸ ಹಾಗೂ ಮಾತೃಕಾನ್ಯಾಸ
 
ಮಾಡಬೇಕು.