This page has been fully proofread once and needs a second look.

ಪ್ರಥಮೋಧ್ಯಾಯಃ
 
ನ ಯಜ್ಞಾ ನ ಚ ತೀರ್ಥಾನಿ ನೋಪವಾಸವ್ರತಾನಿ ಚ।

ದೈವತಾನಿ ಚ ಸರ್ವಾಣಿ ತಾತ್ರಾತುಂ ತಂ ಶಕ್ಷುನುಯುಃ ಕ್ವಚಿತ್ ॥72॥
 
೭೨ ॥
 
ಅರ್ಥ
 
- ಹರಿಯನ್ನು ಭಕ್ತಿಯಿಂದ ಪೂಜಿಸದ ವ್ಯಕ್ತಿಯು ಮಾಡಿದ ಯಜ್ಞ
ಗಳಾಗಲೀ, ಪುಣ್ಯತೀರ್ಥಸೇವನೆಯಾಗಲೀ, ವ್ರತೋಪವಾಸ ಗಳಾಗಲೀ, ಸಮಸ್ತ-
ದೇವತೆಗಳಾಗಲೀ, ವಿಷ್ಣುವನ್ನು ಬಿಟ್ಟ ಆ ವ್ಯಕ್ತಿಯನ್ನು ರಕ್ಷಿಸಲಾರವು.
 
51
 

 
ಹರಿಸರ್ವೋತ್ತಮ ಪ್ರಶಂಸೆ - ಉಪಸಂಹಾರ
 

 
ಹರಿರ್ಹಿ ಸರ್ವದೇವಾನಾಂ ಪರಮ: ಪೂರ್ಣಶಕ್ತಿಮಾನ್ ।

ಸ್ವತಂತ್ರೋಽನ್ಯ ತದ್ವಶಾ ಹಿ ಸರ್ವೇऽತಃ ಸ ಜಗದ್ಗುರುಃ ॥73॥
 
-
 
೭೩ ॥
 
ಅರ್ಥ - ಸಮಸ್ತದೇವತೆಗಳಿಂದಲೂ ಶ್ರೀಹರಿಯೇ ಶ್ರೇಷ್ಠನೂ, ಪೂರ್ಣಶಕ್ತನೂ,
ಸ್ವತಂತ್ರನೂ ಆಗಿರುವನು. ಉಳಿದ ಬ್ರಹ್ಮಾದಿ ದೇವತೆಗಳೆಲ್ಲರೂ ಅವನ ವಶರಾಗಿದ್ದು
ಸೇವಕರಾಗಿರುತ್ತಾರೆ. ಆದ್ದರಿಂದಲೇ ಶ್ರೀಹರಿಯು 'ಜಗದ್ಗುರು' ಎನ್ನಿಸಿರುವನು.
 

 
ಬ್ರಹ್ಮಾದಯಶ್ಚ ತದ್ಭಕ್ಕಾತ್ಯಾ ಭಾಗಿನೋ ಭೋಗಮೋಕ್ಷಯೋಯೋಃ

ತಸ್ಮಾಜ್ಞೇಯಶ್ಚ ಪೂಜ್ಯಶ್ಚ ವಂದ್ಯೋ ಧೈಯಃ ಸದಾ ಹರಿಃ ॥74॥
 
೭೪ ॥
 
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರ
ಹೇ ಪ್ರಥಮೋsಧ್ಯಾಯಃ ॥
 

 
ಅರ್ಥ- ಬ್ರಹ್ಮಾದಿದೇವತೆಗಳೂ ಸಹ ಭಗವಂತನ ಆರಾಧನಾದಿ- ಗಳಿಂದಲೇ
ಸುಖಾದಿಭೋಗಗಳಿಗೂ, ಕಡೆಗೆ ಮೋಕ್ಷಕ್ಕೂ ಭಾಗಿ- ಗಳಾಗುವರು. ಆದ್ದರಿಂದ
ಭಗವಂತನ ಮಹಾಮಹಿಮೆಯನ್ನು ತಿಳಿದು ಅವನನ್ನೇ ಎಂದಿಗೂ ಪೂಜಿಸಬೇಕು.
ವಂದಿಸಿ ಧ್ಯಾನಿಸ- ಬೇಕು.
 

 

 
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ

ಮೊದಲನೆಯ ಅಧ್ಯಾಯವು ಮುಗಿದುದು
 

 
॥ಶ್ರೀಕೃಷ್ಣಾರ್ಪಣಮಸ್ತು!!